
ಮುಶಿಗೇರಿ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆ
ಗಜೇಂದ್ರಗಡ: ಮಹಿಳೆಯರ ಸಬಲೀಕರಣದ ಕುರಿತು ಇರುವ ಕಾರ್ಯಕ್ರಮಗಳ ಕುರಿತು ಅದರಲ್ಲಿ ಸಂಜೀವಿನಿ ಸಿಬ್ಬಂದಿಗಳ ಪಾತ್ರದ ಕುರಿತು ಹಾಗೂ ಇದರಲ್ಲಿ ಮಾನ್ಯ ತಾಲೂಕಾ ವ್ಯವಸ್ಥಾಪಕರು ಆದ ಶ್ರೀ ಯುತ ವಿರೇಶ್ ಎಸ್. ಬಳಿಗಾರ್ ಮತ್ತು ಪಶು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಗಜೇಂದ್ರಗಡ: ಮಹಿಳೆಯರ ಸಬಲೀಕರಣದ ಕುರಿತು ಇರುವ ಕಾರ್ಯಕ್ರಮಗಳ ಕುರಿತು ಅದರಲ್ಲಿ ಸಂಜೀವಿನಿ ಸಿಬ್ಬಂದಿಗಳ ಪಾತ್ರದ ಕುರಿತು ಹಾಗೂ ಇದರಲ್ಲಿ ಮಾನ್ಯ ತಾಲೂಕಾ ವ್ಯವಸ್ಥಾಪಕರು ಆದ ಶ್ರೀ ಯುತ ವಿರೇಶ್ ಎಸ್. ಬಳಿಗಾರ್ ಮತ್ತು ಪಶು

ಬಳ್ಳಾರಿ / ಕಂಪ್ಲಿ : ಪಕ್ಷದಲ್ಲಿ ಶಿಸ್ತು ಅತಿ ಮುಖ್ಯವಾಗಿದ್ದು, ಕಂಪ್ಲಿ ಕ್ಷೇತ್ರದ ಜನರು, ಅಭಿಮಾನಿಗಳು ಕಂಪ್ಲಿಯಿಂದ ಹೈಕಮಾಂಡ್ ವರೆಗೆ ನಮಗೆ ಸಚಿವ ಸ್ಥಾನಕ್ಕಾಗಿ ಧ್ವನಿ ಮಾಡುವ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಒಂದು

ಕಂಪ್ಲಿ: ಪಟ್ಟಣದ ಅಂಬೇಡ್ಕರ್ ವೃತ್ತ ಮತ್ತು ಬಳ್ಳಾರಿ ರಸ್ತೆಯ ಖಾಸಗಿ ಬಸ್ ನಿಲ್ದಾಣ ಬಳಿಯಲ್ಲಿ ಭಾರತೀಯ ಜನತಾ ಪಾರ್ಟಿ ಕಂಪ್ಲಿ ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ ಅವರ ಜನ್ಮದಿನದ ಪ್ರಯುಕ್ತ ಅವರ ಸಮ್ಮುಖದಲ್ಲಿ ಆಟೋ ಚಾಲಕರಿಗೆ

ಕೋಲಾರ : ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಹುಳದೇನಹಳ್ಳಿ ಪಂಚಾಯತಿಯ ವೆಂಕಟರಾಜನಹಳ್ಳಿ ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮ ದೇವಿ ವಾರ್ಷಿಕೋತ್ಸವ ಮಹೋತ್ಸವದಲ್ಲಿ ಮುಖಂಡರೊಂದಿಗೆ ಪಾಲ್ಗೊಂಡು ದರ್ಶನ ಪಡೆದ ಜೆ.ಡಿ.ಎಸ್ ಮುಖಂಡರು ಹಾಗೂ ಸಮಾಜ ಸೇವಕರಾದ

ಕಲೆ ಮತ್ತು ಸಾಂಸ್ಕೃತಿಕ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ವಿಶ್ವಪ್ರಸಿದ್ಧ ‘ಶ್ವೇತಾಂಜಲಿ ಭರತನಾಟ್ಯ ಶಾಲೆ’ಯಲ್ಲಿ ಹೊಸ ಬ್ಯಾಚ್ಗಳ ಭರತನಾಟ್ಯ ತರಬೇತಿಗಾಗಿ ಪ್ರವೇಶಾತಿ ಆರಂಭವಾಗಿದೆ. ಮಾಲೂರು ಪಟ್ಟಣದಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಸೂಪ್ತ ಪ್ರತಿಭೆಗಳನ್ನು

