
ಕನ್ನಡಪರ ಸಂಘಟನೆಗಳ ಒಕ್ಕೂಟ ವತಿಯಿಂದ: ಶಹಾಪುರ ಬಂದ್
ಶಹಾಪುರ:ಕನ್ನಡ ಪರ ಸಂಘಟನೆಗಳ ಒಕ್ಕೂಟ ಶಹಾಪುರ ವತಿಯಿಂದ ಕರ್ನಾಟಕ ಬಂದ್ ಕಾವೇರಿ ಹೋರಾಟಕ್ಕೆ ನಾವು ಕೈ ಜೋಡಿಸೋಣ ತಮಿಳು ನಾಡು ವಿರುದ್ಧ ಹೋರಾಡೋಣ ಎಂಬ ಹೋರಾಟದಲ್ಲಿ ನಮ್ಮ ಸಂಘಟನೆವು ಸಕ್ರಿಯವಾಗಿ ಭಾಗವಹಿಸಿತ್ತು.ಕನ್ನಡಪರ ಸಂಘಟನೆಗಳ ಒಕ್ಕೂಟದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಶಹಾಪುರ:ಕನ್ನಡ ಪರ ಸಂಘಟನೆಗಳ ಒಕ್ಕೂಟ ಶಹಾಪುರ ವತಿಯಿಂದ ಕರ್ನಾಟಕ ಬಂದ್ ಕಾವೇರಿ ಹೋರಾಟಕ್ಕೆ ನಾವು ಕೈ ಜೋಡಿಸೋಣ ತಮಿಳು ನಾಡು ವಿರುದ್ಧ ಹೋರಾಡೋಣ ಎಂಬ ಹೋರಾಟದಲ್ಲಿ ನಮ್ಮ ಸಂಘಟನೆವು ಸಕ್ರಿಯವಾಗಿ ಭಾಗವಹಿಸಿತ್ತು.ಕನ್ನಡಪರ ಸಂಘಟನೆಗಳ ಒಕ್ಕೂಟದ

ರಾಯಚೂರು/ಮಸ್ಕಿ-ರಾಜ್ಯ ಸರ್ಕಾರವು ತಮಿಳುನಾಡಿಗೆ ಕರ್ನಾಟಕದ ಕಾವೇರಿ ನದಿ ನೀರನ್ನು ಹರಿಸುವುದನ್ನು ತಡೆಯಬೇಕು ಹಾಗೂ ರಾಜ್ಯದ ಮುಖ್ಯಮಂತ್ರಿಗಳು,ಶಾಸಕರು,ಸಂಸದರು ಕೇಂದ್ರ ಸರ್ಕಾರಕ್ಕೆ ರಾಜ್ಯದ ನೀರಿನ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿ ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ತಡೆಯಬೇಕೆಂದು

ಶಹಾಪುರ:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕನ್ನಡಪರ ಒಕ್ಕೂಟ ವತಿಯಿಂದ ಕಾವೇರಿ ಜಲಾಶಯ ಬತ್ತಿರುವ ಕರ್ನಾಟಕ ಜಲವಾಸ್ತವವನ್ನು ನಿರ್ಲಕ್ಷಿಸಿ ತಮಿಳುನಾಡಿಗೆ ನೀರು ಬಿಡುತ್ತಿರುವ ಕಾವೇರಿ ನಿಯಂತ್ರಣ ಸಮಿತಿ ಹಾಗೂ ಕಾವೇರಿ
ಭದ್ರಾವತಿ:ನಗರಸಭೆ ವತಿಯಿಂದ ಸೆ.30ರಂದು ಶನಿವಾರ ನಗರದ ಬಿ.ಎಚ್ ರಸ್ತೆಯ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟದಲ್ಲಿ ಪೌರಕಾರ್ಮಿಕರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.ಬೆಳಿಗ್ಗೆ 9 ಗಂಟೆಗೆ ರಂಗಪ್ಪ ವೃತ್ತದಿಂದ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದವರೆಗೂ ಮೆರವಣಿಗೆ

ಚಾಮರಾಜನಗರ/ಗುಂಡ್ಲುಪೇಟೆ:ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಬಿ.ಜೆ.ಪಿ,ರೈತಸಂಘ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ನೀಡಿದ ಕರ್ನಾಟಕ ಬಂದ್ ಗೆ ಗುಂಡ್ಲುಪೇಟೆಯಲ್ಲಿ ಉತ್ತಮ ಪ್ರತ್ರಿಕ್ರಿಯೆ ವ್ಯಕ್ತವಾಗಿದೆ.ಬೆಳಿಗ್ಗೆಯಿಂದಲೆ ಕನ್ನಡಪರ ಮತ್ತು ರೈತ ಸಂಘಟನೆಗಳ ಮುಖಂಡರು ಅಲ್ಲಲ್ಲಿ ತೆರೆದಿದ

