
ಸ್ವಚ್ಛತೆಯೇ ಸೇವೆ ಆಂದೋಲನ
ಬಸವನ ಬಾಗೇವಾಡಿ:ತಾಲ್ಲೂಕಿನ ಉಕ್ಕಲಿ ಗ್ರಾಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಧರೆಪ್ಪ ಜಕ್ಕಪ್ಪ ಮಸಳಿ ಇವರ ಅಧ್ಯಕ್ಷತೆಯಲ್ಲಿ “ಸ್ವಚ್ಛತೆಯೇ ಸೇವೆ” ಆಂದೋಲನ ಜರುಗಿತು.ಈ ಸ್ವಚ್ಛತೆಯೇ ಸೇವೆ ಆಂದೋಲನದಲ್ಲಿ ಮೊದಲಿಗೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಸವನ ಬಾಗೇವಾಡಿ:ತಾಲ್ಲೂಕಿನ ಉಕ್ಕಲಿ ಗ್ರಾಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಧರೆಪ್ಪ ಜಕ್ಕಪ್ಪ ಮಸಳಿ ಇವರ ಅಧ್ಯಕ್ಷತೆಯಲ್ಲಿ “ಸ್ವಚ್ಛತೆಯೇ ಸೇವೆ” ಆಂದೋಲನ ಜರುಗಿತು.ಈ ಸ್ವಚ್ಛತೆಯೇ ಸೇವೆ ಆಂದೋಲನದಲ್ಲಿ ಮೊದಲಿಗೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ

ಮುಂಡಗೋಡ:ನಗರದ ಜೆಎಂಎಫ್ಸಿ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶೆ ಧನವತಿ ಅವರು ತಾಲೂಕು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ,ವೈದ್ಯರ ಗೈರು ಹಾಜರಾತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಶನಿವಾರ ಆಸ್ಪತ್ರೆಗೆ ಭೇಟಿ ನೀಡಿದ ಅವರು ಆ ವೇಳೆ ಗೈರಾಗಿದ್ದ ಪ್ರಸೂತಿ

ಮಂಗಳೂರು:ಶತಮಾನ ಕಂಡ ಚೇಳ್ಯಾರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಮೂವತ್ತು ವರ್ಷ ಸೇವೆಸಲ್ಲಿಸಿದ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಕೃಷ್ಣವೇಣಿಯವರಿಗೆ ಶಾಲಾಭಿವೃದ್ಧಿ ಸಮಿತಿ,ಶಾರದಾ ವಿದ್ಯಾ ಸೇವಾಟ್ರಸ್ಟ್,ಹಳೆ ವಿದ್ಯಾರ್ಥಿ ಸಂಘ,ಶಿಕ್ಷಕಿ ವರ್ಗ,ವಿದ್ಯಾರ್ಥಿಗಳು ಮತ್ತು

ಯಾದಗಿರಿ:ದೇಶದ ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ಧೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರೆಯಂತೆ “ಸ್ವಚ್ಛತೆಗಾಗಿ ಶ್ರಮದಾನ” ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ವಿನೂತನ ಪ್ರಯೋಗವನ್ನು ನಗರದ ಟ್ವಿಂಕಲ್ ಬೆಲ್

ಬೀದರ್:ಅಪೋಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಸಂಸ್ಥಾಪಕಿ ಮಾತೆ ವೆರೋನಿಕರವರ ದ್ವಿ ಶತಮಾನೋತ್ಸವದ ಸಂದರ್ಭದಲ್ಲಿ ಮರಿಯ ನಿಲಯ ಮತ್ತು ಕಾರ್ಮೆಲ್ ನಿಕೇತನದ ಸಹೋದರಿಯರು ಆಯೋಜಿಸಿದರಕ್ತದಾನ ಶಿಬಿರ ಬ್ರಿಮ್ಸ್ ಆಸ್ಪತ್ರೆ,ಬೀದರ್ ಸಂಯೋಗದಲ್ಲಿ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ

