
ಗದಗಕಾಟಾಚಾರದ ಕಾಮಗಾರಿ:ಚಾಪೆಯಂತೆ ಡಾಂಬಾರ್ ಹಾಕಿದ ಗುತ್ತಿಗೆದಾರ
ಎರಡೇ ತಿಂಗಳಲ್ಲಿ ಕಿತ್ತು ಹೋದ ₹9.29 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ರಸ್ತೆ ಕಾಲಿಂದ ಒದ್ದರೆ ಕಿತ್ತು ಬರುತ್ತಿದೆ ಕಲ್ಲಿನ ಕಡಿ ಹಾಗೂ ಡಾಂಬಾರ್ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ನೆರೇಗಲ್ ಹೋಬಳಿ ಹಾಲಕೆರೆ ಗ್ರಾಮದ ಹೊರಗಿನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಎರಡೇ ತಿಂಗಳಲ್ಲಿ ಕಿತ್ತು ಹೋದ ₹9.29 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ರಸ್ತೆ ಕಾಲಿಂದ ಒದ್ದರೆ ಕಿತ್ತು ಬರುತ್ತಿದೆ ಕಲ್ಲಿನ ಕಡಿ ಹಾಗೂ ಡಾಂಬಾರ್ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ನೆರೇಗಲ್ ಹೋಬಳಿ ಹಾಲಕೆರೆ ಗ್ರಾಮದ ಹೊರಗಿನ

ಕೊಟ್ಟೂರು:ಪಟ್ಟಣ ಪಂಚಾಯಿತಿಯ ಆಡಳಿತದಲ್ಲಿ ಭ್ರಷ್ಟಾಚಾರದ ಕೂಪವಾಗಿ ಮಾರ್ಪಡುತ್ತಿದೆ ಇತ್ತೀಚೆಗೆ ಸಾರ್ವಜನಿಕರು ತಮ್ಮ ದಿನನಿತ್ಯದ ಕೆಲಸಗಳನ್ನು ಮಾಡಿಸಿಕೊಳ್ಳಲು ಹಣ ಕೊಟ್ಟರೆ ಮಾತ್ರ ಕೆಲಸವಾಗುತ್ತವೆ? ಒಂದು ವೇಳೆ ಹಣ ನೀಡದೇ ಹೋದರೆ ಅವರ ಕೆಲಸಗಳ ಫೈಲ್ಗಳು ಧೂಳು

ನಿಡಗುಂದಿ:ಪಟ್ಟಣದ ಬಿ ಎಂ ಎಸ್ ಶಾಲೆಯ ಆವರಣದಲ್ಲಿ ಶಾಲಾ ಸಂಸ್ಥೆಯ ಸಂಸ್ಥಾಪಕರಾದ ಶರಣಪ್ಪ ನಾಗರಬೆಟ್ಟ ಅವರ ಅಧ್ಯಕ್ಷತೆಯಲ್ಲಿ ಅಂತರಾಷ್ಟ್ರೀಯ ಚೆಸ್ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಸೋಮಶೇಖರ ನಾಗರಬೆಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ

ಅಧಿವೇಶನದಲ್ಲಿ ಶಾಸಕರಿಗೆ ಕೊಟ್ಟ ಅಲ್ಪ ಸಮಯದಲ್ಲಿ ಹನೂರಿನ ನಮ್ಮ ನೆಚ್ಚಿನ ಶಾಸಕರಾದ ಮಂಜುನಾಥ್ ರವರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸದನದ ಗಮನ ಸೆಳೆದಿರುವುದು ತುಂಬ ಸಂತಸ ತಂದಿದೆ,ಕ್ಷೇತ್ರದ ದೇವಸ್ಥಾನ,ರಸ್ತೆ,ವಿದ್ಯುತ್ ಸಮಸ್ಯೆ ಇರೋದು ಸರ್ಕಾರದ ಗಮನಕ್ಕೆ

