
ಅಸತಿ !
“ನೀನು ಹೇಳಿದಂತೆ ನೆನ್ನೆ ರಾತ್ರಿ ಊಟದಲ್ಲಿ ಅದನ್ನು ಬೆರೆಸಿ ತಿನಿಸಿದೆ. 20 ದಿನಗಳ ನಂತರ ನನ್ನ ಗಂಡ ಸತ್ತೋಗ್ತಾನ? ನೀನು ನನ್ನವನಾಗತಿಯ ಕರಿಯ? “ಅಸತಿಯೊಬ್ಬಳ ಈ ಪ್ರಶ್ನೆಗೆ ಕರಿಯ-“ಇಲ್ಲ ಸತ್ತಹೋಗಲ್ಲ. ಯಾಕೆ ಅಂತ ಇನ್ಮುಂದೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
“ನೀನು ಹೇಳಿದಂತೆ ನೆನ್ನೆ ರಾತ್ರಿ ಊಟದಲ್ಲಿ ಅದನ್ನು ಬೆರೆಸಿ ತಿನಿಸಿದೆ. 20 ದಿನಗಳ ನಂತರ ನನ್ನ ಗಂಡ ಸತ್ತೋಗ್ತಾನ? ನೀನು ನನ್ನವನಾಗತಿಯ ಕರಿಯ? “ಅಸತಿಯೊಬ್ಬಳ ಈ ಪ್ರಶ್ನೆಗೆ ಕರಿಯ-“ಇಲ್ಲ ಸತ್ತಹೋಗಲ್ಲ. ಯಾಕೆ ಅಂತ ಇನ್ಮುಂದೆ
ಮುರಳಿಯ ಕ್ಷಣಿಕ ಸುಖಕ್ಕಾಗಿ ಆಕರ್ಷಿತಳಾಗಿ ಭಾರತಿ ಆ ದಿನ ಎಲ್ಲವನ್ನೂ ಮರೆತು ಕಣ್ಣಿದ್ದರೂ ಕುರುಡಾಗಿದ್ದಳು.ಸಿನಿಮಾ, ಪಾರ್ಕು, ಪಾರ್ಟಿ…. ಅಂತ ಮನಸ್ಸು ಬಂದ ಕಡೆ ತಿರುಗುತ್ತಾ ಮುರಳಿ ಜೊತೆ ಎಂಜಾಯ್ ಮಾಡಲಾರಂಭಿಸಿದಳು ಭಾರತಿ.ಕಳ್ಳ ಬೆಕ್ಕು ಕಣ್ಣು
ಅವಳು ಮಾತಾಡಿದರೆ ಕೋಗಿಲೆ ವಸಂತ ರಾಗ ಹಾಡಿದಂತೆ…ಅವಳು ನಕ್ಕರೆ ಮುತ್ತಿನ ಹರಳು ಉದುರಿದಂತೆ!ಅವಳ ನಡಿಗೆ… ಹಂಸನಡಿಗೆ!ಅವಳು ನಡೆದುಕೊಂಡು ಬರುತ್ತಿದ್ದರೆ ಬೆಳದಿಂಗಳು ಚಲಿಸಿಕೊಂಡು ಬಂದಂತೆ ಭಾಸವಾಗುತ್ತದೆ.ಎಂತಹ ಅದ್ಭುತ ಸೌಂದರ್ಯ ಅವಳದು!ಪದಗಳಲ್ಲಿ ವರ್ಣಿಸಲಾಗದಂತಹ ಅತ್ಯದ್ಭುತ ಸೌಂದರ್ಯವಳದು!ಸೃಷ್ಟಿಯ ಇನ್ನೊಂದು
“ಬಲಭದ್ರ…”“ಹೇಳಿ ಮೇಡಂ…”“ನನ್ನ ಗಂಡನ ಎದುರಿಗಷ್ಟೇ ನಾನು ನಿನಗೆ ಮೇಡಂ. ನಾನೀಗ ಕೇವಲ ನಿನ್ನ ಸಾವಿತ್ರಿ.. ಸಾವಿತ್ರಿ ಅಂತ ಹೆಸರು ಹಿಡಿದು ಮಾತಾಡು ಬಲಭದ್ರ ಪರ್ವಾಗಿಲ್ಲ.”“ಅದೇನು ಅಂತ ಹೇಳು ಸಾವಿತ್ರಿ.”“ನನ್ನ ನಾದಿನಿ ನವ್ಯಳ ಹೆಸರಿನಲ್ಲಿ ಐದು
