
ಆಸ್ತಿ 9
ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ಅವಮಾನಗಳು- ( 18 ನೇ ವಯಸ್ಸಿನಲ್ಲಿ) ಒಂದು ವರ್ಷ ನಮ್ಮ ತಂದೆಯವರು ಚಡಚಣದಲ್ಲಿ ಕೆಲಸ ಮಾಡಿದ ಮೇಲೆ ಅವರಿಗೆ ಸಿಂದಗಿಗೆ ( ಬಿಜಾಪುರ- ಈಗಿನ ವಿಜಯಪುರ ಜಿಲ್ಲೆ). ಸಹಜವಾಗಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ಅವಮಾನಗಳು- ( 18 ನೇ ವಯಸ್ಸಿನಲ್ಲಿ) ಒಂದು ವರ್ಷ ನಮ್ಮ ತಂದೆಯವರು ಚಡಚಣದಲ್ಲಿ ಕೆಲಸ ಮಾಡಿದ ಮೇಲೆ ಅವರಿಗೆ ಸಿಂದಗಿಗೆ ( ಬಿಜಾಪುರ- ಈಗಿನ ವಿಜಯಪುರ ಜಿಲ್ಲೆ). ಸಹಜವಾಗಿ

ಬಳ್ಳಾರಿ / ಕಂಪ್ಲಿ : ವರದಕ್ಷಿಣೆ ಕಿರುಕುಳ ಮತ್ತು ಮಾನಸಿಕವಾಗಿ ಮನನೊಂದು ಪತ್ನಿ ನೇಣಿಗೆ ಶರಣಾದ ಧಾರುಣ ಘಟನೆ ಕಂಪ್ಲಿ ಪಟ್ಟಣದಲ್ಲಿ ನಡೆದಿದೆ.ಇಲ್ಲಿನ ನಡುವಲ ಮಸೀದಿ ಬಳಿಯಲ್ಲಿರುವ ತವರು ಮನೆಯಲ್ಲಿ ಐಶ್ವರ್ಯ (24) ಮೃತಪಟ್ಟ

ಕಂಪ್ಲಿ: ಪಟ್ಟಣದ ಅತಿಥಿ ಗೃಹದಲ್ಲಿ ಸೋಮವಾರ ನಡೆದ ಸಂಘಟನಾ ಸಭೆಯಲ್ಲಿ ನೂತನ ಕಂಪ್ಲಿ ಕೈಗಾರಿಕಾ ಸಂಘ ರಚಿಸುವ ಜೊತೆಗೆ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಂಪ್ಲಿ ಕೈಗಾರಿಕಾ ಸಂಘದ ಗೌರವಾಧ್ಯಕ್ಷರಾಗಿ ಜಿ.ಸಿ.ನಾಗರಾಜ್, ಅಧ್ಯಕ್ಷರಾಗಿ

ಬಳ್ಳಾರಿ / ಕಂಪ್ಲಿ : ಕಲ್ಮಠದಲ್ಲಿ ಮಳಿಗೆ, ಕೊಠಡಿ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸಲಾಗಿದೆ. ಇಲ್ಲಿನ ಕಲ್ಮಠದ ಅಭಿವೃದ್ಧಿಗೆ ಮೊದಲ ಆಧ್ಯತೆ ನೀಡಲಾಗಿದೆ ಎಂದು ಶ್ರೀಕ್ಷೇತ್ರ ಕಲ್ಮಠ (ವಿರಕ್ತಮಠ) ಟ್ರಸ್ಟ್ ಕಾರ್ಯಾಧ್ಯಕ್ಷ ಹೆಚ್.ಶಿವಶಂಕರಗೌಡ

ಬಳ್ಳಾರಿ / ಕಂಪ್ಲಿ : ತಾಲೂಕಿನ ಸಣಾಪುರ ಗ್ರಾಮದಲ್ಲಿ ಶಾಸಕ ಜೆ.ಎನ್.ಗಣೇಶ್ ಇವರು ನೂತನವಾಗಿ ನಿರ್ಮಾಣಗೊಂಡ ಭಕ್ತ ಕನಕದಾಸ ಪುತ್ಥಳಿಯನ್ನು ಅದ್ಧೂರಿಯಾಗಿ ಹಾಲುಮತ ಸಮಾಜದ ನೇತೃತ್ವದಲ್ಲಿ ಭಾನುವಾರ ಸಂಜೆ ಅನಾವರಣಗೊಳಿಸಿದರು.ನಂತರದ ವೇದಿಕೆ ಸಮಾರಂಭ ಉದ್ಘಾಟಿಸಿ

