ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜೆಇಇ ಮೇನ್ಸ್ ಪರೀಕ್ಷೆ:ಸಪ್ತಗಿರಿ ಕಾಲೇಜು ಸಾಧನೆ 

ಬೀದರ್:ಪ್ರಸಕ್ತ ಸಾಲಿನ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಇಲ್ಲಿಯ ಸಪ್ತಗಿರಿ ಪದವಿಪೂರ್ವ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.ಒಟ್ಟು 23 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದ್ದಾರೆ.

ವಿಜಯಕುಮಾರ ಜೆ.ಶೇ 91.12,

ಭವಾನಿ ವಿ. ಶೇ 90.20,

ಅಮಿತ್ ಡಿ. ಶೇ88.50,

ರೋಶನ್ ಜೆ. ಶೇ 85.67,

ಅಲೋಕ್ ಎಸ್.ಶೇ 83.20 ಅಂಕ ಗಳಿಸಿದ್ದಾರೆ. ಅಭಿಷೇಕ ವಿ.ವಿಠಲ,

ಜೆ.ರಂಜಿತಾ

ಕೆ.ಅಮನಿಕಾ ಎಂ,

ನಿಕಿತಾ ಎಸ್.

ಸಾಯಿರಾಜ ಪಿ,

ಭಾಗ್ಯಶ್ರೀ ಝಡ್,

ಸಂದೀಪ್ ಎಸ್.,

ನಿರ್ಜಲಾ ಜೆ.,

ಅರುಣಕುಮಾರ ಎಸ್,

ಭಗವಂತ ಟಿ.,

ನೇಹಾ ಎಸ್.,

ಪೃಥ್ವಿರಾಜ ಜಿ.,

ಸಂಜನಾ ಜಿ.,

ಪ್ರಿಯಾಂಕಾ ಕೆ.,

ಶಿವಶಂಕರ ಜಿ.,

ಭಗತರಾಜ ಆರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಗಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಡಿ.ತಾಂದಳೆ,ಕಾರ್ಯದರ್ಶಿ ಗೋಪಾಲ್ ಡಿ.ತಾಂದಳೆ, ಪ್ರಾಚಾರ್ಯ ಗೋವಿಂದ ಡಿ.ತಾಂದಳೆ ಹಾಗೂ ಉಪನ್ಯಾಸಕರಾದ ಸಲಾಉದ್ದಿನ,ಬೀರೇಶ ಯಾತನೂ‌ರ,ಜೀವಶಾಸ್ತ್ರ ಉಪನ್ಯಾಸಕರಾದ ಡಾ||ಆಸಿಫ್,ಭೌತಶಾಸ್ತ್ರ ಉಪನ್ಯಸಕರಾದ ಆಸಿಫ್ ಅಲಿ, ಜೀವಶಾಸ್ತ್ರದ ಉಪನ್ಯಾಸಕರಾದ ಶ್ರೀ ಅನೀಲ ಜಾಧವ,ಆಂಗ್ಲ ಭಾಷಾ ಉಪನ್ಯಾಸಕರಾದ ಶ್ರೀ ಸಾಗರ ಪಡಸಲೆ,ಗಣಿತ ಉಪನ್ಯಾಸಕರಾದ ಚಂದ್ರಕಾಂತ ಝಬಾಡೆ,ಭೌತಶಾಸ್ತ್ರ ಉಪನ್ಯಾಸಕರಾದ ಮಾಧವ ತಪಸಾಳೆ,ಜೀವಶಾಸ್ತ್ರ ಉಪನ್ಯಾಸಕರಾದ ಸಂತೋಷ ಗಿರಿ,ಗಣೇಶ ರೆಡ್ಡಿ,ಜೀತೆಂದ್ರ,ಸುನಿಲ ಕುಲ್ತೆ,ಸೈಯದ ಜಾಫರ್ ಅಲಿ,ಕು.ಪ್ರಾಜಕ್ತಾ,ಕು.ಅಶ್ವಿನಿ,ಶ್ರೀಮತಿ ಅಂಬಿಕಾ,ನಾಗರಾಜ,ಪ್ರೇಮಕುಮಾರ,ಭವ್ಯ,ದಿವ್ಯ,ಮಂಜುನಾಥ  ಇತರ ಉಪನ್ಯಾಸಕರು ಸಂತಸ ವ್ಯಕ್ತಪಡಿಸಿದ್ದಾರೆ.

ವರದಿ-ಸಾಗರ ಪಡಸಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