ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕವನದ ಶೀರ್ಷಿಕೆ:–ಮೋಸ

ಬಲ್ಲವರು ಬಲ್ಲಂಗ ಮಾತನಾಡುವರು
ಬರುವುದು ಭೂಮಿಗೆ ಒಳ್ಳೆಯದಕೆ
ಕಳೆದುಹೋಗುವುದು ಮೋಸದ ಮಾತು
ಜಯದ ದಾರಿವು ನಮ್ಮದು ತಿಳಿದವರು ಹೇಳುವರು
ಚಾಡಿ ಮಾತಿಗೆ ಇಲ್ಲಿ ಕೊನೆ ಇಲ್ಲ ದಿನಗಳು//

ಒಳ್ಳೆಯವರ ಮಾತಿನ್ಯಾಗ ಅರ್ಥವಿದ್ದರು
ಮಾತಿಗೆ ಅಗೌರವ ಸಲ್ಲಿಸುವರು ಮೋಸಗಾರರು
ಜನರ ಪ್ರೀತಿ ವಿಶ್ವಾಸದ ಬದುಕು ಕಾಣದವರು
ಇನ್ನೆಷ್ಟು ಮೋಸದ ನರನಾಡಿಗಳು ಅಡಗಿರುವ
ಮೋಸಕ್ಕೆ ಜಯವೇ ಜಯಕಾರ ಹಾಕುವುದು//

ನನ್ನವರೆಲ್ಲ ನನ್ನತನ ಬಿಡಲಿಲ್ಲ ಜಗದಲ್ಲಿ
ಮೋಸ ಮಾಡಿ ಸುಮ್ಮನಿರುವರು ಮಾಟಗಾರರು
ನಡಿವ ದಾರಿಯಲ್ಲೂ ತುಳಿಯುವರು ಕುತಂತ್ರದವರು
ಬಂದವಳು ಹಚ್ಚುವಳು ಮೋಸದ ಕಿಚ್ಚು
ಮೋಸದ ಮಾತಿಗೆ ಬಲೆಯಾದಳು ನನ್ನಮ್ಮ//

ಮಾನವನಿಗೂ ನಿಸರ್ಗಕ್ಕೂ ಹತ್ತಿತು ಕಿಚ್ಚು
ಸೋತರು ಬಿಡಲಿಲ್ಲ ನರ ಮಾನವ ದುರಂಕಾರ
ಪಾಪವ ತುಂಬಿರುವ ಸಮಯದಲ್ಲಿ ಜಯವೇಕಾಣದು
ಭಾವನೆ ಭಾವನಾತ್ಮಕವಾಗಿರಲ್ಲಿ ಮೋಸ ಮಾಡದಿರು
ಬಂದಿರುವುದು ಉಚಿತ ಹೋಗುವದು ಖಚಿತ ಇರುವುದು//

ಮಹಾಂತೇಶ ಖೈನೂರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