ಬೆಳಗಾವಿ/ ಬೈಲಹೊಂಗಲ: ಸಮೀಪದ ಹೊಸೂರ ಗ್ರಾಮದಲ್ಲಿ ಹಾದು ಹೊಗುವ ಬೈಲಹೊಂಗಲ ಮುನವಳ್ಳಿ ಸಂಪರ್ಕಿಸುವ ರಾಜ್ಯ ಹೆದ್ದಾರಿ ಸೋಮವಾರ ಸುರಿದ ಭಾರೀ ಮಳೆಯಿಂದ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ.ಈ ಸೇತುವಿಗೆ ಮುತವಾಡ, ಇಂಚಲ, ಮುರಗೋಡ

ಕೊಪ್ಪಳ: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಭೂಗೊಳಶಾಸ್ತ್ರ ವಿದ್ಯಾರ್ಥಿಗಳಿಗೆ ಜೇನು ಸಾಕಾಣಿಕೆಯ ಮಹತ್ವ ಹಾಗೂ ಅದರ ಉಪಯೋಗಗಳ ಕುರಿತು ಸ್ಥಳೀಯ ಮಟ್ಟದಲ್ಲಿ ವಿಶೇಷ ಅರಿವುಗಾಗಿ ತಾಲ್ಲೂಕಿನ ಗಿಣಿಗೇರಿಯಲ್ಲಿನ ಜೇನು ಸಾಕಣಿಗೆ ಕೇಂದ್ರವಾದ ಸೋಮಶ್ವರ

ಕೊಡಗು/ ವಿರಾಜಪೇಟೆ : ಕಡುಬಡತನದಲ್ಲಿದ್ದ ಕೆದಮುಳ್ಳೂರಿನ ಜಯೇಂದ್ರ-ಚೋಮಕ್ಕಿ ದಂಪತಿಗಳ ಪೈಕಿ, ಜಯೇಂದ್ರ ಎಂಬುವವರು ತಮ್ಮ ಬಾಲ್ಯದಲ್ಲಿ ಕಾಯಿಲೆಗೆ ತುತ್ತಾಗಿ ಸಂಪೂರ್ಣ ದೃಷ್ಟಿ ಹೀನರಾಗಿದ್ದು, ಕಣ್ಣಿನ ಚಿಕಿತ್ಸೆಗೂ ಹಣ ಇಲ್ಲದ ಸಂದರ್ಭ, ಸುಮಾರು ಆರು ತಿಂಗಳ

ಮಳೆಗೆ ಬೇಕು ಹಿಡಿಯಲು ಕೊಡೆತಿನ್ನಲು ಬೇಕು ಅಣಬೆಯ ಕೊಡೆ ಮನೋಲ್ಲಾಸಕೆ ಬೇಕು ಕ್ರಿಯಾಶೀಲತೆಅಭಿಮಾನಿಗಳಿಗೆ ಬೇಕು ಕಲಾತ್ಮಕತೆ ಬಂದಿವೆ ಅಣಬೆ ಸುಲಲಿತ ತೋಟದಲಿನಲಿದಿವೆ ಪರಂಗಿ ತುಂಡು ಜೊತೆಯಲಿ ಶುಭೋದಯಕೊಂದು ಕಾವ್ಯದಾ ಚಿತ್ತಾರವುಕಲಾರಾಧಕರಿಗಿದುವೇ ಬೆಳಗಿನ ನಮನವು

ಬೆಂಗಳೂರು: ನಗರದಲ್ಲಿ ನಿನ್ನೆ ಪರಿಸರ ಸಂರಕ್ಷಣೆ ಮತ್ತು ಗಿಡ-ಮರಗಳನ್ನು ಬೆಳೆಸುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ‘ಗ್ರೀನ್ ಪಾತ್’ ಸಂಸ್ಥೆಯ ವತಿಯಿಂದ ದಿ.28-6-2026 ರಂದು ಹಮ್ಮಿಕೊಳ್ಳುವ ‘ರನ್ ಫಾರ್ ಟ್ರೀಸ್’ (Run for
Website Design and Development By ❤ Serverhug Web Solutions