ನೊಂದು ಬೆಂದ ಅತಿಥಿ ಶಿಕ್ಷಕರು
ಅತಿಥಿ ಶಿಕ್ಷಕರ ಗೋಳು ಕೇಳುವರು ಯಾರಿಲ್ಲ ಆದರೆ ಅತಿಥಿ ಶಿಕ್ಷಕರು ಶೈಕ್ಷಣಿಕ ಹಿತ ದೃಷ್ಟಿಯಿಂದ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಮುಂದೆ ಬರುತ್ತಾರೆ ಅತಿಥಿ ಶಿಕ್ಷಕರನ್ನು ಕಡೆಗಣಿಸುತ್ತಿದ್ದಾರೆ ಮೊದಲು ಮಾಡಿದವರಿಗೆ ಆದ್ಯತೆ ನೀಡಬೇಕು,ಈಗ ಸರ್ಕಾರ ಏನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಅತಿಥಿ ಶಿಕ್ಷಕರ ಗೋಳು ಕೇಳುವರು ಯಾರಿಲ್ಲ ಆದರೆ ಅತಿಥಿ ಶಿಕ್ಷಕರು ಶೈಕ್ಷಣಿಕ ಹಿತ ದೃಷ್ಟಿಯಿಂದ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಮುಂದೆ ಬರುತ್ತಾರೆ ಅತಿಥಿ ಶಿಕ್ಷಕರನ್ನು ಕಡೆಗಣಿಸುತ್ತಿದ್ದಾರೆ ಮೊದಲು ಮಾಡಿದವರಿಗೆ ಆದ್ಯತೆ ನೀಡಬೇಕು,ಈಗ ಸರ್ಕಾರ ಏನು
ಶತ್ರುತ್ವ ಎನ್ನುವುದು ನಮ್ಮ ಬದುಕಿನ ಸೌಂದರ್ಯವನ್ನೇ ಹಾಳು ಮಾಡಿಬಿಡುತ್ತದೆ. ಶತ್ರುಗಳಲ್ಲಿ ಆಂತರಿಕ ಶತ್ರುಗಳು,ಬಾಹ್ಯ ಶತ್ರುಗಳು ಎಂದು ಎರಡು ರೀತಿಗಳಲ್ಲಿ ನಾವು ಕಾಣಬಹುದು.ಆಂತರಿಕ ಶತ್ರುಗಳು,ಬಾಹ್ಯ ಶತ್ರುಗಳಿಗಿಂತ ಭಯಾನಕರು.ನಮ್ಮ ಶಾಶ್ವತ ಶತ್ರುಗಳು ಅವರೇ.ಆ ಶಾಶ್ವತ ಶತ್ರುಗಳನ್ನ ಹುಡುಕುತ್ತಾ ಹೋದರೆ

ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೇಸ್ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು ಚುನಾವಣೆ ಗೆಲ್ಲೋದಕ್ಕೆ ಈ ಪ್ರಣಾಳಿಕೆಗಳ ಜನರ ಮೇಲೆ ಪರಿಣಾಮ ಬೀರಿದೆ ಎಂದರೆ ತಪ್ಪಾಗಲಾರದು ಆದರೆ ಕಾಂಗ್ರೆಸ್ ಪಕ್ಷ ತಾವು ಅಂದುಕೊಂಡಂತೆ ವಿಧಾನಸಭೆ ಚುನಾವಣೆ

ಗೋಲಗುಮ್ಮಟ:ವಿಜಯಪುರದಲ್ಲಿ ಸ್ಥಿತವಾಗಿರುವ ಮೊಹಮ್ಮದ್ ಆದಿಲ್ ಶಾ (೧೬೨೭-೧೬೫೭) ಅವರ ಸಮಾಧಿ ಬಿಜಾಪುರವಲ್ಲದೆ ಬೀದರ,ಗೋಲ್ಕೊಂಡ, ಗುಲ್ಬರ್ಗಾಗಳನ್ನೊಳಗೊಳ್ಳುವ ‘ಗೋಲ್ ಗುಂಬಜ್’ ಬಿಜಾಪುರದ ಅತ್ಯಂತ ಆಕರ್ಷಕವಾದ ಸ್ಮಾರಕ. ಇದನ್ನು ಮುಹಮ್ಮದ್ ಆದಿಲ್ ಷಾ,(1627-56) ತನ್ನ ಸಮಾಧಿ ಹಾಗೂ ಸ್ಮಾರಕವಾಗಿ

