
ಆಡುಗಳ ಮೇಲೆ ಹೆಬ್ಬಾವು ದಾಳಿ:ಪರಿಹಾರಕ್ಕೆ ಬೂದಿಬಸವ ಒತ್ತಾಯ
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬೆಂಡೆ ಬೆಂಬಳಿ ಹಾಗೂ ಕೊಡಲ ಗ್ರಾಮಗಳ ಕೃಷ್ಣಾ ನದಿಯ ಹತ್ತಿರ ಹೆಬ್ಬಾವುಗಳ ಹಾವಳಿಯಿಂದ ಕುರಿಗಾಹಿಗಳು ಮತ್ತು ಜನರು ಭಯಭೀತರಾಗಿದ್ದಾರೆ ಕಳೆದ ಕೆಲದಿನಗಳ ಹಿಂದೆ ಬೆಂಡೆಬೆಂಬಳಿ ಗ್ರಾಮದ ಸಣ್ಣ ಸಿದ್ದಪ್ಪ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬೆಂಡೆ ಬೆಂಬಳಿ ಹಾಗೂ ಕೊಡಲ ಗ್ರಾಮಗಳ ಕೃಷ್ಣಾ ನದಿಯ ಹತ್ತಿರ ಹೆಬ್ಬಾವುಗಳ ಹಾವಳಿಯಿಂದ ಕುರಿಗಾಹಿಗಳು ಮತ್ತು ಜನರು ಭಯಭೀತರಾಗಿದ್ದಾರೆ ಕಳೆದ ಕೆಲದಿನಗಳ ಹಿಂದೆ ಬೆಂಡೆಬೆಂಬಳಿ ಗ್ರಾಮದ ಸಣ್ಣ ಸಿದ್ದಪ್ಪ

ಧಾರವಾಡದ ಶಹರದಲ್ಲಿ ಸುಮಾರು 20 – 30 ವರ್ಷಗಳಿಂದ ಹೊಟ್ಟೆ ಪಾಡಿಗಾಗಿ ಬಡ ಜನರು ಕೆಲವೊಂದು ರಸ್ತೆಯ ಪಕ್ಕದಲ್ಲಿ ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡು ತಮ್ಮ ಜೀವನ ನಿರ್ವಹಿಸುತ್ತಿದ್ದು ಈ ಬಡ ಜನರ ದಿನ ನಿತ್ಯದ

ಕಲಬುರಗಿ/ಜೇವರ್ಗಿ:ತಾಲ್ಲೂಕಿನ ಕುರನಳ್ಳಿ ಗ್ರಾಮದ ನಿವಾಸಿಯಾದ ಶರಣಪ್ಪ ಮಲ್ಲಪ್ಪ ಪ್ಯಾಟಿ ಎಂಬ ಬಡ ರೈತ ತನ್ನ ಸಂತ ಜಮಿನಿನಲ್ಲಿ ರಾತ್ರಿ ಕಬ್ಬಿಗೆ ನೀರು ಬಿಡುವಾಗ ವಿಷಯಕ್ತವಾದ ಸರ್ಪವೊಂದು ರೈತ ಶರಣಪ್ಪ(35) ನಿಗೆ ಕಚ್ಚಿದ ಘಟನೆ ನಿನ್ನೆ

ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಭೀಮಮಾರ್ಗ ಮತ್ತು ಭೀಮವಾದ ಹಾಗೂ ಡಾ.ಅಂಬೇಡ್ಕರ್ ಮಹಾಸಭಾ ಸಂಘಟನೆಗಳ ಒಕ್ಕೂಟದ ವತಿಯಿಂದ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರ

ತುಮಕೂರು/ ಕುಣಿಗಲ್: ಸಮಾಜದಲ್ಲಿ ಸಮಾಜಮುಖಿ ಕೆಲಸ ಮಾಡುವದರ ಸಂಖ್ಯೆ ದಿನೇ ದಿನೇಕಡಿಮೆಯಾಗುತ್ತಿದ್ದು, ಜನರಲ್ಲಿ ಧರ್ಮಗಳನ್ನಬಿತ್ತಿದಾಗ ಅಧರ್ಮ ಕಣ್ಮರೆಯಾಗುತ್ತದೆ ಎಂದು ನೆಲಮಂಗಲದ ಪವಾಡ ಶ್ರೀ ಬಸವಣ್ಣನವರ ಮಠದ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿಗಳು ತಿಳಿಸಿದ್ದಾರೆ. ಪಟ್ಟಣದ

ಹಾವೇರಿ/ಶಿಗ್ಗಾವಿ:ಪುಣ್ಯಸ್ಮರಣೆಗಳಂತಹ ಕಾರ್ಯಕ್ರಮಗಳಲ್ಲಿಯೂ ವನಮಹೋತ್ಸವದಂತಹ ಕಾರ್ಯಕ್ರಮ ಹಮ್ಮಿಕೊಂಡು ಪುಣ್ಯ ಪುರುಷರ ಹೆಸರನ್ನು ಪರಿಸರ ಖಾಳಜಿಯ ಜೊತೆಗೆ ಅಜರಾಮರ ಮಾಡುವ ಸುರೇಶ ಯಲಿಗಾರ ಅವರ ಕಾರ್ಯ ನಿಜಕ್ಕೂ ಮಾದರಿ ಕಾರ್ಯ ಎಂದು ಗೋಟಗೋಡಿ ಕರ್ನಾಟಕ ಜಾನಪದ ವಿವಿಯ

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಟಗೆರಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಲೈನ್ ಮ್ಯಾನ್ ಒಬ್ಬರು ಸಾವನ್ನಪ್ಪಿರುವ ಘಟನೆ ಗಾಣಗಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಸಂತೋಷ್ ಗುಂಜಾ (28)ಜೇವರಗಿ ತಾಲೂಕಿನ ಹುಲ್ಲುರೂ

ಉತ್ತರ ಕನ್ನಡ/ಮುಂಡಗೋಡ:ಸಾಕಷ್ಟು ವರ್ಷಗಳಿಂದ ಮುಂಡಗೋಡ ನಗರದ ಅಕ್ಷರಪ್ರೇಮಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ಪ್ರತಿನಿತ್ಯ ದಿನಪತ್ರಿಕೆ ಹಾಗೂ ಸಾಹಿತ್ಯ ಹಿನ್ನೆಲೆಯ ಪುಸ್ತಕಗಳನ್ನು ಓದಲು ಅವಕಾಶ ಮಾಡಿಕೊಟ್ಟಿರುವ ಪಟ್ಟಣ ಪಂಚಾಯ್ತಿ ಆವರಣದಲ್ಲಿನ ಜಿಲ್ಲಾ ಕೇಂದ್ರ ಗ್ರಂಥಾಲಯ ಅಪ್ಡೇಟ್

ಯಾದಗಿರಿ:ನಿನ್ನೆ ನಿಹಾರಿಕಾ ಸೇವಾ ಸಂಸ್ಥೆ ವತಿಯಿಂದ ಒಂದು ದಿನದ ಉಚಿತ ಕಿವಿಯ ತಪಾಸಣೆ ಚಿರಂಜೀವಿ ಶಾಲೆ ಹತ್ತಿರ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.ಈ ಸಂದರ್ಬದಲ್ಲಿ ಶ್ರವಣ ತಜ್ಞರಾದ ಅವಿನಾಶ ಪಾಟೀಲ್ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಈ ಆಧುನಿಕ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಬಳಗಾನೂರ ಗ್ರಾಮಸ್ಥರಿಂದ ಪವಿತ್ರ ಬಕ್ರೀದ್ ಹಬ್ಬದ ಶುಭಾಶಯಗಳು ಪವಿತ್ರ ರಂಜಾನ್ ತಿಂಗಳ ಮುಗಿದ ನಂತರ ಬರುವ ಹಬ್ಬವೆ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ ಮುಸ್ಲಿಂ
Website Design and Development By ❤ Serverhug Web Solutions