ನ್ಯಾನೋ ಕಥೆ-ಗಾಳಿ ಪಟ
“ನಾವ್ಯಾಕೆ ದೊಡ್ಡವರ ಮಾತನ್ನು ಕೇಳಬೇಕು…ಕೇಳದೇ ಇದ್ದರೆ ಏನಾಗುತ್ತೆ ಅಪ್ಪಾ..?” 10 ವರ್ಷದ ಮಗ ಗಾಳಿ ಪಟ ಹಾರಿಸುತ್ತಾ ತನ್ನ ತಂದೆಯನ್ನು ಕೇಳಿದ.. “ಮಗಾ ಈ ಗಾಳಿಪಟ, ನಿನ್ನ ಕೈಯಲ್ಲಿರೋ ದಾರದ ಸಹಾಯದಿಂದ ಸರಿಯಾಗಿ ಹಾರ್ತಾ
“ನಾವ್ಯಾಕೆ ದೊಡ್ಡವರ ಮಾತನ್ನು ಕೇಳಬೇಕು…ಕೇಳದೇ ಇದ್ದರೆ ಏನಾಗುತ್ತೆ ಅಪ್ಪಾ..?” 10 ವರ್ಷದ ಮಗ ಗಾಳಿ ಪಟ ಹಾರಿಸುತ್ತಾ ತನ್ನ ತಂದೆಯನ್ನು ಕೇಳಿದ.. “ಮಗಾ ಈ ಗಾಳಿಪಟ, ನಿನ್ನ ಕೈಯಲ್ಲಿರೋ ದಾರದ ಸಹಾಯದಿಂದ ಸರಿಯಾಗಿ ಹಾರ್ತಾ
ಆತ ತನ್ನ ತಂದೆಯನ್ನು ವೃದ್ದಾಶ್ರಮಕ್ಕೆ ಸೇರಿಸಲು ಕರೆತಂದ.. ಅಲ್ಲಿನ ಮುಖ್ಯಸ್ಥರನ್ನು ಭೇಟಿ ಮಾಡಿ ಮಾತಾಡುತ್ತಿರುವಾಗ, ಮುಖ್ಯಸ್ಥರು “ನಿಂಗೊಂದು ವಿಷ್ಯ ಗೊತ್ತಾ, ನಿನಗೆ ಎರಡು ವರ್ಷವಿದ್ದಾಗ ನಿನ್ನ ತಂದೆ ನಿನ್ನನ್ನು ಅನಾಥಾಶ್ರಮದಿಂದ ದತ್ತು ತೆಗೆದುಕೊಂಡರು…” ಎಂದು
ದೇಶದೆಲ್ಲೆಡೆ ಪ್ರತಿಭಟನೆಯ ಕಾವು ಏರಿತ್ತು…10ಕ್ಕಿಂತ ಹೆಚ್ಚು ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಗಲ್ಲಿಗೇರಿಸಬೇಕೆಂಬ ಕೂಗು ಜೋರಾಗಿತ್ತು.. ಅದೇ ಸಮಯಕ್ಕೆ ಚುನಾವಣಾ ಕಣ ರಂಗೇರುತ್ತಿತ್ತು.. ಸರ್ಕಾರ ಗ್ಯಾರೆಂಟಿಗಳನ್ನು ಘೋಷಿಸುತ್ತಿತ್ತು.. ಇದೀಗ ಜನರ ಲಕ್ಷ್ಯ
“ಯಾಕ್ರೋ ಹೊಡೆದಾಟ ಮಾಡ್ತಾ ಇದೀರಾ..ನೀವು ಸ್ಕೂಲಿಗೆ ಬರೋದು ಇದಕ್ಕೇನಾ?” ಎನ್ನುತ್ತಾ ಇಬ್ಬರು ಹುಡುಗರಿಗೆ ಎರಡು ಏಟು ಕೊಟ್ಟು ಕಳಿಸಿದಳು ಶಿಕ್ಷಕಿ…ಅರ್ಧ ಗಂಟೆಯ ನಂತರ ಸ್ಟಾಪ್ ರೂಮಿನಲ್ಲಿ ಯಾವುದೋ ವಿಷಯಕ್ಕೆ ಆ ಶಿಕ್ಷಕಿ ಮತ್ತೊಬ್ಬ ಶಿಕ್ಷಕಿಯ
