
ಮುಕ್ತಿ !
(ಬುದ್ಧ ಬಸವ ಅಂಬೇಡ್ಕರ್ ಓಶೋ ಅವರ ವಿಚಾರಗಳಿಂದ ಪ್ರೇರಣೆ ಪಡೆದ ವೈಚಾರಿಕ ಕಥೆ) ಮಾನವ ಇತಿಹಾಸದ ಹಾದಿಯಲ್ಲಿ ಧರ್ಮ ಮತ್ತು ದೇವರು ಎಂಬ ಪರಿಕಲ್ಪನೆಗಳು ಮನುಷ್ಯನಿಗೆ ಸಾಂತ್ವನ ನೀಡುವ ಬದಲು, ಹೆಚ್ಚಾಗಿ ಭಯ ಮತ್ತು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

(ಬುದ್ಧ ಬಸವ ಅಂಬೇಡ್ಕರ್ ಓಶೋ ಅವರ ವಿಚಾರಗಳಿಂದ ಪ್ರೇರಣೆ ಪಡೆದ ವೈಚಾರಿಕ ಕಥೆ) ಮಾನವ ಇತಿಹಾಸದ ಹಾದಿಯಲ್ಲಿ ಧರ್ಮ ಮತ್ತು ದೇವರು ಎಂಬ ಪರಿಕಲ್ಪನೆಗಳು ಮನುಷ್ಯನಿಗೆ ಸಾಂತ್ವನ ನೀಡುವ ಬದಲು, ಹೆಚ್ಚಾಗಿ ಭಯ ಮತ್ತು

ಒಂದು ಕಾಲದಲ್ಲಿ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ತೇರು ಎಂಬ ಸುಂದರವಾದ ಹಳ್ಳಿ ಇತ್ತು. ಆ ಹಳ್ಳಿಯ ಸುತ್ತಲೂ ದಟ್ಟವಾದ ಅರಣ್ಯವಿತ್ತು. ಹಳ್ಳಿಯ ನಡುವೆ ಒಂದು ದೊಡ್ಡ ಮರವಿತ್ತು, ಅದರ ಕೆಳಗೆ ಹಿರಿಯರು ಕುಳಿತುಕೊಳ್ಳುತ್ತಿದ್ದರು. ಅದಕ್ಕೆ

ಡಾ. ವಿಕ್ರಮ್ ಆಚಾರ್ಯ – ಬೆಂಗಳೂರಿನ ಪ್ರಸಿದ್ಧ ವಿಜ್ಞಾನಿ. ಅವರ ಕನಸು – ಕಾಲವನ್ನು ಮುರಿದು ಭವಿಷ್ಯವನ್ನು ನೋಡುವುದು. ಹಲವು ವರ್ಷಗಳ ಪರಿಶ್ರಮದ ಫಲವಾಗಿ ಅವರು “ಟೈಮ್ ಸಿಗ್ನೆಚರ್ ರೆಸೋನೇಟರ್” ಯಂತ್ರವನ್ನು ನಿರ್ಮಿಸಿದರು. ಅವರ

ಪಾರ್ವತಿ ಈ ಲೋಕದ ಋಣಮುಗಿಸಿ ಇಂದಿಗೆ ನಾಲ್ಕು ದಿನಗಳಾಗಿವೆ. ಮಗ ವಿದೇಶದಿಂದ ಬಂದು ಅಂತ್ಯಕ್ರಿಯೆ ಮಾಡುತ್ತಾನೆಂದು ಅವಳ ಮೃತ ಶರೀರವನ್ನು ಶವಾಗಾರದಲ್ಲಿರಿಸಿದ ಅಳಿಯ. ಅವಳು ಸತ್ತಳೆಂದು ಅಳುವವರು ಯಾರೂ ಇಲ್ಲ. ಈ ಜೀವನವೇ ಸಾಕೆಂದು

ಆ ಯುವಕ ಕಳೆದ ಹಲವಾರು ದಿನಗಳಿಂದ ಕೆಲಸದ ನಿರೀಕ್ಷೆಯಲ್ಲಿ ಆ ಊರಿನ ರಸ್ತೆಗಳಲ್ಲಿ ತಿರುಗಾಡುತ್ತಿದ್ದ, ಇಡೀ ಜಗತ್ತಿನ ಭಾರ ತನ್ನ ಮೇಲೆ ಇದೆಯೇನೋ ಎಂಬಂತೆ ಬಳಲಿದ್ದ ಆತ ಕಳೆದ ಕೆಲವು ದಿನಗಳಿಂದ ಊಟವನ್ನು ಕೂಡಾ

