
ಮಂಜುನಾಥನಿಗೆ ಕೃತಕ ಕೈ- ಕಾಲ್ ಜೋಡಣೆ, ಜೀವನೋಪಾಯಕ್ಕೆ ಸರ್ಕಾರ ಉದ್ಯೋಗ ನೀಡಲು ಒತ್ತಾಯ
ಕುಂದಗೋಳ : ಸರ್ಕಾರಿ ಆಸ್ಪತ್ರೆಗೆ ಬಣ್ಣ ಹಚ್ಚುವ ವೇಳೆ ವಿದ್ಯುತ್ ಅವಘಡದಿಂದಾಗಿ ತಾಲೂಕಿನ ಸಂಶಿ ಗ್ರಾಮದ ಮಂಜುನಾಥ ದೇವಪ್ಪ ಶಿಶುನಾಳ ಈಗ ಕೈ – ಕಾಲು ಕಳೆದುಕೊಂಡು ಬಳಲುತ್ತಿದ್ದು, ಈ ವ್ಯಕ್ತಿಗೆ ಕೃತಕ ಕೈ-
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕುಂದಗೋಳ : ಸರ್ಕಾರಿ ಆಸ್ಪತ್ರೆಗೆ ಬಣ್ಣ ಹಚ್ಚುವ ವೇಳೆ ವಿದ್ಯುತ್ ಅವಘಡದಿಂದಾಗಿ ತಾಲೂಕಿನ ಸಂಶಿ ಗ್ರಾಮದ ಮಂಜುನಾಥ ದೇವಪ್ಪ ಶಿಶುನಾಳ ಈಗ ಕೈ – ಕಾಲು ಕಳೆದುಕೊಂಡು ಬಳಲುತ್ತಿದ್ದು, ಈ ವ್ಯಕ್ತಿಗೆ ಕೃತಕ ಕೈ-
ಬೆಂಗಳೂರು: ಜುಲೈ 20 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯಬೇಕಾಗಿದ್ದ ನಮ್ಮ ರಾಜ್ಯಮಟ್ಟದ ಬೃಹತ್ ಪ್ರತಿಭಟನಾ ಧರಣಿಯನ್ನು, पोलिसांनी ತಾಂತ್ರಿಕ ಸ್ಥಳಾವಕಾಶದ ಅಡೆತಡೆಗಳ ಕಾರಣದಿಂದಾಗಿ ದಿನಾಂಕ: 03 ಆಗಸ್ಟ್ 2026 (ಸೋಮವಾರ) ಕ್ಕೆ ಮುಂದೂಡಲಾಗಿದೆ.”💪

ಬಳ್ಳಾರಿ / ಕಂಪ್ಲಿ : ಸ್ಥಳೀಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೋಟ್ಟಲ್ನಲ್ಲಿ (ಗೋಪಾಲಪುರ) ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಉಚಿತ ಹೊಲಿಗೆ ತರಬೇತಿ ಕಾರ್ಯಾಗಾರವನ್ನು ಮಂಗಳವಾರ ಉದ್ಘಾಟಿಸಲಾಯಿತು. ಪುರಸಭೆ ಮಾಜಿ ಅಧ್ಯಕ್ಷ ಎಂ.ಸುಧಿರ್ ಮಾತನಾಡಿ,

ಬಳ್ಳಾರಿ / ಕಂಪ್ಲಿ : ಪಟ್ಟಣದ ಮಾರುತಿ ನಗರ ವಲಯದ ಸರ್ಕಾರಿ ಷಾಮಿಯಾ ಚಂದ್ ಪದವಿ ಪೂರ್ವ ಕಾಲೇಜ್ ನಲ್ಲಿ ಗುರುವಾರ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಮುಖ್ಯ ಅತಿಥಿಗಳಾಗಿ ಕಾಲೇಜ್ ನ