ಅವಳಿಗೆ ತುಂಬಾ ನಿರಾಸೆಯಾಗಿತ್ತು.ಗಂಡನೂ ತೊರೆದಿದ್ದ..ಕೈಯಲ್ಲಿದ್ದ ಕೆಲಸವೂ ಹೋಗಿತ್ತು.ರಾತ್ರಿ ತನ್ನ ಮನೆಯ ಟೆರೇಸ್ ಮೇಲೆ ಬಂದು ನಿಂತು ಮೋಡದಿಂದ ಕಪ್ಪಾದ ಆಗಸವನ್ನೆ ನೋಡುತ್ತಿದ್ದಳು ನೋವಿನಿಂದ..ಆ ಮೋಡವನ್ನು ಸರಿಸಿ ಹೊರಬರಲು ಚಂದ್ರ ಪ್ರಯತ್ನಿಸಿ ಸೋತು,ಕೊನೆಗೂ ಮೋಡದ ಮರೆಯಿಂದ
ಅವನು ಅವಳಿಗೆ ನಿತ್ಯವೂ ಪ್ರೇಮ ಪತ್ರ ನೀಡುತ್ತಿದ್ದ…ಅವಳು ಅದನ್ನು ತೆಗೆದುಕೊಂಡು ಮರುದಿನ ಅದನ್ನೇ ವಾಪಸ್ ನೀಡಿ ಏನೂ ಉತ್ತರ ಹೇಳದೇ ಹೋಗುತ್ತಿದ್ದಳು.. ಕೊನೆಗೊಂದು ದಿನ ಅವನು ನಿರಾಸೆಗೊಂಡು ಸಾಯಲು ಹೊರಟ. ಸಾಯುವುದಕ್ಕೆ ಮೊದಲು ತಾನು
“ಯಾಕೋ ಎಲ್ಲಾ ಮುಗೀತು ಅನಿಸ್ತಾ ಇದೆ ಕಣೆ..ಮತ್ತೆ ಮತ್ತೆ ಸೋಲು… ಹತಾಶೆ…” ಎಂದ ನೋವಿನಿಂದ.. ಆಗ ಅವಳು“ನೀನು ಸೋತಿದ್ದಿಯಾ ಅಷ್ಟೆ..ಸತ್ತಿಲ್ಲ ತಾನೆ…?” ಎಂದಳು ನಿಧಾನವಾಗಿ…! ✍🏻ಮನು ಎಸ್ ವೈದ್ಯ
ಅವನ ಕೆತ್ತನೆಯ ಶಿಲ್ಪಗಳಲ್ಲಿ ಜೀವಂತಿಕೆಯ ಕಳೆ ಇರುತ್ತಿತ್ತು. ಮಹಾಶಿಲ್ಪಿ ಅವನು.. ಅಂದು ಯಾವುದೋ ಒಂದು ಮೂರ್ತಿಯನ್ನು ಕೆತ್ತುತ್ತಿದ್ದ.. ಅಷ್ಟರಲ್ಲಿ ಅಲ್ಲೊಬ್ಬ “ಸ್ವಾಮಿ ನಿಮ್ಮ ಮಗ ಇನ್ನೂ ಸುಧಾರಿಸಿಲ್ಲ, ಮತ್ತೆ ಕೊಲೆ ಕೇಸನಲ್ಲಿ ಆರೆಸ್ಟ್ ಆಗಿದಾನೆ..”
“ಗೆಳತಿ ನೀನು ಹೂವಿನಂತವಳು.. ಹೂವಿನಂತೆ ಸುಂದರ..ಎಂದು ಹೇಳುತ್ತಿದ್ದೆ… ಇದೀಗ ನಿಜವಾಗಿಯೂ ಹೂವಾಗಿಬಿಟ್ಟೆಯಲ್ಲ…”ಎಂದು ಅವಳ ಸಮಾಧಿಯ ಮೇಲೆ ತಾನೇ ಬೆಳೆಸಿದ ಹೂಗಳನ್ನು ನೋಡುತ್ತಾ ಹೇಳಿದ..! ✍🏻ಮನು ಎಸ್ ವೈದ್ಯ
“ಮಗಾ ಕಷ್ಟದಲ್ಲಿರುವವರಿಗೆ ಯಾವತ್ತೂ ಸಹಾಯ ಮಾಡಬೇಕು..” ಅವನು ತನ್ನ 10 ವರ್ಷದ ಮಗನಿಗೆ ಹೇಳುತ್ತಿದ್ದ..ಮರುದಿನ ಮಗನ ಜೊತೆ ಮಾರ್ಕೆಟ್ ಹೋದಾಗ, ಅಲ್ಲೊಬ್ಬ ಕೈ ಕಾಲುಗಳಿಲ್ಲದ ಕೊಳಕು ಬಟ್ಟೆಯ ವೃದ್ಧನೊಬ್ಬ ಭಿಕ್ಷೆ ಬೇಡುತ್ತಿರುವುದು ಕಂಡ ಮಗನು
Website Design and Development By ❤ Serverhug Web Solutions