
ಶಾಖಾ ಮಠದ ನೂತನ ಕಟ್ಟಡ ಲೋಕಾರ್ಪಣೆ ಮಾಡಿದ ಸಚಿವರು
ಯಾದಗಿರಿ ಜಿಲ್ಲೆಯ ಶಹಾಪುರದ ಪಟ್ಟಣದ ಯಾದಗಿರಿ ರಸ್ತೆಯಲ್ಲಿ ಇರುವ ಜೇವರ್ಗಿ ತಾಲ್ಲೂಕಿನ ಮಾಗಣಗೇರಿ ಹಿರೇಮಠದ ಶಾಖಾ ಮಠದ ನೂತನ ಕಟ್ಟಡ ಲೋಕಾರ್ಪಣೆಯನ್ನು ಸಣ್ಣ ಕೈಗಾರಿಕಾ ಹಾಗೂ ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶರಣಬಸಪ್ಪಗೌಡ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಯಾದಗಿರಿ ಜಿಲ್ಲೆಯ ಶಹಾಪುರದ ಪಟ್ಟಣದ ಯಾದಗಿರಿ ರಸ್ತೆಯಲ್ಲಿ ಇರುವ ಜೇವರ್ಗಿ ತಾಲ್ಲೂಕಿನ ಮಾಗಣಗೇರಿ ಹಿರೇಮಠದ ಶಾಖಾ ಮಠದ ನೂತನ ಕಟ್ಟಡ ಲೋಕಾರ್ಪಣೆಯನ್ನು ಸಣ್ಣ ಕೈಗಾರಿಕಾ ಹಾಗೂ ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶರಣಬಸಪ್ಪಗೌಡ

ಯಾದಗಿರಿ:ಯಾದಗಿರಿ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲ ಭವನ ಸೊಸೈಟಿ, ಯಾದಗಿರಿವತಿಯಿಂದ 2023ನೇ ಸಾಲಿನ ಮಕ್ಕಳ ದಿನಾಚರಣೆ ಕಾರ್ಯಕ್ರಮ

ಗದಗ/ನರಗುಂದ:ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ,ಯುವಕರಿಗೆ,ರೈತರಿಗೆ,ಹಿರಿಯ ನಾಗರಿಕರಿಗೆ,ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಮಾಹಿತಿ ಸುಲಭವಾಗಿ ದೊರೆಯಲಿ ಎಂಬ ಉದ್ದೇಶದಿಂದ ತಾಲೂಕಿನ ಹುಣಶೀಕಟ್ಟಿ ಗ್ರಾಮ ಪಂಚಾಯತಿ ಗ್ರಂಥಾಲಯಕ್ಕೆ ಲ್ಯಾಪ್ಟಾಪ್ ಮತ್ತು ಮೊಬೈಲ್ ವಿತರಣೆ ಮಾಡಲಾಯಿತು.ರಾಜ್ಯ ಗ್ರಾಮಾಭಿವೃದ್ಧಿ ಮತ್ತು

ಬಾಗಲಕೋಟೆ/ರಬಕವಿ ಬನಹಟ್ಟಿ:ಜಿಲ್ಲಾ ಸಾಕ್ಷರತಾ ಹಾಗೂ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಜಮಖಂಡಿ ಇವರ ಅಡಿಯಲ್ಲಿ ಸನ್ 2022-23 ನೇ ಸಾಲಿನ ವಿವೇಕ್ ಶಾಲಾ ಕೊಠಡಿಯು ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ

ಶಿವಮೊಗ್ಗ ಸೊರಬ ತಾಲ್ಲೂಕಿನಚಂದ್ರಗುತ್ತಿ ಸಮೀಪದ ಹೆಜ್ಜೆ ವಕ್ಕಲಕೊಪ್ಪ, ಹೊಸಕೊಪ್ಪ,ಕಾರೇಹೊಂಡ ಗ್ರಾಮದ ಶ್ರೀ ಬನ್ನಿ ಮಹಂಕಾಳಿ ಅಮ್ಮನವರ ದೇವಾಲಯದಲ್ಲಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಪ್ರತಿ ಮಂಗಳವಾರ,ಶುಕ್ರವಾರ ದೇವಿಯ ಸನ್ನಿಧಿಗೆ ಬರುವ ಭಕ್ತಾದಿಗಳಿಗೆ ಅನ್ನ

ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಡಾಕ್ಟರ್ ಡಿ ಜಿ ಸಾಗರ ಬಣ ವತಿಯಿಂದ ವಡಿಗೇರ ತಾಲೂಕಿನ ಉಳ್ಳೇಸೂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣಾ ಪ್ರಯುಕ್ತ

ಮೈಸೂರು:ಮೈಸೂರಿನ ಗೌರಿ ಶಂಕರ ನಗರದ ಪಂಚಗವಿ ಮಠದ ಉಳಿವಿಗಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.500 ವರ್ಷಗಳ ಇತಿಹಾಸ ಪ್ರಸಿದ್ಧ ಮೈಸೂರಿನ ಗೌರಿ ಶಂಕರ ನಗರದ ಪಂಚಗವಿ ಮಠದ ಜವಾಬ್ದಾರಿಯನ್ನು

ಕೊಪ್ಪಳ:ಡಣಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿದ ಶಿಕ್ಷಕರಾದ ಶರಣಪ್ಪ ಕೆ,ಫಕೀರಪ್ಪ ಟಿ,ಲಕ್ಷ್ಮಪ್ಪ. ಎಸ್,ಚಂದ್ರಶೇಖರ ಜೆ,ಶಿಕ್ಷಕಿಯರಾದ ಶ್ರೀಮತಿ ತಹಸಿನಾ ಬೇಗಂ,ಶ್ರೀಮತಿ ಪ್ರೀತಿ ಎನ್.ಬಿ,ಶ್ರೀಮತಿ ಉಮಾದೇವಿ.ಕೆ ವರ್ಗಾವಣೆಗೊಂಡಿದ್ದು ಶಾಲೆಯ ಶಿಕ್ಷಕ,ಶಿಕ್ಷಕಿಯ ವೃಂದದಿಂದ ಹಾಗೂ ಗ್ರಾಮದ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಯಾದಗಿರಿ ಜಿಲ್ಲೆಯಲ್ಲೆ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದ್ದು ಉತ್ತಮವಾದ ವ್ಯಾಪಾರ ವಹಿವಾಟು ನಡೆತಕ್ಕಂತ ದೊಡ್ಡ ಮಾರುಕಟ್ಟೆಗೆ ಸೂಕ್ತವಾದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇಲ್ಲದೆ ಇರುವುದರಿಂದ

ಶಹಾಪುರ:ಧಾರ್ಮಿಕತೆಗೆ ಒಳಗಾಗಿ ಪೂಜೆ, ಪುನಸ್ಕಾರಗಳಲ್ಲಿ ತೊಡಗಿದಾಗ ಮಾತ್ರ ಮೋಕ್ಷ ದೊರಕಿ ಬದುಕಿಗೆ ನೆಮ್ಮದಿ ದೊರಕಲು ಸಾಧ್ಯ ಎಂದು ಫಕೀರೇಶ್ವರ ಮಠದ ಪರಮಪೂಜ್ಯ ಗುರುಪಾದ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಸಗರ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದಿ.ಅಚ್ಚಪ್ಪಗೌಡ
Website Design and Development By ❤ Serverhug Web Solutions