ಮನಸ್ಸು ಅದೊಂದು “ಮುಟ್ಟಿದರೆ ಮುನಿ” ಎಂಬ ಪ್ರಭೇದದ ಸಸ್ಯಜೀವಿ ಇದ್ದಂತೆ ಅದಕ್ಕೆ ಒಳ್ಳೆಯ ವಿಚಾರಗಳು ಇದ್ದಾಗ ಒಳ್ಳೆಯ ವಿಚಾರಗಳನ್ನೇ ತುಂಬಬೇಕು ಅಥವಾ ಒಳ್ಳೆಯ ವಿಚಾರವಿರುವ ಮನಸ್ಸುಗಳನ್ನು ಮಾತ್ರ ಹತ್ತಿರ ಬಿಟ್ಟುಕೊಳ್ಳುತ್ತೇ ಹಾಗೂ ಹತ್ತಿರವೂ ಸುಳಿಯುತ್ತೆ

ಸರಸ ಕಾಶ್ಮೀರ ದೇಶದರಸ | ಆರುಸಾವಿರ ಜಂಗಮರನು | ಪೂಜಿಸುತ್ತ- ಲಿರಲವರೊಳು | ಈಶ್ವರತನ ಪಡೆದಿಹ ಶರಭ॥ ಬಸವ ಬಂಧುರ |ಕಲ್ಯಾಣದೊಳೆಸೆವ |ಅಸಮ ಗಣಂಗಳ |ವರಿಸಲು ಬಂದಿಹ ಬಸವ ॥ ಮೊಸರುಬಾನ ಪರುಷ ಪ್ರಭಾವದಿ|

ಪ್ರವಾದಿ ಮೊಹಮ್ಮದ್ (ಎಸ್ಎಸ್ಎಸ್-ಅವನ ಮೇಲೆ ಶಾಂತಿ) ಒಮ್ಮೆ ಹೇಳಿದರು:“ಯಾರು ಮದುವೆಯಾಗುತ್ತಾರೆ,ಅವರ ಧರ್ಮದ ಅರ್ಧದಷ್ಟು ಭಾಗವನ್ನು ರಕ್ಷಿಸುತ್ತಾರೆ,ನಂತರ ಉಳಿದ ಅರ್ಧದಷ್ಟು ಅವರು ದೇವರಿಗೆ ಮಾತ್ರ ಭಯಪಡಬೇಕು.”(ಲಾಲಿಲ್ ಅಖ್ಬರ್)ಆರನೇ ಇಮಾಮ್,ಇಮಾಮ್ ಸಾದಿಕ್ (ಸ) ಹೇಳುತ್ತಾರೆ,”ನಿದ್ರಿಸುತ್ತಿರುವ ಪುರುಷ ಉಪವಾಸದ

ಇಲಕಲ್/ಕಂದಗಲ್ಲ:ರಾಸಾಯನಿಕ ಗೊಬ್ಬರ ದುಬಾರಿಯಾಗಿದೆ ಎಂದರೆ ಅದಕ್ಕಿಂತಲೂ ಈಗ ತಿಪ್ಪೆ ಗೊಬ್ಬರವು ಹೆಚ್ಚಿನ ದುಬಾರಿಯಾಗಿದೆ ಅಷ್ಟೇ ಅಲ್ಲ ಕೈಯಲ್ಲಿ ರೊಕ್ಕ ಹಿಡಿದುಕೊಂಡು ಊರೂರು ಅಲೆದರು ತಿಪ್ಪೆ ಗೊಬ್ಬರ ಸಿಗುತ್ತಿಲ್ಲ ಈಗ ತಿಪ್ಪೆ ಗೊಬ್ಬರಕ್ಕೆ ಎಲ್ಲಿಲ್ಲದ ಬೇಡಿಕೆ

ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ ಅಥಣಿ ಶಾಸಕ ಲಕ್ಷ್ಮಣ ಸಂಗಪ್ಪ ಸವದಿಯವರದು ಸ್ವಾಭಿಮಾನದ ಗೆಲುವು ಎಂದರೇ ತಪ್ಪಾಗಲಾರದು. 2008 ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸವದಿಯವರು

ವಿಶಾಲ ಮತ್ತು ವಿಭಿನ್ನ ವೈವಿಧ್ಯತೆಯ ಜಗತ್ತು ವಿಶೇಷ ಹಾಗೂ ವಿವಿಧ ಜೀವರಾಶಿಗಳ ತಾಣವಾಗಿದೆ ಇಂತಹ ವೈವಿಧ್ಯವನ್ನು ಹೊಂದಿದ ಜಗದೊಳಗೆ ಹಲವಾರು ಜೀವರಾಶಿಗಳು ಜೀವಿಸುತ್ತಿದ್ದಂತೆ ಮಾನವನೂ ಕೂಡ ಒಂದು ಜೀವರಾಶಿಯ ಒಂದು ವಿಶೇಷ ತಳಿಯಾಗಿದ್ದಾನೆ ಮತ್ತು
Website Design and Development By ❤ Serverhug Web Solutions