
ಕೇಕ್ ಬಿಡಿ ಗಿಡ ನೆಡಿ : ಮೊದಲ ಪ್ರತಿಕ್ರಿಯೆ
ಭಾರತೀಯರು ಸಂಸ್ಕಾರದ ಆದಿಯಲ್ಲಿ ಬೆಳೆದವರು ಸಂಸ್ಕೃತಿ, ಆಚಾರ, ವಿಚಾರ, ಪರಂಪರೆ, ಸಂಪ್ರದಾಯಗಳಲ್ಲಿ ವಿಭಿನ್ನ ಹಾಗೂ ನವೀನ.ಇಂತಹ ಸಂಸ್ಕೃತಿಯನ್ನು ಜಗತ್ತಿನಲ್ಲಿ ಊಹೆ ಮಾಡಲು ಕೂಡ ಸಾಧ್ಯವಿಲ್ಲ. ಇಂದು ಅನೇಕ ದೇಶಗಳು ನಮ್ಮ ಸಂಸ್ಕೃತಿಗೆ ಮಾರು ಹೋಗಿದ್ದಾರೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಭಾರತೀಯರು ಸಂಸ್ಕಾರದ ಆದಿಯಲ್ಲಿ ಬೆಳೆದವರು ಸಂಸ್ಕೃತಿ, ಆಚಾರ, ವಿಚಾರ, ಪರಂಪರೆ, ಸಂಪ್ರದಾಯಗಳಲ್ಲಿ ವಿಭಿನ್ನ ಹಾಗೂ ನವೀನ.ಇಂತಹ ಸಂಸ್ಕೃತಿಯನ್ನು ಜಗತ್ತಿನಲ್ಲಿ ಊಹೆ ಮಾಡಲು ಕೂಡ ಸಾಧ್ಯವಿಲ್ಲ. ಇಂದು ಅನೇಕ ದೇಶಗಳು ನಮ್ಮ ಸಂಸ್ಕೃತಿಗೆ ಮಾರು ಹೋಗಿದ್ದಾರೆ

ಬಳ್ಳಾರಿ / ಕಂಪ್ಲಿ : ಬೆಲೆ ಏರಿಕೆಗೆ ತಕ್ಕಂತೆ ಹೊಸದಾಗಿ ಜಾರಿಯಾದ ಕನಿಷ್ಠ ವೇತನ ಜಾರಿ ಮಾಡಬೇಕು. ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಜು.

ಕೊರೋನೋತ್ತರ ಅವಧಿಯ ಶಾಲಾ-ಕಾಲೇಜುಗಳಲ್ಲಿ ಗಮನಾರ್ಹವಾದ ಪ್ರವೃತ್ತಿಯನ್ನು ಗಮನಿಸಬಹುದು. ವಿದ್ಯಾರ್ಥಿಗಳಿಗೆ ಎರಡು ಹೊತ್ತು ಊಟ ಮತ್ತು ಅನ್ಸಿಮಿಟೆಡ್ ಇಂಟರ್ನೆಟ್ ಡಾಟಾ ಸಹಿತ ಮೊಬೈಲನ್ನು ನೀಡಿದರೆ, ಅವರಷ್ಟು ಸುಖಿಗಳು ಯಾರು ಇಲ್ಲ ಎಂದು ತೋರುವ ಹಾಗೆ ಕಾಣಿಸುತ್ತಾರೆ.

ಬಳ್ಳಾರಿ / ಕಂಪ್ಲಿ: ಕುಡತಿನಿಯಿಂದ ಸಿದ್ದಮ್ಮನಹಳ್ಳಿ ಮಾರ್ಗದ ಮೂಲಕ ಕುರುಗೋಡಿನ ಐತಿಹಾಸಿಕ ದೊಡ್ಡ ಬಸವೇಶ್ವರ ಸನ್ನಿಧಾನಕ್ಕೆ ಹೋಗಲು ಮತ್ತು ಎರಡು ಪಟ್ಟಣ ಮತ್ತು ಗ್ರಾಮೀಣ ಭಾಗದ ಜನರ ಸುಗಮ ಸಂಚಾರಕ್ಕಾಗಿ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆಯೊಂದಿಗೆ

ಕೊಡಗು : ಕಡಗದಾಳು ಗ್ರಾಮದ ಹೋಂಸ್ಟೇಯೊಂದರಲ್ಲಿ ಅಕ್ರಮ ಜೂಜಾಟ ಪ್ರಕರಣವನ್ನು ಪತ್ತೆ ಹಚ್ಚಿರುವ ಕೊಡಗು ಜಿಲ್ಲಾ ಪೊಲೀಸರು, 28 ಮಂದಿಯನ್ನು ವಶಕ್ಕೆ ಪಡೆದು ೧೧ ಲಕ್ಷ ರೂ. ನಗದು ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿರಸಿ: ದೇಹವೇ ದೇವಾಲಯ; ಅಂತರಂಗ ಶುದ್ದಿ ಇರಬೇಕು; ಮನಸ್ಸು ಅತ್ಯದ್ಭುತ, ಸಾವಿರಾರು ಚಟುವಟಿಕೆಗಳನ್ನು ಒಮ್ಮೆಲೇ ಮಾಡುತ್ತದೆ; ದೇವತ್ವದ ಸಮೀಪದಲ್ಲಿರುವುದೇ ಉಪವಾಸ; ಜಪ-ತಪ ಹೋಮ -ಹವನಾದಿಗಳು ಅಧ್ಯಾತ್ಮವೇ ; ಆದರೆ ಮನುಷ್ಯತ್ವದಿಂದ, ಉದಾತ್ತ ಆಚಾರ- ವಿಚಾರಗಳಿಂದ

ನಿಸರ್ಗ ಕೊಡುಗೆಯ ಹರಳೆಕಾಯಿ ಬಲು ಆಕರ್ಷಕಬೀಜದ ತೈಲಾಂಶ ಬಹೂಪಯೋಗದಿ ರೋಮಾಂಚಕಮನುಜನ ಉದರ ಚರ್ಮ ಕೂದಲುಗಳ ಪೋಷಕನಮ್ಮಮ್ಮನ ಕಿವಿಮಾತಿನಲಿದು ಎಂದೆಂದಿಗೂ ಪ್ರೇರಕ ಕ್ರಿಯಾಶೀಲ ಕಲೆಗಾರರಿಗಿದು ಉಚಿತ ಕಾರ್ಣಿಕಜೋಡಣೆಯಲಿ ಮೂಡಿರುವ ಚಿತ್ತಾರ ತಾಂತ್ರಿಕಓದುಗ ಮನಗಳಿಗೊಂದು ಲಘುಕಾವ್ಯ ಪೂರಕಸುಪ್ರಭಾತದಲಿದು
Website Design and Development By ❤ Serverhug Web Solutions