ಕಲಬುರಗಿ:ಸರ್ಕಾರಿ ಪ್ರೌಢಶಾಲೆ ಬಿಳವಾರ ಗ್ರಾಮದಲ್ಲಿ ರಾಷ್ಟ್ರೀಯ ಹಿಂದಿ ದಿವಸ್ ಆಚರಣೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಅಧ್ಯಕ್ಷತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರೀಮತಿ ಶ್ರೀದೇವಿ ಗಂಡ ಹನುಮಂತ ದಂಡಗುಲ್ಕರ ಹಾಗೂ ಶಾಲೆಯ ಹಿರಿಯ ಶಿಕ್ಷಕರು

ಬೀದರ್:ಸಿಎಂ ಕಪ್ 2023-24 ನೇಸಾಲಿನ ವಿಭಾಗ ಮಟ್ಟದ ಬಾಕ್ಸಿಂಗ್ ಸ್ಪರ್ಧೆಯನ್ನು ಆಯೋಜಿಸಲಾಯಿತು.ಆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ನಾಗರಾಜ್ ವರ್ಮಾ ರವರು ಗಳಿಸಿರುತ್ತಾರೆ (ವ್ಹೇಟ್ ಕೆಟಗಿರಿ 71ಕೆಜಿ ಟು 75 ಕೆಜಿ).ಇವರು ರಾಜ್ಯಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ

ಬೀದರ್:ಕಲ್ಯಾಣ ಕರ್ನಾಟಕ ಭಾಗದ ಯಶಸ್ವಿ ಉದ್ಯಮಿಗಳಾದ ಸತತ ಆರನೇ ಬಾರಿಗೆ KMF ನಿರ್ದೇಶಕರಾಗಿ ಆಯ್ಕೆಯಾದ ಡೈನಾಮಿಕ್ ಲೀಡರ್ ಮಾನ್ಯ ಶ್ರೀ ಮಾರುತಿ ಖಾಶOಪೂರರವರಿಗೆ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಬೀದರ ಜಿಲ್ಲೆಯ ಗೊಂಡ ಸಮಾಜದ ಪ್ರಮುಖರುಗಳಾದ

ಚಿಕ್ಕಮಗಳೂರು:ಜಗದ್ಗುರುಗಳು ಅವರಿಗೆ ಹೇಳಿದರು ನೀವು ಮಠಕ್ಕೆ ಬಂದಿದ್ದೀರಿ ಧನ್ಯವಾದಗಳು ಆದರೆ ನೀವು ಏನು ಮಾಡುತ್ತಿದ್ದೀರಿ ಎಂದು ನಿಮಗೆ ತಿಳಿದಿಲ್ಲ ನಾವು ನಿಮ್ಮನ್ನು ಆಶೀರ್ವದಿಸಲು ಸಾಧ್ಯವಿಲ್ಲ ಎಂದು ಶೃಂಗೇರಿ ಮಠದ ಶ್ರೀ ನಿರಾಕರಿಸಿದರು.ಸಭೆಯಲ್ಲಿ ಜಗದ್ಗುರುಗಳು ರಾಹುಲ್

ಶಹಾಪುರ:ಈಶಾನ್ಯ ಪದವೀಧರರ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಳ್ಳಿ ಎಂದು ಸುರೇಶ್ ಸಜ್ಜನ್ ಮನವಿ ಮಾಡಿದರು.ನವೆಂಬರ್ 6 ತಾರೀಖು ಕೊನೆ ದಿನವಾಗಿದೆ ಅದಕ್ಕಾಗಿ ಪ್ರತಿಯೊಬ್ಬರೂ ಮತದಾನ ಮಾಡದೇ ವಂಚಿತರಾಗಬಾರದು ಎಂದು ಹೇಳಿದರು
Website Design and Development By ❤ Serverhug Web Solutions