
ಸಮಯಕ್ಕೆ ಬಾರದ ಬಸ್ ವಿದ್ಯಾರ್ಥಿಗಳ ಪರದಾಟ
ಗದಗ:ಲಕ್ಷ್ಮೇಶ್ವರದಿಂದ ಶಿರಹಟ್ಟಿಗೆ ಓದಲು ಹೋಗುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಗಳು ಇಲ್ಲದೆ ಇರುವ ಕಾರಣ ಡೀಪೊ ಮ್ಯಾನೇಜರ್ ಗೆ ಕಾಲೇಜ್ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಿದ್ದು,ಡೀಪೊ ಮ್ಯಾನೇಜರ್ ಯಾವುದೇ ಕ್ರಮ ಕೈಗೊಳ್ಳದ ಕಾರಣ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಗದಗ:ಲಕ್ಷ್ಮೇಶ್ವರದಿಂದ ಶಿರಹಟ್ಟಿಗೆ ಓದಲು ಹೋಗುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಗಳು ಇಲ್ಲದೆ ಇರುವ ಕಾರಣ ಡೀಪೊ ಮ್ಯಾನೇಜರ್ ಗೆ ಕಾಲೇಜ್ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಿದ್ದು,ಡೀಪೊ ಮ್ಯಾನೇಜರ್ ಯಾವುದೇ ಕ್ರಮ ಕೈಗೊಳ್ಳದ ಕಾರಣ

ಮುಂಡಗೋಡ:ನಗರದ ಅತಿದೊಡ್ಡ ಕೆರೆಗಳಾದ ಆಮ್ಮಾಜೀ ಕೆರೆ ಹಾಗೂ ಕಡಲಿಕಟ್ಟೆ ಕೆರೆಗಳು ನಗರದ ವಾರ್ಡ್ ಗಳ ಗಳ ಕೊಳಚೆ ನೀರು ಹಾಗೂ ಕೆರೆ ಒತ್ತುವರಿಯಾಗಿ ಅಳಿವಿನ ಅಂಚಿಗೆ ತಲುಪಿದ್ದವು ಈ ಹಿನ್ನೆಲೆಯಲ್ಲಿ ಕರುನಾಡ ಕಂದ ಪತ್ರಿಕೆಯ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಹತ್ತಿರ ಹಾಯ್ದು ಹೋಗುವ ಆಲಮಟ್ಟಿ ಎಡದಂಡೆ ನಾಲೆ ಕಾಲುವೆ ಒಡೆದು ರೈತರ ಜಮೀನಿನೊಳಗ ನುಗ್ಗಿ ಹರಿಯುತ್ತಿದೆ.ಕೆಂಭಾವಿ ಹೋಬಳಿ ಘಟಕದಲ್ಲಿ ಬರುವ ಕೆ.ಬಿ.ಜೆ.ಎನ್.ಎಲ್ ಕಾಲುವೆಯಲ್ಲಿ ಹೂಳು ತೆಗೆಯದೇ ಇರುವುದರಿಂದ

ಸಿಂಧನೂರು ನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ ವನಸಿರಿ ಫೌಂಡೇಶನ್ ಸಂಸ್ಥೆಯ ಅಮರಶ್ರೀ ಆಲದ ಮರದ ಆವರಣದಲ್ಲಿ ಜೀವ ಸ್ಪಂದನ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಅವಿನಾಶ್ ದೇಶಪಾಂಡೆ ತಮ್ಮ ಹುಟ್ಟು ಹಬ್ಬದಂದು ನಾಗಲಿಂಗ ಪುಷ್ಪ ಗಿಡವನ್ನು ನೆಟ್ಟು

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕು ಸೋಮನಪುರ ಗ್ರಾಮದಲ್ಲಿ ಮದ್ಯಾಹ್ನದ ಸಮಯದಲ್ಲಿ ಮಹಾದೇವನಾಯಕ ಜಮೀನಿನಲ್ಲಿ ಕುರಿ ಕಾಯುವಾಗ ಹುಲಿ ಪ್ರತ್ಯಕ್ಷ ವಾಗಿದೆ ಇದನ್ನು ಕಂಡ ಮಹಾದೇವನಾಯಕ ಕೂಗಿಕೊಂಡಿದ್ದು ಅಕ್ಕ ಪಕ್ಕದ ಜಮೀನಿನವರು ಓಡಿ ಬಂದಿದ್ದಾರೆ ನಂತರ