ಉತ್ತರ ಕನ್ನಡ/ಮುಂಡಗೋಡ:ನಗರದ ದೈವಜ್ಞ ಕಲ್ಯಾಣ ಮಂಟಪ ಎದುರಿಗಿನ ಕಡಲಿಕಟ್ಟೆ ಕೆರೆ ಸುಮಾರು 7.20 ಎಕರೆ ಪ್ರದೇಶ ವಿಸ್ತೀರ್ಣ ಹೊಂದಿದ್ದು,ಕಂದಾಯ ಇಲಾಖೆಯ ನಿಯಮಾವಳಿ ಪ್ರಕಾರ ಕೆರೆಯ ಅಂಚಿನ ಭಾಗದಿಂದ 30 ಮೀಟರ್ ಬಫರ್ ಝೋನ್ ವ್ಯಾಪ್ತಿಯಲ್ಲಿರುತ್ತದೆ,ಆದರೆ

ಚಾಮರಾಜನಗರ ನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ಕಾರಣ ಕರ್ನಾಟಕ ಬಂದ್ಗೆ ಕರೆ ನೀಡಿರುವ ಹಿನ್ನೆಲೆ ಗುಂಡ್ಲುಪೇಟೆಯಲ್ಲಿ ರಸ್ತೆ ತಡೆದು ವಿವಿಧ ಸಂಘಟನೆ ಹಾಗೂ ಮಾಜಿ ಶಾಸಕರಾದ ನಿರಂಜನ್ ಕುಮಾರ್

ಗದಗ ಜಿಲ್ಲೆ ಲಕ್ಷ್ಮೇಶ್ವರ ನಗರದಲ್ಲಿ ಕನ್ನಡಪರ ಸಂಘಟನೆಯಾದ ಜಯಕರ್ನಾಟಕ ಸಂಘಟನೆಯು ನಗರದಲ್ಲಿ ಇಂದು ರಸ್ತೆ ತಡೆ ನಡೆಸಿ. ತಹಸೀಲ್ದಾರರವರಿಗೆ ಮನವಿ ಸಲ್ಲಿಸಿದರು. ಈ ಸಮಯದಲ್ಲಿ ತಾಲೂಕ ಅಧ್ಯಕ್ಷ ಇಸಾಕಭಾಷಾ ಹರಪನಹಳ್ಳಿ,ರಮೇಶ ಹಂಗನಕಟ್ಟಿ,ಬಸವರಾಜ್ ಮೇಲಮುರಿ,ಎಸ್ ಏನ್

ಬಳ್ಳಾರಿ/ಸಿರುಗುಪ್ಪಾ:ಬೃಹತ್ ಸಂಖ್ಯೆಯಲ್ಲಿ ಈದ್ ಮಿಲಾದ್ ಉನ್ ನಬಿ ಜೂಲುಸ್ ಮಾನವ ಕುಲ ಉದ್ಧಾರಕರು ಪ್ರವಾದಿ ಮೊಹಮ್ಮದ್ “ಸೊ” ಸೈಯದ್ ಹಸನ್ ಬಸರಿ ಖಾದ್ರಿ ಬಗ್ದಾದಿ. ಸಹನೆ ಶಾಂತಿ ಸೌಹಾರ್ದ ಅಲ್ಲಾಹನ ಪ್ರೀತಿಯ ಸಾಕಾರ ಪ್ರವಾದಿ

ಕಲಬುರಗಿ:ಇಲ್ಲಿನ ಖಾಜಾ ಶಿಕ್ಷಣ ಸಂಸ್ಥೆಯ ಸೈಯದ್ ಅಕ್ಬರ್ ಹುಸೇನಿ ಪಿಯು ಕಾಲೇಜು ಕೆಕೆ 164 ರಲ್ಲಿ ಬುಧವಾರ ವಿಶ್ವ ಓಝೋನ್ ದಿನವನ್ನು ಆಚರಿಸಲಾಯಿತು.ಖಾಜಾ ಬಂದೇ ನವಾಜ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮತ್ತು ರಸಾಯನ ಶಾಸ್ತ್ರ
Website Design and Development By ❤ Serverhug Web Solutions