
ಬಣ್ಣ ಹಚ್ಚುವಾಗ ಮೂರನೇ ಮಹಡಿಯಿಂದ ಆಯ ತಪ್ಪಿ ಬಿದ್ದು ಕಟ್ಟಡ ಕಾರ್ಮಿಕನ ಮರಣ
ಬೀದರ್ ಜಿಲ್ಲೆ ಬಸವಕಲ್ಯಾಣ ನಗರದ ಪ್ರತಿಷ್ಠಿತ ಆಸ್ಪತ್ರೆಯಾದ ಮೂಲಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೂರನೇ ಮಹಡಿಯ ಮೇಲೆ ಕಟ್ಟಡಕ್ಕೆ ಬಣ್ಣ ಹಚ್ಚುವಾಗ 50 ವರ್ಷ ವಯಸ್ಸಿನ ಕಾರ್ಮಿಕ ಶ್ರೀ ನಾಗಭೂಷಣ ಮಹಾಗಾಂವ ಆಯ ತಪ್ಪಿ ಕೆಳಗಡೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೀದರ್ ಜಿಲ್ಲೆ ಬಸವಕಲ್ಯಾಣ ನಗರದ ಪ್ರತಿಷ್ಠಿತ ಆಸ್ಪತ್ರೆಯಾದ ಮೂಲಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೂರನೇ ಮಹಡಿಯ ಮೇಲೆ ಕಟ್ಟಡಕ್ಕೆ ಬಣ್ಣ ಹಚ್ಚುವಾಗ 50 ವರ್ಷ ವಯಸ್ಸಿನ ಕಾರ್ಮಿಕ ಶ್ರೀ ನಾಗಭೂಷಣ ಮಹಾಗಾಂವ ಆಯ ತಪ್ಪಿ ಕೆಳಗಡೆ

ದಾಂಡೇಲಿ :ಮಾಸ್ಕೇರಿ ಸಾಹಿತ್ಯಾರಾಧನ ಸಂಸ್ಥೆ ಮತ್ತು ಭಾರತಿ ಪ್ರಕಾಶನ ದಾಂಡೇಲಿ ಇವರ ಸಹಯೋಗದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಗೀತಾಂಜಲಿ ಕವಿ ಬಂಗಾಳದ ರವೀಂದ್ರನಾಥ ಠಾಗೂರ್ ಅವರ ಜನುಮ ದಿನದ ಪ್ರಯುಕ್ತ ಆಚರಿಸಬೇಕಾದ ಕಾರ್ಯಕ್ರಮವನ್ನು ಮೇ

ಆತ್ಮೀಯರೆ ನಮಸ್ಕಾರಗಳು…ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಗೆ ಪದೋನ್ನತಿ ಹೊಂದಿ ತವರು ಜಿಲ್ಲೆ ನನ್ನೂರು, ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಮ್ಮೆ ಸೇವೆ ಮಾಡುವ ಅವಕಾಶ ಲಭಿಸಿರುವುದು ನನಗೆ ಖುಷಿ ತಂದಿದೆ.ತವರು ನೆಲ ಕೊಪ್ಪಳ ಜಿಲ್ಲೆಯ

ಮುಸುಕಿನೊಳಗೆ ಅಡಗಿದ್ದ ಜೋಳದ ಪಕಳೆಗಳುಬಿಡಿಸಿ ನೋಡಿದಾಗ ಸಿಕ್ಕ ಬಂಗಾರದ ಎಳೆಗಳುಉದರದಿ ಮಲಗಿದ್ದ ದಿಂಡಿನಾ ತುಣುಕುಗಳುಕತ್ತರಿಸಿ ಸಿಂಗರಿಸಲಾಗಿರುವ ಸಿಪ್ಪೆಯ ಗರಿಗಳು ನಡು ನಡುವಲಿ ಆಪಲ್ ಸಿಪ್ಪೆಯ ತಿಲಕಗಳುಆಚೀಚೆಯಲಿ ಇರಿಸಿಹ ಮಾವಿನ ತೊಗಟೆಗಳುಜೋಡಿಸೆ ಕಾವ್ಯ ಚಿತ್ತಾರವಾಗಿಸಿತು ಬೆರಳುಗಳುನಲ್ಮನಗಳಿಗಿದೊ

ಕೊಪ್ಪಳ/ ಗಂಗಾವತಿ: ತಾಲೂಕಿನ ಕಾಂಗ್ರೆಸ್ ಮುಖಂಡರಾದ ವಿಶ್ವನಾಥ್ ಮಾಲಿ ಪಾಟೀಲ್ ಪತ್ರಿಕಾ ಮಾಧ್ಯಮದವರಿಗೆ ಮಾತನಾಡಿ, ದೇಶಾದ್ಯಂತ 10 ರಾಜ್ಯಗಳಿಂದ 24 ರಾಜ್ಯಸಭಾ ಸ್ಥಾನಗಳು ಖಾಲಿಯಾಗಿದ್ದು ಕರ್ನಾಟಕ ರಾಜ್ಯದ 4 ಸ್ಥಾನಗಳು ಸೇರಿವೆ ನಾಲ್ಕರಲ್ಲಿ ಕಾಂಗ್ರೆಸ್

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಾಗಲಕೋಟೆ ಹಾಗೂ ಕರುನಾಡು ಕಲ್ಪವೃಕ್ಷ ಫೌಂಡೇಶನ್ ರವರ ದ್ವಿತೀಯ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕಲ್ಪವೃಕ್ಷೋತ್ಸವ ದ್ವಿತೀಯ ಸಮ್ಮೇಳನ: 2026-27ರ ಸಮ್ಮೇಳನದಲ್ಲಿ ಹುನಗುಂದ ತಾಲೂಕಿನ ಹಿರೇಮಳಗಾವಿ ಗ್ರಾಮದ ಗಣಿತ ಶಿಕ್ಷಕರಾಗಿರುವ
Website Design and Development By ❤ Serverhug Web Solutions