ಅಂದು ಪ್ರೇಮಿಗಳು ದಂಪತಿಗಳಾಗಿದ್ದರು.ದಂಪತಿಗಳು ಬೆಚ್ಚಿಬಿದ್ದರು!ಗೂಂಡಾಗಳು ನುಗ್ಗಿದರು!ಅಮರ್ ಗುಂಡಗಳ ಜೊತೆ ಕೆಲ ಸಮಯ ಫೈಟ್ ಮಾಡಿದನು.ಕೊನೆಗೆ ಸೋತಿದ್ದನು.ಚಾಕು ವಾರ್ ಮಾಡಿದರು.ಜ್ಯೋತಿ ಹೌಹಾರಿ ಅರಚಿದಳು.ಕಾಮ ಪಿಪಾಸಿ ಗುಂಡಾಗಳು ಸಾಮೂಹಿಕ ಅತ್ಯಾಚಾರವೆಸಗಿ ಜಾಗ ಖಾಲಿ ಮಾಡಿದರು.ತುಂಬ ಹೊತ್ತಿನ ನಂತರ
ಮಕ್ಕಳ ಕಾಟಕ್ಕೆ ಅಜ್ಜಿ ಮನೆ ಪಕ್ಕದಲ್ಲಿರುವ ಗುಡಿ ಒಳಗಡೆ ಹೋಗಿ ಮಲಗಿದ್ದೆ ಹೆಂಡತಿ ಈರುಳ್ಳಿ ಕತ್ತರಿಸುತ್ತಾ ಕರೆಯಲು ಗುಡಿಯ ಒಳಗಡೆ ಮಲಗಿದ್ದ ಗಂಡನನ್ನುಎಬ್ಬಿಸಲು ಬಂದಳು ಗಂಡನು ಎದ್ದು ಹೊರಗೆ ಬರುವಾಗ ಪೂಜಾರಿ ಈತನ ಹೆಂಡತಿಗೆ
ಆ ಅಣ್ಣ ಈ ಬಾರಿ ಅತಿ ಸಂತೋಷಭರಿತನಾಗಿ ತನ್ನ ತಂಗಿಯ ಜೊತೆಗೆ ದೀಪಾವಳಿ ಆಚರಿಸಲು ನಿರ್ಧರಿಸಿದ…ಆತನ ಮನದ ತುಂಬಾ ಕಳೆದ ದೀಪಾವಳಿಯ ನೆನಪೇ ಉಳಿದಿತ್ತು…ತಂಗಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತನ್ನ ಸಂಬಂಧಿಯೊಂದಿಗೆ
ಗಡಿ ಭಾಗದ ಮಲಾಬಾದ ಪುಟ್ಟ ಹಳ್ಳಿ ಕೃಷಿಯನ್ನು ನಂಬಿರುವ ಜನ,ಬರಗಾಲವನ್ನು ತಲೆಯಲ್ಲಿ ಇಟ್ಟುಕೊಂಡು ತಿರುಗುವ ಜನ ಸಾಲಕ್ಕೆ ಅಂಜದೆ ಕುಗ್ಗದೆ ದುಡಿಮೆಯೇ ದೇವರು ಹೃದಯದಲ್ಲಿ ಇಟ್ಟುಕೊಂಡು ಸಾಗುವ ಜನ ಮನಸು ಸಹ ತುಂಬಿದ ಕೊಡ
ಕೋಟೆನಾಡು ಎಂದೇ ಹೆಸರಾಗಿರುವ ಚಿತ್ರದುರ್ಗದ ಸಮೀಪದಲ್ಲಿ ನಂದನಹಳ್ಳಿ ಎಂಬ ಚಿಕ್ಕ ಗ್ರಾಮವಿದೆ. ಅಲ್ಲಿ ೩೮ ವರ್ಷದ ಮಹಿಳೆಯೊಬ್ಬಳು ಏಕಾಂಗಿಯಾಗಿ, ಹೋರಾಡುತ್ತಾ ಜೀವನ ಸಾಗಿಸುತ್ತಿದ್ದಾಳೆ,ಅವಳಿಗೆ ಮೂರು ಜನ ಹೆಣ್ಣುಮಕ್ಕಳು,ಗಂಡ ಅಪಘಾತದಲ್ಲಿ ತೀರಿಕೊಂಡಿದ್ದಾನೆ. ಊರಿನ ನಾಯಕರಲ್ಲಿ ರಾಮನೂ
ಒಂದು ಪುಟ್ಟ ಹಳ್ಳಿ ಆ ಪುಟ್ಟ ಹಳ್ಳಿಯಲ್ಲಿ ಒಂದು ಸಣ್ಣ ಕುಂಟುಬ ಈ ಕುಟುಂಬದಲ್ಲಿ ಇಬ್ಬರು ಸತಿಪತಿಗಳು. ಇವರಿಗೆ ಅನೇಕ ವರ್ಷಗಳವರೆಗೆ ಮಕ್ಕಳು ಇರಲಿಲ್ಲ ಅದರ ಸಲುವಾಗಿ ಇವರ ಮನಸ್ಸಿನಲ್ಲಿ ಚಿಂತೆ ಮನೆ ಮಾಡಿತ್ತು
Website Design and Development By ❤ Serverhug Web Solutions