ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮೈಸೂರಿನ ವಿವಾದಿತ “ಕೊರಗಜ್ಜ” ದೇವಸ್ಥಾನದ ಅರ್ಚಕರಾದ ‘ತೇಜು ಕುಮಾರ್’ ಪರ ಬ್ಯಾಟಿಂಗ್ ಮಾಡಿದ ತೇಜಸ್ವಿ ನಾಗಲಿಂಗ ಸ್ವಾಮಿ

Mysore breking

ಮೈಸೂರು:ಕೆಲವು ತಿಂಗಳುಗಳಿಂದ ಮೈಸೂರಿನ ಕೊರಗಜ್ಜ ದೇವಸ್ಥಾನದ ಅರ್ಚಕರಾದ ತೇಜು ಕುಮಾರ್ ರವರ ಮೇಲೆ ಕೆಲವರು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವವರ ವಿರುದ್ಧ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ಶ್ರೀ ತೇಜಸ್ವಿ ನಾಗಲಿಂಗ ಸ್ವಾಮಿರವರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ,

“ಸ್ವಾಮಿ ಕೊರಗಜ್ಜ” ಯಾವುದೇ ಒಂದು ಜಿಲ್ಲೆಗೆ ಸೀಮಿತವಾದ ದೈವವಲ್ಲ ಇಡೀ ಕರ್ನಾಟಕದ ಆರಾಧ್ಯ ದೈವ,
ಮೈಸೂರಿನಲ್ಲಿ ಅರ್ಚಕರಾದ “ತೇಜು ಕುಮಾರ್” ರವರಿಗೆ ‘ಕನಸಿನಲ್ಲಿ ಬಂದು’ |ಮೈಸೂರಿನಲ್ಲಿ ನೆಲೆಸುವುದಾಗಿ ‘ಅಜ್ಜಯ್ಯಾ’ ಹೇಳಿರುತ್ತಾರೆ|,
ಆದ ಕಾರಣ “ತೇಜು ಕುಮಾರ್” ರವರು |ಸ್ವಾಮಿ ಕೊರಗಜ್ಜನ ದೈವ ಸ್ಥಾನವನ್ನು ಸ್ಥಾಪಿಸಿರುತ್ತಾರೆ|, ಅಲ್ಲದೆ ಇಲ್ಲಿಗೆ ಬಂದ ಭಕ್ತರಿಗೆ ಒಳ್ಳೆಯದಾಗಿರುವುದು ಇದಕ್ಕೆ ಸಾಕ್ಷಿ,
ತುಳುನಾಡು ಬಿಟ್ಟು ಬೇರಾವುದೇ ಜಿಲ್ಲೆಗಳಲ್ಲಿ ಅಜ್ಜನ ದೈವ ಸ್ಥಾನವನ್ನು ಸ್ಥಾಪಿಸಬಾರದು ಎಂಬ ಹೇಳಿಕೆಯನ್ನು |ಕನ್ನಡ ಕ್ರಾಂತಿದಳ ಸಂಘಟನೆಯ ಅಧ್ಯಕ್ಷನಾದ| ಶ್ರೀ ತೇಜಸ್ವಿ ನಾಗಲಿಂಗ ಸ್ವಾಮಿ ಆದ ನಾನು ತೀವ್ರವಾಗಿ ಖಂಡಿಸಿ
ಹಾಗೂ ಅರ್ಚಕರಾದ “ತೇಜು ಕುಮಾರ್” ರವರಿಗೆ ಬೆದರಿಕೆ ಕರೆ ಬರುತ್ತಿದೆ ಎಂದು ಮಾಹಿತಿ ಬಂದಿದ್ದು ಬೆದರಿಕೆ ಹಾಕಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಈ ಮೂಲಕ ಒತ್ತಾಯಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