
ಮಣ್ಣಿನ ಬಗ್ಗೆ ನಮಗೇನು ಗೊತ್ತು?
ಕೆಲ ದಿನಗಳ ಹಿಂದೆ ಯಂತ್ರ ಮೇಳದಲ್ಲಿ ನಡೆದ ರಸಪ್ರಶ್ನೆ ಗೋಷ್ಠಿಯಲ್ಲಿ ಒಂದು ಪ್ರಶ್ನೆ. ಫಲವತ್ತಾದ ಒಂದಿಂಚು ಮೇಲ್ಮಣ್ಣು ಸೃಷ್ಟಿಯಾಗಲು ಎಷ್ಟು ಸಮಯ ಬೇಕು?! ವಿದ್ಯಾರ್ಥಿಗಳ ಮೂರು ತಂಡವಿತ್ತು. ಎದುರು ಬದಿ ಅನೇಕ ಸಂಖ್ಯೆಯಲ್ಲಿ ಕೇಳುಗರಿದ್ದರು.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೆಲ ದಿನಗಳ ಹಿಂದೆ ಯಂತ್ರ ಮೇಳದಲ್ಲಿ ನಡೆದ ರಸಪ್ರಶ್ನೆ ಗೋಷ್ಠಿಯಲ್ಲಿ ಒಂದು ಪ್ರಶ್ನೆ. ಫಲವತ್ತಾದ ಒಂದಿಂಚು ಮೇಲ್ಮಣ್ಣು ಸೃಷ್ಟಿಯಾಗಲು ಎಷ್ಟು ಸಮಯ ಬೇಕು?! ವಿದ್ಯಾರ್ಥಿಗಳ ಮೂರು ತಂಡವಿತ್ತು. ಎದುರು ಬದಿ ಅನೇಕ ಸಂಖ್ಯೆಯಲ್ಲಿ ಕೇಳುಗರಿದ್ದರು.

ಒಬ್ಬಾವ ಸತ್ತು ನರಕಕ್ಕ ಹೋದ.ಅಲ್ಲಿ ನೋಡ್ತಾನ ಭೂಮಿ ಮ್ಯಾಲಿರೊ ಪ್ರತಿಯೊಂದು ದೇಶದ ಹೆಸರಿನ ಮೇಲೆ ಒಂದೊಂದು ನರಕ ಇದ್ವು.ಸತ್ತು ನರಕಕ್ಕ ಹೋದವರು ಯಾವ ದೇಶದ ನರಕವನ್ನಾದ್ರೂ ಆರಿಸಿಕೊಂಡು ಅದರೊಳಗ ಹೋಗಬಹುದು ಅನ್ನುವ ನಿಯಮ ಇತ್ತು.

ಇಂದು ಫೆಬ್ರವರಿ 14 ಅನ್ನು valentine day ಎಂದು ಕೆಲವರು ಆಚರಿಸುವರು. ಇದಕ್ಕೆ ಕನ್ನಡದಲ್ಲಿ ” ಪ್ರೇಮಿಗಳ ದಿನಾಚರಣೆ ” ಎಂದೂ ಕರೆಯುತ್ತಾರೆ.valentine’s day ಅಂದರೆ ? ಗೊತ್ತಿಲ್ಲದೆ ನಮ್ಮ ದೇಶದಲ್ಲಿ ಕುರುಡು ಕುರುಡಾಗಿ,

ಸುಮಾರು ಎಂಬತ್ತು ವರ್ಷಗಳಿಗೂ ಅಧಿಕ ಕಾಲದ ಇತಿಹಾಸವನ್ನು ಹೊಂದಿರುವ ಕನ್ನಡ ಚಿತ್ರರಂಗ ಮೂಲತಃ ರಂಗಭೂಮಿಯನ್ನು ಅವಲಂಬಿಸುವುದರ ಮೂಲಕ ತನ್ನ ಕೆಲಸವನ್ನು ಪ್ರಾರಂಭಿಸಿತು. ನಮ್ಮ ಈ ಕನ್ನಡ ಚಿತ್ರರಂಗದ ಕುರಿತು ತಿಳಿಸಿಕೊಡುವ ಉದ್ದೇಶದಿಂದ ಮಾಹಿತಿಯ ಸಂಗ್ರಹಣೆ

