
ದಣಿವರಿಯದ ಜನನಾಯಕ : ಪಿ.ಎಚ್.ಪೂಜಾರ
ವಿಧಾನ ಪರಿಷತ್ತಿನ ಸದಸ್ಯರಾದ ಪಿ.ಎಚ್.ಪೂಜಾರ ಅವರು ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಲವಾರು ಕಠಿಣ ಪ್ರಸಂಗಗಳನ್ನು ಎದುರಿಸಿ ಅವುಗಳ ಆಳದಲ್ಲಿ ಗಟ್ಟಿಗೊಂಡವರು, ಇದೇ ದಿ. ೧೬, ಅವರ ಹುಟ್ಟು ಹಬ್ಬ, ಈ ಪ್ರಯುಕ್ತ ಅವರ ಸಾಧನೆಯನ್ನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಧಾನ ಪರಿಷತ್ತಿನ ಸದಸ್ಯರಾದ ಪಿ.ಎಚ್.ಪೂಜಾರ ಅವರು ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಲವಾರು ಕಠಿಣ ಪ್ರಸಂಗಗಳನ್ನು ಎದುರಿಸಿ ಅವುಗಳ ಆಳದಲ್ಲಿ ಗಟ್ಟಿಗೊಂಡವರು, ಇದೇ ದಿ. ೧೬, ಅವರ ಹುಟ್ಟು ಹಬ್ಬ, ಈ ಪ್ರಯುಕ್ತ ಅವರ ಸಾಧನೆಯನ್ನು

ಮಧುಗಿರಿ: ತಾಲೂಕಿನ ಜನಪ್ರಿಯ ಶಾಸಕರು ಕೆ.ಎನ್. ರಾಜಣ್ಣ ಅವರ ನೇತೃತ್ವದಲ್ಲಿ, ಇಲ್ಲಿನ ಸರ್ಕಾರಿ ಕಾಲೇಜು ಮೈದಾನದಲ್ಲಿ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಪಂಪ್ಸೆಟ್ ಹಾಗೂ ಕೃಷಿ ಪರಿಕರಗಳನ್ನು ವಿತರಿಸಲಾಯಿತು.ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ತುಮಕೂರು

ಬಳ್ಳಾರಿ / ಕಂಪ್ಲಿ : ನದಿಯಲ್ಲಿ ಬತ್ತಿದ ನೀರು. ಅಂತರ್ಜಲ ಕುಸಿತ. ಕುಡಿಯಲು ನೀರಿಲ್ಲ. ಎತ್ತ ನೋಡಿದರೂ ನೀರಿಲ್ಲ. ಆದ್ದರಿಂದ ನೀರಿನ ದಾಹ ನೀಗಿಸಿಕೊಳ್ಳಲು ಜನರು ಪರದಾಡುವ ಜೊತೆಗೆ ಮೂಕ ದನಕರುಗಳ, ಪ್ರಾಣಿ, ಪಕ್ಷಿಗಳ

ಸಣಾಪುರ ವೀರಭದ್ರೇಶ್ವರ ಸೇರಿದಂತೆ ತಾಲ್ಲೂಕಿನಾದ್ಯಂತ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಮಳೆಗಾಗಿ ಪ್ರಾರ್ಥನೆ ಜರುಗಿತು. ಬಳ್ಳಾರಿ / ಕಂಪ್ಲಿ : ಸಣಾಪುರ ಗ್ರಾಮದ ಆರಾಧ್ಯ ದೇವರಾದ ಶ್ರೀ ಉದ್ಭವ ವೀರಭದ್ರೇಶ್ವರ ಸ್ವಾಮಿ ಸೇರಿದಂತೆ

ಶುಭ ಕಾರ್ಯದಲಿ ಮಿಂಚಿ ಇಳಿಬಿದ್ದ ಪುಷ್ಪಗಳುಎಸಳುಗಳ ಹೆಕ್ಕಿ ಜೋಡಿಸಿರುವ ಹೂದಳಗಳುನಡು ನಡುವಲಿ ಗರಿಗೆದರಿರುವ ಹಸಿರೆಲೆಗಳುಇದುವೇ ಇಂದಿನ ಕಾವ್ಯ ಚಿತ್ತಾರದ ಸೆಲೆಗಳು ಹೊಂಬೆಳಕಿನಲಿ ಆಸ್ವಾದಿಸುವ ಸುಸಮಯವಿದುಕಣ್ತೆರೆಯುವಾಗ ಮೈಮನಗಳ ಅರಳಿಸುವುದುಆತ್ಮೀಯರಲ್ಲಿ ಹಂಚಿಕೊಂಡರೆ ಹಗುರಾಗುವುದುಪರಸ್ಪರಲ್ಲಿ ವಿಶ್ವಾಸವಿದ್ದರೆ ನಂಬಿಕೆ ಉಳಿಯುವುದು

ಜಿಲ್ಲೆಯ ಸಾಧಕ ಹಾಗೂ ಪ್ರಗತಿಪರರೈತರನ್ನು ಗೌರವಿಸುವ ಸಲುವಾಗಿ ಜುಲೈ 16ರಂದು ಸವಾಯಿ ಗಂಧರ್ವ ಸಭಾಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಡಾ.ವಾಸುದೇವ ಮೇಟಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪೋಸ್ಟರ್ ಬಿಡುಗಡೆ

ಬೆಂಗಳೂರು: ಸಾಮಾಜಿಕ ಭದ್ರತೆಗೆ ಬೆಂಕಿ ಇಟ್ಟ ಸರ್ಕಾರ! ವಿಶೇಷ ಚೇತನರು, ಹಿರಿಯ ನಾಗರಿಕರು ಮತ್ತು ಒಂಟಿ ಮಹಿಳೆಯರ ಅನ್ನದ ಬದುಕಿಗೆ ಕಣ್ಣೀರು! ”ಕೋಟ್ಯಾಧಿಪತಿ ಶಾಸಕನ ತಿಂಗಳ ‘ಫೋನ್ ಬಿಲ್’ಗೆ ₹35,000 ನೀಡುವ ಸರ್ಕಾರಕ್ಕೆ, ವರ್ಷಕ್ಕೆ
Website Design and Development By ❤ Serverhug Web Solutions