
ಶಾಸಕರ ನಡೆಗೆ ರೈತಪರ ಹೋರಾಟಗಾರರ ವಿರೋಧ
ಗದಗ ಜಿಲ್ಲಾ ಲಕ್ಷ್ಮೇಶ್ವರ ತಾಲೂಕಿನ ಶಾಸಕರಾದ ಶ್ರೀ ಚಂದ್ರು ಲಮಾಣಿಯವರು ಮತ್ತು ರೈತ ಹೋರಾಟಗಾರರದ ಶ್ರೀ ಮಹೇಶ ಹೊಗೆಸೊಪ್ಪಿನ, ಹೋರಾಟಗಾರ ನಡುವೆ ತೀವ್ರವಾದ ಕಾನೂನು ಹೋರಾಟದ ಮುನ್ಸೂಚನೆ ಕಂಡುಬಂದಿತ್ತು. ನಗರದಲ್ಲಿ ನಿನ್ನೆ ರೈತಪರ ಹೋರಾಟಗಾರರು,
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಗದಗ ಜಿಲ್ಲಾ ಲಕ್ಷ್ಮೇಶ್ವರ ತಾಲೂಕಿನ ಶಾಸಕರಾದ ಶ್ರೀ ಚಂದ್ರು ಲಮಾಣಿಯವರು ಮತ್ತು ರೈತ ಹೋರಾಟಗಾರರದ ಶ್ರೀ ಮಹೇಶ ಹೊಗೆಸೊಪ್ಪಿನ, ಹೋರಾಟಗಾರ ನಡುವೆ ತೀವ್ರವಾದ ಕಾನೂನು ಹೋರಾಟದ ಮುನ್ಸೂಚನೆ ಕಂಡುಬಂದಿತ್ತು. ನಗರದಲ್ಲಿ ನಿನ್ನೆ ರೈತಪರ ಹೋರಾಟಗಾರರು,

ನರಗುಂದ:ಮಾರಕ ಏಡ್ಸ್ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಗದಗ ಜಿಲ್ಲೆ ನರಗುಂದದ ಶ್ರೀ ಯಡಿಯೂರ ಸಿದ್ದಲಿಂಗೇಶ್ವರ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ನರಗುಂದದ ಎನ್ಎಸ್ಎಸ್

ಯಾದಗಿರಿ:ಎಲ್ಲಾ ಭಾಷೆಗಳಂತೆ ಇಂಗ್ಲಿಷ್ ಕೂಡಾ ಒಂದು ಭಾಷೆ ಸ್ವಲ್ಪ ಆಸಕ್ತಿ ಹಾಗೂ ಕೆಲವು ಉಪಾಯಗಳು ತಿಳಿದುಕೊಂಡರೆ ಇಂಗ್ಲಿಷ್ ಭಾಷೆ ಕೂಡ ಕನ್ನಡದಂತೆ ಸುಲಭವಾಗಿ ಮಾತನಾಡಬಹುದು ಹಾಗೇಯೇ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಕೂಡಾ ಪಡೆಯಬಹುದು. ನಮ್ಮ

ಭದ್ರಾವತಿ:”ಸಮುದಾಯಗಳು ಮುನ್ನೆಡೆಸಲಿ” ಎಂಬ ಈ ವರ್ಷದ ಘೋಷವಾಕ್ಯದೊಂದಿಗೆ ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಹೆಚ್.ಐ.ವಿ./ಏಡ್ಸ್ ನಿಯಂತ್ರಣ ಮಾಡಲು ಬಹುಮುಖ್ಯ ಎಂದು ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಶಿವಪ್ರಕಾಶ್ ತಿಳಿಸಿದರು.ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ,ಐ.ಸಿ.ಟಿ.ಸಿ ವಿಭಾಗ,ತಾಲ್ಲೂಕು

ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಟ್ಟ ಕಡೆಯ ಗ್ರಾಮ ಜೇರಟಗಿಯಲ್ಲಿ ಶ್ರೀ ಗುರು ರೇವಣಸಿದ್ದೇಶ್ವರ ಹಾಗೂ ಚನ್ನಬಸವೇಶ್ವರ ನೆಲೆಸಿರುವ ಈ ಪುಣ್ಯಭೂಮಿ ಮರಿ ಕಲ್ಯಾಣವೆಂದೆ ಖ್ಯಾತಿಯಾಗಿದೆ ಈ ಗ್ರಾಮದ ಇತಿಹಾಸ ಬಸವಾಧೀಶ ಶರಣರ ಸಮಕಾಲಿನದು

ತೀವ್ರ ತರಹ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಉಚಿತ ಕಾನೂನು ನೆರವು ದೊರೆಯುತ್ತದೆ-ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ರವೀಂದ್ರ ಎಲ್.ಹೊನೋಲೆ ಯಾದಗಿರಿ:ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ,ಸಮುದಾಯ ಆರೋಗ್ಯ ಕೇಂದ್ರ,ವಡಗೇರಾ ಇವರ ಸಂಯುಕ್ತಾಶ್ರಯದಲ್ಲಿ

ರಾಯಚೂರು: 545 ಪಿ ಎಸ್ ಐ ಪರೀಕ್ಷಾ ದಿನಾಂಕ ಮುಂದೂಡಿ ನಿರುಪಾದಿ ಕೆ ಗೋಮರ್ಸಿ ಆಗ್ರಹ. ಅಕ್ಟೋಬರ್ 2021 ರಂದು 545 ಪಿ ಎಸ್ ಐ ಹುದ್ದೆಗಳಿಗೆ ನಡೆದಿದ್ದ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ

ಶಹಾಪುರ:ತಾಲೂಕಿನ ಸಗರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರಥಮ ಪಿಯುಸಿ ಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕುಮಾರಿ ವಿಜಯಲಕ್ಷ್ಮಿ ತಂದೆ ಸಿದ್ದರಾಮಪ್ಪ ಎಂಬ ವಿದ್ಯಾರ್ಥಿನಿ ನಾಳೆ ಉಡುಪಿಯಲ್ಲಿ ನಡೆಯಲಿರುವ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.ಕಾಲೇಜಿನ ಪ್ರಾಂಶುಪಾಲರು,ಸಿಬ್ಬಂದಿ ವರ್ಗ

ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಅಂಬರೀಶ್ ಉಡಗಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುರುಕುಂಟ ಗ್ರಾಮದಲ್ಲಿ ಸಾಮಗ್ರಿಗಳನ್ನು ಬಕೆಟ್,ಬೋರ್ಡ್

ಹನೂರು:ಪ್ರಸಿದ್ದ ಯಾತ್ರಾ ಸ್ಥಳವಾದ ಶ್ರೀ ಮಲೆ ಮಾದಪ್ಪನ ಬೆಟ್ಟದಲ್ಲಿ ಅಗ್ನಿ ಅವಘಡವಾಗಿದ್ದು ಲಾಡು ತಯಾರಿಕ ಕೇಂದ್ರದಲ್ಲಿ ನಡೆದಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ತಿಳಿಸಿದರು.ಚಾಮರಾಜನಗರದ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರದಂದು ಅಗ್ನಿ
Website Design and Development By ❤ Serverhug Web Solutions