ನನ್ನ ತಂದೆ ಹನುಮಂತಪ್ಪ ತಾಯಿ ಕಮಲಮ್ಮ ನಾನು ಉಮೇಶ. ಅಪ್ಪ ಸರಕಾರಿ ಶಾಲೆಗೆ ಒಂದನೇ ತರಗತಿಗೆ ಹಚ್ಚಲು ನನ್ನನ್ನು ಮತ್ತು ಅಕ್ಕ ಲಕ್ಷ್ಮೀ ನಮ್ಮಿಬ್ಬರನ್ನು ಖಾಲಿ 25 ರೂ. ಅಡ್ಮಿಷನ್ ಫೀಸ್ ಕಟ್ಟಿ ಸರಕಾರಿ

ಹೊಸ ವರ್ಷ ಸಂಭ್ರಮಿಸಿದ ಮಾರನೇಯ ದಿನ ಅಸ್ತಂಗತರಾದ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ಅಂತ್ಯಕ್ರಿಯೆ ಸಂದರ್ಭದಲ್ಲಿ ನಾಡಿನ ಎಲ್ಲಾ ಸುದ್ದಿ ವಾಹಿನಿಗಳು ಜಾಹೀರಾತು ಇಲ್ಲದೆ ದಿನದ 24 ಗಂಟೆಯೂ ಸುದ್ದಿಯನ್ನು ಪ್ರಸಾರ ಮಾಡಿದ

ರಾಣೇಬೆನ್ನೂರು:ಫೆ1.ಇಂದಿನ ದೇಶದ ಯುಗ ಮಾನಗಳಲ್ಲಿ ಪುಸ್ತಕ ಓದುಗರ ಸಂಖ್ಯೆ ಅತ್ಯಂತ ಕಡಿಮೆ ಆಗುತ್ತದೆ ಮಕ್ಕಳಲ್ಲಿ ಆಗಿರಬಹುದು ಅಥವಾ ಹಿರಿಯರಲ್ಲಿ ಆಗಿರಬಹುದು,ಅದಕ್ಕೆ ಕಾರಣ ಎಂದರೆ! ಪುಸ್ತಕ ಓದು ಎಂದು ಕಿವಿಗೆ ಅಪ್ಪಳಿಸಿದರೆ ಸಾಕು ಮೊಬೈಲ್ ನಲ್ಲಿ,

ರಬಕವಿ ಬನಹಟ್ಟಿ ಹೊಸ ವರ್ಷದ ಆಚರಣೆ ಬಂತಂದ್ರೆ ಕುಡಿದು ಕುಪ್ಪಳಿಸವುದು ಎಲ್ಲೆಡೆ ಕಾಣಸಿಗುತ್ತದೆ ಇಲ್ಲೊಬ್ಬ ವಿಶಿಷ್ಟವಾದ ಕಲಾ ಶಿಕ್ಷಕರು ಒಬ್ಬರಿದ್ದಾರೆ, ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಸಲೀಂ ಎಂ ಡಾಂಗೆ
ಮೇಡಂ ಎಂಬ ರೂಪ ಗೌರವಾನ್ವಿತ ರೀತಿಯಲ್ಲಿ ಮಹಿಳೆಯನ್ನು ಉದ್ದೇಶಿಸಿ ಬಳಸಲ್ಪಡುತ್ತದೆ ಪಾಶ್ಚಿಮಾತ್ಯರಲ್ಲಿ ಈ ರೂಪ ಅಮ್ಮ,ತಾಯಿ ಮತ್ತು ಶ್ರೀಮತಿ,ಮೇಡಂ,ಮ್ಯಾಮ್ ಎನ್ನುವ ಅರ್ಥದಲ್ಲಿ ಬಳಕೆಯಲ್ಲಿದೆ. ಪಾಶ್ಚಿಮಾತ್ಯರಿಂದ ಕನ್ನಡದಲ್ಲಿ ಸ್ವೀಕರಣಗೊಂಡ ಈ ಪದ ಸಾಮಾನ್ಯವಾಗಿ ಶಿಕ್ಷಿತ ಮತ್ತು

ಮನುಷ್ಯ ಎಂದಿಗೂ ಶಾಶ್ವತವಲ್ಲ ಆದರೆ ಆತನ ಹೆಸರು ಮತ್ತು ಚಿಂತನೆಗಳು ಎಲ್ಲರ ಮನಸ್ಸಲ್ಲೂ ಉಳಿದು ಬಿಡುತ್ತದೆ. ಅದಕ್ಕೆ ಮೂಲ ಸಾಕ್ಷಿ ಎಂದರೆ – ಸುಶಾಂತ್ ಸಿಂಗ್ ರಜಪೂತ್. ವ್ಯಕ್ತಿ ಜೀವಂತ ಇಲ್ಲದೆ ಹೋದರು ಮನಸೆಂಬ್ಬ
Website Design and Development By ❤ Serverhug Web Solutions