
ಮಂಕುತಿಮ್ಮನ ಕಗ್ಗ ಉಪನ್ಯಾಸ
ಬೆಂಗಳೂರು: ಇದೇ 11-7-2026, ಎರಡನೇ ಶನಿವಾರ ಬೆಳಗ್ಗೆ 10 ಗಂಟೆಗೆ ಆನಂದ ರಾವ್ ವೃತ್ತದ ಬಳಿ ಇರುವ ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ಲೇಖಕ ಶ್ರೀ ತಿಮ್ಮಣ್ಣ ಭಟ್ ಅವರಿಂದ ಮಂಕುತಿಮ್ಮನ ಕಗ್ಗದಲ್ಲಿ ಕೌಟುಂಬಿಕ ಮೌಲ್ಯಗಳು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಂಗಳೂರು: ಇದೇ 11-7-2026, ಎರಡನೇ ಶನಿವಾರ ಬೆಳಗ್ಗೆ 10 ಗಂಟೆಗೆ ಆನಂದ ರಾವ್ ವೃತ್ತದ ಬಳಿ ಇರುವ ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ಲೇಖಕ ಶ್ರೀ ತಿಮ್ಮಣ್ಣ ಭಟ್ ಅವರಿಂದ ಮಂಕುತಿಮ್ಮನ ಕಗ್ಗದಲ್ಲಿ ಕೌಟುಂಬಿಕ ಮೌಲ್ಯಗಳು

ಕುಶಾಲನಗರ : ಸ್ವಚ್ಛತೆಗಾಗಿ ನಿರಂತರ ಶ್ರಮಿಸುತ್ತಿರುವ ಪೌರಕಾರ್ಮಿಕರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಸರ್ಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹೇಳಿದರು.ಕುಶಾಲನಗರ ಪಿ.ಎಂ. ಶ್ರೀ. ಸರ್ಕಾರಿ ಮಾದರಿ

ಮಧುಮೇಹ ಸಂಜೀವಿನಿ ಪರಂಗಿಹಣ್ಣುಸೇವನೆ ನಂತರದಿ ಸಿಪ್ಪೆಯಲಿ ನನ್ನ ಕಣ್ಣು ಕತ್ತರಿಸುತಲಿ ಸುಲಲಿತ ಕಟ್ಟೆಯಲಿ ಸಂಯೋಜಿಸಿದೆಘಮಿಸುವ ಮಲ್ಲಿಗೆಯಲಿ ಸುತ್ತಲೂ ಅಲಂಕರಿಸಿದೆ ಶುಭೋದಯದೊಂದಿಗೆ ಈ ಚಿತ್ತಾರವ ಲಗತ್ತಿಸಿದೆನಿತ್ಯ ಆಸ್ವಾದಕರಿಗಾಗಿ ಲಘು ಕಾವ್ಯವನು ಹೆಣೆದೆ

ಕಳೆದ ಮೇ ತಿಂಗಳಿನಲ್ಲಿ ಚಿಕ್ಕಬಳ್ಳಾಪುರದ ನುಗತಹಳ್ಳಿ ಗ್ರಾಮದ ಮಂಜುನಾಥ್ ಹಾಗೂ ವಿದ್ಯಾಶ್ರೀ ಅವರ ಮದುವೆ ನಡೆದಿತ್ತು. ಮದುವೆಯ ಮುಂಚೆ ಮಂಜುನಾಥ್ ಅವರು ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಂಚೆ ಮೂಲಕ ಆಮಂತ್ರಣ ಪತ್ರಿಕೆ

ಗದಗ -ಹಿರಿಯ ಸಾಹಿತಿ, ಮಕಾನದಾರ ಸಾಹಿತ್ಯ ಪ್ರತಿಷ್ಠಾನ, ನಿರಂತರ ಪ್ರಕಾಶನದ ಸಂಚಾಲಕ ಎ. ಎಸ್. ಮಕಾನದಾರ ಅವರು 2024ನೇ ಸಾಲಿನ ರಾಜ್ಯ ಮಟ್ಟದ ಕನಕ -ಷರೀಫ್ ಪುರಸ್ಕಾರಕ್ಕೆ ಆಯ್ಕೆ ಆಗಿದ್ದಾರೆಂದು ಆಯ್ಕೆ ಸಮಿತಿಯ ಅಧ್ಯಕ್ಷ,
Website Design and Development By ❤ Serverhug Web Solutions