“ನೀನು ಹೇಳಿದಂತೆ ನೆನ್ನೆ ರಾತ್ರಿ ಊಟದಲ್ಲಿ ಅದನ್ನು ಬೆರೆಸಿ ತಿನಿಸಿದೆ. 20 ದಿನಗಳ ನಂತರ ನನ್ನ ಗಂಡ ಸತ್ತೋಗ್ತಾನ? ನೀನು ನನ್ನವನಾಗತಿಯ ಕರಿಯ? “ಅಸತಿಯೊಬ್ಬಳ ಈ ಪ್ರಶ್ನೆಗೆ ಕರಿಯ-“ಇಲ್ಲ ಸತ್ತಹೋಗಲ್ಲ. ಯಾಕೆ ಅಂತ ಇನ್ಮುಂದೆ
ಮುರಳಿಯ ಕ್ಷಣಿಕ ಸುಖಕ್ಕಾಗಿ ಆಕರ್ಷಿತಳಾಗಿ ಭಾರತಿ ಆ ದಿನ ಎಲ್ಲವನ್ನೂ ಮರೆತು ಕಣ್ಣಿದ್ದರೂ ಕುರುಡಾಗಿದ್ದಳು.ಸಿನಿಮಾ, ಪಾರ್ಕು, ಪಾರ್ಟಿ…. ಅಂತ ಮನಸ್ಸು ಬಂದ ಕಡೆ ತಿರುಗುತ್ತಾ ಮುರಳಿ ಜೊತೆ ಎಂಜಾಯ್ ಮಾಡಲಾರಂಭಿಸಿದಳು ಭಾರತಿ.ಕಳ್ಳ ಬೆಕ್ಕು ಕಣ್ಣು

ಅವಳು ಮಾತಾಡಿದರೆ ಕೋಗಿಲೆ ವಸಂತ ರಾಗ ಹಾಡಿದಂತೆ…ಅವಳು ನಕ್ಕರೆ ಮುತ್ತಿನ ಹರಳು ಉದುರಿದಂತೆ!ಅವಳ ನಡಿಗೆ… ಹಂಸನಡಿಗೆ!ಅವಳು ನಡೆದುಕೊಂಡು ಬರುತ್ತಿದ್ದರೆ ಬೆಳದಿಂಗಳು ಚಲಿಸಿಕೊಂಡು ಬಂದಂತೆ ಭಾಸವಾಗುತ್ತದೆ.ಎಂತಹ ಅದ್ಭುತ ಸೌಂದರ್ಯ ಅವಳದು!ಪದಗಳಲ್ಲಿ ವರ್ಣಿಸಲಾಗದಂತಹ ಅತ್ಯದ್ಭುತ ಸೌಂದರ್ಯವಳದು!ಸೃಷ್ಟಿಯ ಇನ್ನೊಂದು

“ಬಲಭದ್ರ…”“ಹೇಳಿ ಮೇಡಂ…”“ನನ್ನ ಗಂಡನ ಎದುರಿಗಷ್ಟೇ ನಾನು ನಿನಗೆ ಮೇಡಂ. ನಾನೀಗ ಕೇವಲ ನಿನ್ನ ಸಾವಿತ್ರಿ.. ಸಾವಿತ್ರಿ ಅಂತ ಹೆಸರು ಹಿಡಿದು ಮಾತಾಡು ಬಲಭದ್ರ ಪರ್ವಾಗಿಲ್ಲ.”“ಅದೇನು ಅಂತ ಹೇಳು ಸಾವಿತ್ರಿ.”“ನನ್ನ ನಾದಿನಿ ನವ್ಯಳ ಹೆಸರಿನಲ್ಲಿ ಐದು
ಅಂದು ಪ್ರೇಮಿಗಳು ದಂಪತಿಗಳಾಗಿದ್ದರು.ದಂಪತಿಗಳು ಬೆಚ್ಚಿಬಿದ್ದರು!ಗೂಂಡಾಗಳು ನುಗ್ಗಿದರು!ಅಮರ್ ಗುಂಡಗಳ ಜೊತೆ ಕೆಲ ಸಮಯ ಫೈಟ್ ಮಾಡಿದನು.ಕೊನೆಗೆ ಸೋತಿದ್ದನು.ಚಾಕು ವಾರ್ ಮಾಡಿದರು.ಜ್ಯೋತಿ ಹೌಹಾರಿ ಅರಚಿದಳು.ಕಾಮ ಪಿಪಾಸಿ ಗುಂಡಾಗಳು ಸಾಮೂಹಿಕ ಅತ್ಯಾಚಾರವೆಸಗಿ ಜಾಗ ಖಾಲಿ ಮಾಡಿದರು.ತುಂಬ ಹೊತ್ತಿನ ನಂತರ
Website Design and Development By ❤ Serverhug Web Solutions