ಬಳ್ಳಾರಿ: ಮದುವೆಯ ಸಂಭ್ರಮದ ಮನೆ ಇನ್ನೂ ಮಂಟಪದ ಸಿಂಗಾರದಿಂದಲೂ ಹೊರಬಂದಿರಲಿಲ್ಲ. ಹೊಸ ಜೀವನದ ನೂರಾರು ಕನಸುಗಳೊಂದಿಗೆ ಕೈಹಿಡಿದ ದಂಪತಿಗಳ ಮುಖದಲ್ಲಿನ ನಗು ಇನ್ನೂ ಮಾಸಿರಲಿಲ್ಲ. ಆದರೆ, ವಿಧಿಯ ಕ್ರೂರ ಆಟಕ್ಕೆ ಮದುವೆಯಾಗಿ ಕೆಲವೇ ಗಂಟೆಗಳು

ಬಳ್ಳಾರಿ / ಕಂಪ್ಲಿ : ವಿಬಿ-ಜಿ ರಾಮ್ಜಿ ಯೋಜನೆಯು ಗ್ರಾಮೀಣ ಜನತೆಗೆ ಅನುಕೂಲವಾಗಿದ್ದು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಾ. ಪಂ. ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಕೆ.ಎಸ್.ಮಲ್ಲನಗೌಡ ಹೇಳಿದರು.ದೇವಲಾಪುರ ಗ್ರಾ. ಪಂ. ಆವರಣದಲ್ಲಿ ವಿಬಿ-ಜಿ

ಬಳ್ಳಾರಿ / ಕಂಪ್ಲಿ: ಪಟ್ಟಣದ ಜನತೆಗೆ ನೀರೊದಗಿಸುವ ಕಂಪ್ಲಿ ಕೋಟೆಯ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕ್ಷೀಣಿಸಿರುವುದರಿಂದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಿನಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನದಿಯ ವಿವಿಧ ಭಾಗದಲ್ಲಿ ರಿಂಗ್ ಬಂಡಿಗಳನ್ನು

ಬಾಗಲಕೋಟೆ : ವಿಜಯಪುರ-ಬಾಗಲಕೋಟೆ ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಅವರ 72 ನೇ ಜನ್ಮ ದಿನವನ್ನು ಅವರ ಅಭಿಮಾನಿಗಳು ಬೆಂಬಲಿಗರು ಆಚರಿಸಿದರು. ನಿನ್ನೆ ಬೆಳಿಗ್ಗೆ ನಗರದ ಎಂ.ಜಿ. ರಸ್ತೆಯಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ, ಅಂಬಾಭವಾನಿ

ಬಳ್ಳಾರಿ / ಕಂಪ್ಲಿ : ಕುಡತಿನಿ ಭೂ ಸಂತ್ರಸ್ತರು ಕಳೆದ ಎರಡ್ಮೂರು ವರ್ಷದಿಂದ ನಿರಂತರವಾಗಿ ಧರಣಿ ಸತ್ಯಾಗ್ರಹ ನಡೆಸುತ್ತಾ ಬಂದಿದ್ದು, ಇಲ್ಲಿನ ಭೂ ಸಂತ್ರಸ್ತರ ಹೋರಾಟವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕಡೆಗಣಿಸಿರುವುದು ವಿಪರ್ಯಾಸವಾಗಿದೆ. ನ್ಯಾಯ

ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ 10 ಗ್ರಾಮ ಪಂಚಾಯಿತಿಗಳ ವಾರ್ಡುಗಳ ವ್ಯಾಪ್ತಿ, ಸದಸ್ಯರ ಸ್ಥಾನಗಳ ಸಂಖ್ಯೆ, ಮೀಸಲಾತಿ ನಿಗದಿಪಡಿಸಿ ಜಿಲ್ಲಾ ಚುನಾವಣಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ.ತಾಲ್ಲೂಕಿನ 10 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ 212 ಸ್ಥಾನಗಳಿದ್ದು,
Website Design and Development By ❤ Serverhug Web Solutions