
ಎಸ್ ಸಿ ಗಣತಿಯಲ್ಲಿ ಮಾದಿಗ ಎಂದು ಬರೆಯಿಸಿ: ಹಲಗಿ ಕುರುಕುಂದ
ಪರಿಶಿಷ್ಟ ಜಾತಿಯ ಒಳ ಮೀಸಲಾತಿಯನ್ನು ಸಮುದಾಯಗಳ ದತ್ತಾಂಶಗಳ ಆಧಾರದ ಮೇಲೆ ರಾಜ್ಯ ಸರ್ಕಾರಗಳೇ ಮೀಸಲಾತಿ ನೀಡಬಹುದು ಎಂದು ಕಳೆದ ಆಗಸ್ಟ್ ಒಂದರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ ಮತ್ತಿತರ ರಾಜ್ಯಗಳಲ್ಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಪರಿಶಿಷ್ಟ ಜಾತಿಯ ಒಳ ಮೀಸಲಾತಿಯನ್ನು ಸಮುದಾಯಗಳ ದತ್ತಾಂಶಗಳ ಆಧಾರದ ಮೇಲೆ ರಾಜ್ಯ ಸರ್ಕಾರಗಳೇ ಮೀಸಲಾತಿ ನೀಡಬಹುದು ಎಂದು ಕಳೆದ ಆಗಸ್ಟ್ ಒಂದರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ ಮತ್ತಿತರ ರಾಜ್ಯಗಳಲ್ಲಿ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕ ಪಂಚಾಯತ ಸಭಾಂಗಣದಲ್ಲಿ ಇಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ “ವಿಶೇಷ ಚೇತನರಿಗೆ ವಿಶೇಷ ಜಾಬ್ ಕಾರ್ಡ್ ವಿತರಣಾ ಅಭಿಯಾನ” ಪ್ರಯುಕ್ತ ತಾಲೂಕ ಮಟ್ಟದ ಕಾರ್ಯಾಗಾರವನ್ನು
ಬಳ್ಳಾರಿ / ಕಂಪ್ಲಿ : ರೈತರ ಹಿತಾಸಕ್ತಿಗಾಗಿ ಪಟ್ಟಣದಲ್ಲಿ ತುರ್ತಾಗಿ ಭತ್ತ ಖರೀದಿ ಕೇಂದ್ರ ಆರಂಭಿಸುವಂತೆ ನಂ.3ಸಣಾಪುರ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಅಯ್ಯೋದಿ ವೆಂಕಟೇಶ ಒತ್ತಾಯಿಸಿದರು.ಇಲ್ಲಿನ ತಹಸೀಲ್ದಾರ್ ಎಸ್. ಶಿವರಾಜಗೆ ಶುಕ್ರವಾರ
ವಿಶೇಷ ಲೇಖನ : ಜಿಲಾನ್ ಸಾಬ್ ಬಡಿಗೇರ ಹನುಮಾನ್ ಜಯಂತಿಯು ಮಾರುತಿ ನಂದನ ಎಂದೂ ಕರೆಯಲ್ಪಡುವ ಆಂಜನೇಯ ಸ್ವಾಮಿಯ ಜನ್ಮದಿನವಾಗಿದೆ. ಹನುಮಾನ್ ಜಯಂತಿಯನ್ನು ಯಾವಾಗಲೂ ರಾಮ ನವಮಿಯ ನಂತರವೇ ಅಚರಿಸಲಾಗುತ್ತದೆ. ಹಿಂದೂ ನಂಬಿಕೆಯಲ್ಲಿ, ಆಂಜನೇಯ
