ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜೂ.10 ರಂದು ಯಾಕತಪೂರದಲಿ ಶ್ರೀ ಅಶೋಕ ಖೇಣಿ ಸಾರ್ವಜನಿಕ ಗ್ರಂಥಾಲಯದ ಉದ್ಘಾಟನೆ

ಬೀದರ್:ಕಲ್ಯಾಣ ಕರ್ನಾಟಕ ಅಶ್ವಿನಿ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಶ್ರೀ ಅಶೋಕ್ ಖೇಣಿ ಸಾರ್ವಜನಿಕ ಗ್ರಂಥಾಲಯನ್ನು ಬೀದರ ತಾಲೂಕಿನ ಯಾಕತಪೂರದಲ್ಲಿ ಶ್ರೀ ಅಶೋಕ್ ಖೇಣಿ ಅವರ ಹೆಸರಿನಲ್ಲಿ ಜೂ.10 ರಂದು ಗ್ರಂಥಾಲಯ ಸ್ಥಾಪನೆ ಮಾಡಲಾಗುವುದೆಂದು ಕಲ್ಯಾಣ ಕರ್ನಾಟಕ ಅಶ್ವಿನಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕುಪೇಂದ್ರ.ಎಸ್.ಹೊಸಮನಿ ತಿಳಿಸಿರುತ್ತಾರೆ.
ಈ ಒಂದು ಗ್ರಂಥಾಲಯದಿಂದ ಗ್ರಾಮೀಣ ಜನರಿಗೆ ಉನ್ನತದ ಮಟ್ಟದ ಶಿಕ್ಷಣವನ್ನು ದೊರೆಯುವಂತ ಮಾಡುತ್ತದೆ ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲ ಮಾಡಿಕೊಡುತ್ತದೆ.ಐಎಎಸ್.ಕೆ.ಎ.ಎಸ್. ಎಫ್ ಡಿ ಸಿ.ಶಿಕ್ಷಕರ ಪರೀಕ್ಷೆಗಳು,ಪೊಲೀಸ್ ಪರೀಕ್ಷೆಗಳು,ಅಲ್ಲದೆ ಮಕ್ಕಳ ಸಾಹಿತ್ಯ,ದಲಿತ ಸಾಹಿತ್ಯ,ವಚನ ಸಾಹಿತ್ಯ,ಕವಿಗಳ ಪರಿಚಯ,ಸಾಹಿತ್ಯಗಾರರು,ಲೇಖಕರು ಮೊದಲಾದವರು ಶ್ರೀ ಅಶೋಕ್ ಖೇಣಿ ಸಾರ್ವಜನಿಕ ಗ್ರಂಥಾಲಯ ಉಪಯೋಗಿಸಬಹುದು.ಕವಿಗಳು ವಿಶೇಷವಾಗಿ ಗ್ರಾಮೀಣಾಭಾಗದಲ್ಲಿ ಮಹಿಳೆಯರಿಗೆ ಅನುಕೂಲವಾಗುತ್ತದೆ.ಈ ಗ್ರಂಥಾಲಯವು ಮಕ್ಕಳಿಗೆ ಅನುಕೂಲವಾಗಲಿದ್ದು ಇದನ್ನು ಜೂ.10 ರಂದು ಉದ್ಘಾಟನೆ ಮಾಡಲಾಗುವುದು ಎಂದು ಈ ಸಂಸ್ಥೆಯ ಅಧ್ಯಕ್ಷರಾದ ಕುಪೇಂದ್ರ.ಎಸ್.ಹೊಸಮನಿ ತಿಳಿಸಿರುತ್ತಾರೆ.

ವರದಿ:ರೋಹನ್ ವಾಘಮಾರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