
ಕುಲದ ಬಗ್ಗೆ ಹರಿದಾಸ ಕನಕನ ಬಗೆ : ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?
ಕನಕದಾಸರು (1509-1606) 16ನೇ ಶತಮಾನದ ಒಬ್ಬ ಪ್ರಮುಖ ಹರಿದಾಸ, ಸಂತಕವಿ, ಮತ್ತು ದಾಸ ಸಾಹಿತ್ಯದ ಪ್ರಮುಖ ವ್ಯಕ್ತಿ. ಮೂಲತಃ ತಿಮ್ಮಪ್ಪನಾಯಕ ಎಂಬ ಹೆಸರಿನ ಇವರು, ಕುರುಬ ಜನಾಂಗದವರಾಗಿದ್ದರು. ಇವರು ತಮ್ಮ ಕೀರ್ತನೆಗಳ ಮೂಲಕ ಜಾತಿ,
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕನಕದಾಸರು (1509-1606) 16ನೇ ಶತಮಾನದ ಒಬ್ಬ ಪ್ರಮುಖ ಹರಿದಾಸ, ಸಂತಕವಿ, ಮತ್ತು ದಾಸ ಸಾಹಿತ್ಯದ ಪ್ರಮುಖ ವ್ಯಕ್ತಿ. ಮೂಲತಃ ತಿಮ್ಮಪ್ಪನಾಯಕ ಎಂಬ ಹೆಸರಿನ ಇವರು, ಕುರುಬ ಜನಾಂಗದವರಾಗಿದ್ದರು. ಇವರು ತಮ್ಮ ಕೀರ್ತನೆಗಳ ಮೂಲಕ ಜಾತಿ,

ಒಮ್ಮೆ ಉಡುಪಿಯ ಶ್ರೀಕೃಷ್ಣ ಮಠದ ಮುಖ್ಯಸ್ಥರಾದ ವ್ಯಾಸರಾಜರು ತಮ್ಮ ಎಲ್ಲಾ ಶಿಷ್ಯಂದಿರನ್ನು ಕರೆದು” ನಿಮಗೆಲ್ಲರಿಗೂ ನಾನೀಗ ಒಂದು ಬಾಳೆಹಣ್ಣನ್ನು ಕೊಡುತ್ತೇನೆ. ನೀವು ತಿನ್ನುವ ಈ ಬಾಳೆಹಣ್ಣನ್ನು ಯಾರೂ ನೋಡಬಾರದು. ಒಂದು ವೇಳೆ ನೀವು ತಿನ್ನುವ

ಆಂಧ್ರ ಪ್ರದೇಶದ ಶ್ರೀ ಹರಿಕೋಟದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಭಾರತೀಯ ನೌಕಾ ಪಡೆಯ GSAT-7 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಇತಿಹಾಸ ರಚಿಸಿದೆ. ಭಾರತೀಯ ನೌಕಾ ಪಡೆಯ ತಾಂತ್ರಿಕ ಸ್ವಾವಲಂಬನೆಯ ಪ್ರತೀಕವಾಗಿರುವ

ಬಹುಶಃ ಸಾವೇ ಇರಬೇಕು ಎಲ್ಲದಕ್ಕೂ ಮುಕ್ತಿ.ನಿಜ ಕೆಲವೊಮ್ಮೆ ಏನೋ ಕಂಡಾಗ ನೋಡಿದಾಗ ಎದುರಾಗುವ ಪ್ರತಿ ಪ್ರಶ್ನೆಗೆ ಉತ್ತರ ಅಂತ ಕಂಡಿದ್ದು ಸಾವಿನಲ್ಲಿ ಮಾತ್ರ ಎಂದೆನಿಸಿದಾಗ, ನಾಳೆಯೆಂಬುದೇ ಒಂದು ಭರವಸೆ ಅನ್ನೋದನ್ನು ಮರೀಬೇಡಿ,ನಾನು ತರಗತಿ ಮುಗಿಸಿಕೊಂಡು

ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ, ಶಬ್ದಮಾಲಿನ್ಯ, ಜಲಮಾಲಿನ್ಯ ಮತ್ತು ಪರಿಸರ ಮಾಲಿನ್ಯವಾಗಿ ಸುಮಾರು ಮೂರರಿಂದ ನಾಲ್ಕು ದಿನಗಳವರೆಗೆ ಹೊಗೆಯಿಂದ ಕೂಡಿದ ವಾತಾವರಣವಿರುತ್ತದೆ. ಇದು ಚಿಕ್ಕ ಮಕ್ಕಳ, ವಯಸ್ಸಾದವರ ಹಾಗೂ ಪ್ರಾಣಿ, ಪಕ್ಷಿಗಳ ಆರೋಗ್ಯದ