ರಾಯಚೂರು:ಹತ್ತು ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಸೂಲಗಿತ್ತಿ ಮಲ್ಲಮ್ಮ “ರಾಜ್ಯಮಟ್ಟದ ಕಾಯಕ ಕಣ್ಮಣಿ ಪ್ರಶಸ್ತಿ”ಗೆ ಭಾಜನರಾಗುತ್ತಿರುವುದಕ್ಕೆ ಅಭಿನಂದನೆಗಳು:ಸಾಮಾಜಿಕ ಕಾರ್ಯಕರ್ತ ಶಿವರಾಜ್ ಮೋತಿ ಹೆರಿಗೆ ಮಾಡಿಸಿ ಜೀವನ ಸಾಗಿಸುವುದು ಅವರ ವೃತ್ತಿ. “ಹಡೆಯುವವಳ ನೋವು ಸೂಲಗಿತ್ತಿಗೆ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಲೆಕ್ಕ ಸಹಾಯಕ ರಾಗಿ ಕೆಲಸ ಮಾಡುತ್ತಿದ್ದ ಚೇತನ್ ಕುಮಾರ್ ರವರಿಗೆ ದಿನಾಂಕ 17.06.2023 ಲೊಕ್ಕನಹಳ್ಳಿ ರೈತ ಸಂಪರ್ಕ ಕೇಂದ್ರಕ್ಕೆ ಸಂಬಂಧಿಸಿದ ಲೆಕ್ಕ

ಹನೂರು:ತಾಲ್ಲೂಕು ಕೆಂದ್ರ ಬಿಂದುವಾದ ಹನೂರು ಪಟ್ಟಣದ ಒಕ್ಕಲಿಗ ಜನಾಂಗ ಸಂಘಗಳು ಹಾಗೂ ಯುವ ಸಮಿತಿಯವರುಗಳ ಸಹಯೋಗದಲ್ಲಿ ಗುರುವಾರ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿಯನ್ನು ಪಟ್ಟಣದಲ್ಲಿನ ಆರ್.ಎಮ್.ಸಿ ಆವರಣದಲ್ಲಿ ಚಾಲನೆ ನೀಡುವುದರ ಮೂಲಕ ಮೆರೆವಣಿಗೆಯನ್ನು ಮಾಡಿಕೊಂಡು

ಔರಾದ:ತಾಲ್ಲೂಕಿನ ವನಮಾರಪಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಕೈತೋಟ ಬೆಳೆಸುವ ಪ್ರಾತ್ಯಕ್ಷಿಕೆ ನಡೆಯಿತು. ಸಮುದಾಯ ಸಂಪನ್ಮೂಲ ವ್ಯಕ್ತಿ ಮಲ್ಲಪ್ಪ ಗೌಡ ಅವರು ಕೈತೋಟ ಬೆಳೆಸುವ ವಿಧಾನ ಹೇಳಿಕೊಟ್ಟರು. 14 ಬಗೆಯ ತರಕಾರಿ, ಬಿಸಿಯೂಟಕ್ಕೆ ಬೇಕಾಗುವ

ಕಲಬುರಗಿ: ಕಲಬುರಗಿ ನಗರ ಸೇರಿದಂತೆ ಹಲವೆಡೆ ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ಮಳೆರಾಯನ ಆಗಮನಕ್ಕಾಗಿ ಮುಗಿಲಿನತ್ತ ಮುಖ ಮಾಡಿದ್ದ ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಹೌದು ಇನ್ನೇನು ಮಳೆಗಾಲ ಬಂತು ಬಿತ್ತನೆ ಕಾರ್ಯ
ಭದ್ರಾವತಿ: ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವವರಿಂದ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರತಿ ವಾರಾಂತ್ಯ ದಿನಗಳಲ್ಲಿ ಭದ್ರಾವತಿ ಸಂಚಾರಿ ಠಾಣೆ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸುತ್ತಿದ್ದಾರೆ.ಅದೇ ರೀತಿ ಕಾರ್ಯಾಚರಣೆ ನಡೆಸಿ ಮದ್ಯ ಸೇವಿಸಿ
Website Design and Development By ❤ Serverhug Web Solutions