ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅರಿವು

ತಂದೆ ತಾಯಿಗೆ ಹುಟ್ಟಿದ ಮಕ್ಕಳು ಅವರ ಸೇವೆಯ ಮರೆತುಬಿಟ್ಟರು ಚಿಕ್ಕ ವಯಸ್ಸಿನ ಕಷ್ಟ ಪಾಡುಗಳು ಎಲ್ಲಿ ಹೋದವಣ್ಣ ಈಗ ಎಲ್ಲಿಗೋದವಣ್ಣ

ತಾಯಿ ಇಟ್ಟ ಮೊದಲನೇ ತುತ್ತು
ಅಪ್ಪ ಪಟ್ಟ ಕಷ್ಟಗಳೆಷ್ಟು
ಪ್ರೀತಿ ಪ್ರೇಮದ ಒಲಮೆಯ ತುಂಬಿ
ಸಮಾಜಕ ಕೋಟ್ಯಾರೋ ನಿನ್ನ ಸಮಾಜಕ ಕೊಟ್ಟಾರೋ

ಶಾಲೆಯೆಂಬ ಮಂದಿರದಲ್ಲಿ ಗುರು ಎಂಬ ದೇವರಕೊಟ್ಟು ಶಿಕ್ಷಣ ಕೊಡಿಸಿದರು ನಿನಗೆ ಶಿಕ್ಷಣ ಕೊಡಿಸ್ಯಾರೋ
ಒಳ್ಳೆ ಗೆಳೆಯರ ಸಹವಾಸ ಮಾಡದೆ ಕೆಟ್ಟ ಗೆಳೆಯರ ಸಹವಾಸ ಮಾಡಿ ಕೆಟ್ಟುಹೋದೆಯಲ್ಲೋ ನೀನು ಕೆಟ್ಟುಹೋದೆಯಲ್ಲೂ…

ನನ್ನ ಮಗನೇ ಸರ್ವಸ್ವ ಎಂದು ನಂಬಿಕೊಂಡ ತಂದೆ ತಾಯಿಗೆ ದ್ರೋಹ ಬಗೆದೆಯಲ್ಲೋ ನೀನು ದ್ರೋಹ ಬಗೆಯಲ್ಲೋ

ದ್ರೋಹ ಬಗೆದಿಯಲ್ಲೋ ನೀನು ದ್ರೋಹ ಬಗೆದೆಯಲ್ಲೋ!!೨!!

-ಚಂದ್ರಶೇಖರಚಾರಿ ಎಂ
ಕನ್ನಡ ಶಿಕ್ಷಕರು,
ವಿಶ್ವ ಮಾನವ ಶಾಲೆ ಸೀಬಾರ ಗುತ್ತಿ ನಾಡು,ಚಿತ್ರದುರ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