“ಸ್ವದೇಶೀ” ಎಂಬ ಪದವು ಕೇವಲ ಉತ್ಪನ್ನ ಅಥವಾ ವಸ್ತುವಿನ ಆಯ್ಕೆ ಅಲ್ಲ, ಅದು ನಮ್ಮ ರಾಷ್ಟ್ರಭಕ್ತಿಯ ಪ್ರತಿಬಿಂಬ, ದೇಶದ ಅಭಿವೃದ್ಧಿಗೆ ಕೊಡುವ ಒಂದು ಅಮೂಲ್ಯ ಕೊಡುಗೆ. “ಸ್ವದೇಶೀ” ಎಂದರೆ ಅದರಲ್ಲಿ ಸ್ವಾವಲಂಬನೆ, ಆತ್ಮಗೌರವ, ಆರ್ಥಿಕ

ಮ್ ನಮ್ಮ ನಾಡಿನ ಅದೆಷ್ಟು ಜನ ರಾಜಕೀಯ ನಾಯಕರುಗಳು ಲಿಂಗಾಯತ ಕೋಟಾದ ಅಡಿಯಲ್ಲಿ ಏನಲ್ಲವನ್ನೂ ಪಡೆದುಕೊಂಡಿದ್ದಾರೆ ಎಂದು ಹೇಳುವುದಕ್ಕೂ ಕಷ್ಟ…ಇನ್ನು ನಿರಂತರವಾಗಿ ಪಡೆಯುತ್ತಿದ್ದಾರೆ. ಎಲ್ಲವನ್ನೂ ಪಡೆದುಕೊಂಡು ಸುಖ ನಿದ್ರೆಯಲ್ಲಿದ್ದಾರೆ. ವಿಶೇಷವಾಗಿ ಎಲ್ಲಾ ಅನುಕೂಲಗಳನ್ನು ಅವರ

ಜಾತಿಗಣತಿಗೆ ಶಿಕ್ಷಕರನ್ನೇ ನೇಮಿಸಿದ್ದು ಯಾಕೆ? ಕಳಪೆ ರಾಜಕಾರಣಿಗಳಿಗೆ ತಮ್ಮ ಕುರ್ಚಿಯ ಬಗ್ಗೆ ಚಿಂತೆ ಇರುತ್ತದೆಯೇ ವಿನಃ ಅನ್ಯರ ಬಗ್ಗೆಯಲ್ಲ ಎಂಬ ಮಾತು ಜಾತಿಗಣತಿಯಲ್ಲಿ ಸ್ಪಷ್ಟವಾಗಿದೆ.ತಮ್ಮ ಕುರ್ಚಿಯ ಉಳಿವಿಗಾಗಿ ಹಲವು ತಂತ್ರಗಳನ್ನು ಎಸಗುವ ರಾಜಕಾರಣಿಗಳು ಅನ್ಯರ

ಕಲಬುರಗಿ – ಹಡಪದ ಅಪ್ಪಣ್ಣ ಅವರು 12ನೇ ಶತಮಾನದ ಬಸವಕಲ್ಯಾಣದ ಮಹಾನ್ ವಚನಕಾರರಲ್ಲಿ ಒಬ್ಬರು. ಬಸವಕಲ್ಯಾಣದಲ್ಲಿ ನಡೆದ ಸಾಮಾಜಿಕ ಮತ್ತು ಧಾರ್ಮಿಕ. ಕ್ರಾಂತಿಯಲ್ಲಿ ಅವರ ಪಾತ್ರ ಬಹಳ ದೊಡ್ಡದು. ಇವರು ಕಾಯಕದಿಂದ ‘ಹಡಪದ’ ಅಂದರೆ

ಭಗತ್ ಸಿಂಗ್ ಹೆಸರು ಕೇಳಿದಾಕ್ಷಣ ನರನಾಡಿಯಲ್ಲಿ ವಿದ್ಯುತ್ ಸಂಚರಿಸುತ್ತದೆ. ಮೈಯೆಲ್ಲಾ ರೋಮಾಂಚನವಾಗುತ್ತದೆ. ಭಗತ್ ಎಂದರೆ ಆತ ಸ್ವಾತಂತ್ರ್ಯ ಹೋರಾಟಗಾರನಷ್ಟೇ ಅಲ್ಲ ಆತನಲ್ಲಿ ಒಬ್ಬ ಮಹಾನ್ ಮಹಾನ್ ವ್ಯಕ್ತಿಯಿದ್ದ 20ನೇ ಶತಮಾನ ಕಂಡ ಭಾರತದ ಧೀರೋದ್ದಾತ
Website Design and Development By ❤ Serverhug Web Solutions