ಸಿಂಧನೂರು ತಾಲೂಕಿನ ಮಲ್ಲಾಪೂರ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಸಿರಿ ಫೌಂಡೇಶನ್ ಹಾಗೂ ಹಳೆಯ ವಿದ್ಯಾರ್ಥಿಗಳಿಂದ ಭಾರತ ದೇಶದ ಹೆಮ್ಮೆಯ ಕ್ರೀಡಾಪಟುಗಾರರಾದ ವಿರಾಟ್ ಕೊಹ್ಲಿ ಅವರ ಹುಟ್ಟು ಹಬ್ಬದ ಅಂಗವಾಗಿ ಸಸಿನೆಡುವ

2023 ಕರ್ನಾಟಕ ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್ ವತಿಯಿಂದ ದಿನಾಂಕ 4 ಮತ್ತು 5 ನವಂಬರ್ 2023 ರಂದು ಆರ್ ಎನ್ ಶೆಟ್ಟಿ ಕ್ರೀಡಾಂಗಣ ಧಾರವಾಡದಲ್ಲಿ ನಡೆಸಲಾಯಿತು.ಇದರಲ್ಲಿ ಭಾಗವಹಿಸಿದ ರನ್ನರ್ಸ್ ಯುನಿಟಿ ಟೀಮ್ ಗಂಗಾವತಿಯ ಒಟ್ಟು

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕು.ಬಂಡೀಪುರದ ಮದ್ದೂರು ಅರಣ್ಯ ವಲಯದಲ್ಲಿ ಕಡವೆ ಬೇಟೆ ಆಡಿ ಬರುತಿದ್ದ ವೇಳೆ ಅರಣ್ಯ ಸಿಬ್ಬಂದಿ ಹಾಗೂ ಬೇಟೆಗಾರರ ನಡುವೆ ಗುಂಡಿನ ಚಾಕಮಕಿ.ಬಂಡೀಪುರ ಮದ್ದೂರು ವಲಯದಲ್ಲಿ ಶನಿವಾರ ರಾತ್ರಿ ವೇಳೆಯಲ್ಲಿ ಇದೆ

ಬಸವನಬಾಗೇವಾಡಿ:ಕರ್ನಾಟಕಕ್ಕೆ ಸುದೀರ್ಘ ಇತಿಹಾಸವಿದೆ,ಸಾಂಸ್ಕೃತಿಕವಾಗಿ ವೈಜ್ಞಾನಿಕವಾಗಿ ಕರ್ನಾಟಕ ಹೆಸರಾಗಿದೆ,ಪ್ರತಿಯೊಬ್ಬರೂ ಕನ್ನಡದ ಕೆಲಸಗಳು ನಡೆದಾಗ ಪ್ರತಿಷ್ಠೆಗಳನ್ನು ಬದಿಗೊತ್ತಿ ಕೈಜೋಡಿಸಬೇಕು ಎಂದು ಹಂಗರಗಿಯ ಚೆನ್ನಬಸವ ಪ್ರತಿಷ್ಠಾನದ ಅಧ್ಯಕ್ಷ ವಿವೇಕಾನಂದ ಕಲ್ಯಾಣಶೆಟ್ಟಿ ಹೇಳಿದರು.ಇಲ್ಲಿನ ಅಕ್ಕ ನಾಗಮ್ಮ ಸರಕಾರಿ ಪ.ಪೂ. ಕಾಲೇಜಿನ

ತುಮಕೂರಿನ ಗುರುಕುಲ ಪ್ರತಿಷ್ಠಾನ ಕೊಡ ಮಾಡುವ ಗುರುಕುಲ ನಾಡ ರತ್ನ ಪ್ರಶಸ್ತಿಗೆ ನಾಗವಾಡದ ಸಾಹಿತಿ ಪ್ರಭಾಕರ್ ಕೆಡದ ಆಯ್ಕೆಯಾಗಿದ್ದಾರೆ ಬಸವನಬಾಗೇವಾಡಿ ತಾಲೂಕಿನ ಕ ಚು ಸಾ ಪ ಅಧ್ಯಕ್ಷರಾಗಿರುವ ಇವರು ಇತ್ತೀಚಿನ ತಮ್ಮ ಉತ್ತರ
Website Design and Development By ❤ Serverhug Web Solutions