ಬಳ್ಳಾರಿ / ಕಂಪ್ಲಿ : ಸ್ಥಳೀಯ ಸಣಾಪುರ ರಸ್ತೆಯಲ್ಲಿರುವ ಕೆಸಿಬಿ ಎಜ್ಯುಕೇಷನಲ್ ಟ್ರಸ್ಟ್, ರೈನ್ಬೋ ಸಮೂಹ ವಿದ್ಯಾಸಂಸ್ಥೆಯ ರೈನ್ಬೋ ಪಿಯು ಕಾಲೇಜಿನಲ್ಲಿ ಹತ್ತನೇ ತರಗತಿಯಲ್ಲಿ 2025- 26ನೇ ಸಾಲಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ
ಕಲಬುರಗಿ / ಚಿತ್ತಾಪುರ : ಒಂದು ಕಾಲಕ್ಕೆ ಮನುಷ್ಯ ಜೀವನದ ಶ್ರಮ ಸಂಸ್ಕೃತಿ ಹೆಚ್ಚಿಸಿ ಲವಲವಿಕೆ ಜೀವನಕ್ಕೆ ಕಾರಣವಾಗುತ್ತಿದ್ದ ಜಾನಪದ ಸಂಸ್ಕೃತಿ ಇಂದು ನಿಧಾನವಾಗಿ ಮರೆಯಾಗುತ್ತಿರುವುದು ನಾಡಿನ ದುರಂತವಾಗಿದೆ ಎಂದು ಕಂಬಳೇಶ್ವರ ಮಠದ ಸೋಮಶೇಖರ
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಳ್ಳೊಳ್ಳಿ ಸಾವಿರದೇವರ ಸಂಸ್ಥಾನ ಮಠದ ಸದ್ಗುರು ಶ್ರೀ ಸಿದ್ದಲಿಂಗೇಶ್ವರರ 9ನೇ ಜಾತ್ರಾ ಉತ್ಸವ ಪ್ರಯುಕ್ತ ಮಂಗಳವಾರ ಸಂಜೆ 7.30ಕ್ಕೆ ಅಪಾರ ಭಕ್ತರ ಮಧ್ಯೆ ಸಂಭ್ರಮ ಸಡಗರದಿಂದ ರಥೋತ್ಸವ ಜರುಗಿತು.ತಳಿರು
ಶಿವಮೊಗ್ಗ : ಜೆಸಿಐ ಭಾರತ ವಿಶಾಲವಾದ ಸದಸ್ಯತ್ವವನ್ನು ದೇಶದ ಮೂಲೆ ಮೂಲೆಯಲ್ಲಿ ಹೊಂದಿದೆ. ಶಿವಮೊಗ್ಗ ನಗರದಲ್ಲಿ 10 ರಿಂದ 15 ಜೆಸಿಐ ಘಟಕಗಳಿವೆ 400 ರಿಂದ 500 ಜನ ನಗರದಲ್ಲಿ ಜೆಸಿ ಸದಸ್ಯರಿದ್ದಾರೆ. ಜೆಸಿಸ್
ಬೆಳಗಾವಿ /ಚಿಕ್ಕೋಡಿ :ಜಗತ್ತಿಗೆ ಅಹಿಂಸಾ ಮತ್ತು ತ್ಯಾಗದ ಮಾರ್ಗವನ್ನು ತೋರಿಸಿರುವ ಜೈನ ಧರ್ಮದ 24 ನೇ ತೀರ್ಥಂಕರರಾದ ಭ.ಮಹಾವೀರ ಸ್ವಾಮಿಯ ಜನ್ಮಕಲ್ಯಾಣ ಮಹೋತ್ಸವವು ಪಟ್ಟಣದಲ್ಲಿ ಅತೀ ವಿಜೃಂಭಣೆಯಿಂದ ಜರುಗಿತು.ಪಟ್ಟಣದ ಜೈನ್ ಪೇಠೆಯ ಆದಿನಾಥ ದಿಗಂಬರ
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಮಧ್ಯದಲ್ಲಿರುವ ಉದ್ಯಾನವನವು ಅನೈತಿಕ ಚಟುವಟಿಕೆಯ ತಾಣವಾಗಿದೆ.ಈ ಉದ್ಯಾನವನಕ್ಕೆ ಸಂಬಂಧ ಪಟ್ಟ ಅರಣ್ಯ ಅಧಿಕಾರಿಗಳು ಮಾತ್ರ ಗಾಢ ನಿದ್ರೆಗೆ ಜಾರಿದಂತಿದೆ.ಸಾರಾಯಿ ಬಾಟಲಿಗಳು ಬಿಡಿ ಸಿಗರೇಟ್ ಸೇದುವ ಜನರಿಗೆ ಈ ಉದ್ಯಾನವನವು
Website Design and Development By ❤ Serverhug Web Solutions