ಮಡಿಕೇರಿ :ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಬರ ಪರಿಸ್ಥಿತಿ ಕುರಿತು ನಡೆದ ಪರಿಶೀಲನಾ ಸಭೆಯಲ್ಲಿ ಮಾಹಿತಿ ಪಡೆದು ನೂತನ ಉಸ್ತುವಾರಿ ಸಚಿವರು ಮಾತನಾಡಿದರು. ಹವಾಮಾನ ವೈಪರೀತ್ಯದಿಂದ ಈ ಬಾರಿ

ಕೊರಟಗೆರೆ : ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ. ಜಿ. ಪರಮೇಶ್ವರ್ ಅವರ 75ನೇ ಜನ್ಮದಿನ ಅಮೃತ ಮಹೋತ್ಸವದ ಅಂಗವಾಗಿ ಕೊರಟಗೆರೆ ಪಟ್ಟಣದಲ್ಲಿ ವಿವಿಧ

ಬಿ.ಎಂ.ಟಿ.ಸಿ ನಿರ್ವಾಹಕಿ ಕನ್ನಡ ಸಾಹಿತ್ಯದ ಪ್ರಚಾರಕಿ ಎಂಬುದು ಕೇವಲ ಒಂದು ಶೀರ್ಷಿಕೆಯಲ್ಲ, ಅದು ಕರ್ತವ್ಯದ ಜೊತೆಗೆ ಭಾಷಾ ಪ್ರೇಮವನ್ನು ಮೈಗೂಡಿಸಿಕೊಂಡು ಬದುಕುತ್ತಿರುವ ಶ್ರಮಜೀವಿಯೊಬ್ಬರ ಅನನ್ಯ ಸಾಧನೆಯ ಸಂಕೇತವಾಗಿದೆ.ಬೆಂಗಳೂರಿನ ಜನಜೀವನದ ಜೀವನಾಡಿಯಾಗಿರುವ ಬಿ.ಎಂ.ಟಿ.ಸಿ (ಬೆಂಗಳೂರು ಮಹಾನಗರ

ತುಮಕೂರು ಜಿಲ್ಲೆಯ ಕೊರಟಗೆರೆಯ ರಕ್ಷಾ ದೇವತೆ ಮಾರಮ್ಮ ಹಾಗೂ ಕೊಲ್ಲಾಪುರದಮ್ಮ ದೇವಿಯ ಜಾತ್ರಾ ಮಹೋತ್ಸವ ಆಷಾಡ ಮಾಸದ ಮೂರನೇ ವಾರ ಪ್ರತಿ ವರ್ಷವೂ ಅದ್ದೂರಿಯಾಗಿ ವಿಜೃಂಭಣೆಯಿಂದ ನಡೆಯುತ್ತದೆ.ಕರ್ನಾಟಕದ ದಕ್ಷಿಣ ಕಾಶಿ ಎಂದು ಹೆಸರುವಾಸಿಯಾಗಿರುವ ಕೊರಟಗೆರೆಯ

ಹೊರ ಕವಚದಿ ಆಕರ್ಷಣೀಯ ಕೆಂಪು ವರ್ಣವುಒಳ ಪದರದ ಬೆನ್ನಲಿ ಶ್ವೇತವರ್ಣದ ಲೇಪನವುಅಂತರಾಳದಿ ತಿಲಕಾಕಾರದ ಅಂಡಾಣುವು ಹಣ್ಣು ಮೆದ್ದು ಕಳಚಿದ ರಾಂಬುಟಾನಿನ ಕವಚದಲೆಉದರದಲಿದ್ದ ಬೀಜಗಳ ಪೋಣಿಸೆ ನಡು ನಡುವಲೆಕತ್ತರಿಸಿ ಜೋಡಿಸಲು ಅರಳಿರುವ ಕರ ಕುಶಲಕಲೆ ಇದುವೇ
Website Design and Development By ❤ Serverhug Web Solutions