
ಸಿರುಗುಪ್ಪಾದಲ್ಲಿ ಈದ್ ಮಿಲಾದ್ ಆಚರಣೆ
ಬಳ್ಳಾರಿ/ಸಿರುಗುಪ್ಪಾ:ಬೃಹತ್ ಸಂಖ್ಯೆಯಲ್ಲಿ ಈದ್ ಮಿಲಾದ್ ಉನ್ ನಬಿ ಜೂಲುಸ್ ಮಾನವ ಕುಲ ಉದ್ಧಾರಕರು ಪ್ರವಾದಿ ಮೊಹಮ್ಮದ್ “ಸೊ” ಸೈಯದ್ ಹಸನ್ ಬಸರಿ ಖಾದ್ರಿ ಬಗ್ದಾದಿ. ಸಹನೆ ಶಾಂತಿ ಸೌಹಾರ್ದ ಅಲ್ಲಾಹನ ಪ್ರೀತಿಯ ಸಾಕಾರ ಪ್ರವಾದಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಳ್ಳಾರಿ/ಸಿರುಗುಪ್ಪಾ:ಬೃಹತ್ ಸಂಖ್ಯೆಯಲ್ಲಿ ಈದ್ ಮಿಲಾದ್ ಉನ್ ನಬಿ ಜೂಲುಸ್ ಮಾನವ ಕುಲ ಉದ್ಧಾರಕರು ಪ್ರವಾದಿ ಮೊಹಮ್ಮದ್ “ಸೊ” ಸೈಯದ್ ಹಸನ್ ಬಸರಿ ಖಾದ್ರಿ ಬಗ್ದಾದಿ. ಸಹನೆ ಶಾಂತಿ ಸೌಹಾರ್ದ ಅಲ್ಲಾಹನ ಪ್ರೀತಿಯ ಸಾಕಾರ ಪ್ರವಾದಿ

ಕಲಬುರಗಿ:ಇಲ್ಲಿನ ಖಾಜಾ ಶಿಕ್ಷಣ ಸಂಸ್ಥೆಯ ಸೈಯದ್ ಅಕ್ಬರ್ ಹುಸೇನಿ ಪಿಯು ಕಾಲೇಜು ಕೆಕೆ 164 ರಲ್ಲಿ ಬುಧವಾರ ವಿಶ್ವ ಓಝೋನ್ ದಿನವನ್ನು ಆಚರಿಸಲಾಯಿತು.ಖಾಜಾ ಬಂದೇ ನವಾಜ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮತ್ತು ರಸಾಯನ ಶಾಸ್ತ್ರ

ಸಿಂಧನೂರು ನಗರದ ಅಮರ ಶ್ರೀ ಆಲದ ಮರಕ್ಕೆ ಜಿಲ್ಲಾ ಸಾಮಾಜಿಕ ಅರಣ್ಯ ವಲಯ ರಾಯಚೂರು ಅಧಿಕಾರಿಗಳಾದ ಶ್ರೀ ಎಸ್.ಸುರೇಶಬಾಬು ಅವರು ಭೇಟಿ ನೀಡಿ ವೀಕ್ಷಣೆ ಮಾಡಿ ವನಸಿರಿ ಫೌಂಡೇಶನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ
4ನೇ ಬಾರಿ ಶಾಸಕರಾಗಿ ಗೆದ್ದು ಬಂದ ಚಾಮರಾನಗರ ಕ್ಷೇತ್ರದ ಉಪ್ಪಾರ ಸಮಾಜದ ಏಕೈಕ ಶಾಸಕರು ಹಾಗೂ ಮಾಜಿ ಸಚಿವರು ಆದ ಸಿ. ಪುಟ್ಟರಂಗಶೆಟ್ಟಿಯವರಿಗೆ ಸಮಾಜದ ವತಿಯಿಂದ ಗೌರವ ಸನ್ಮಾನ ಹಾಗೂ ರಾಜ್ಯ ಮಟ್ಟದ ಉಪ್ಪಾರ

ಶಹಾಪುರ:ನಗರದ ಶ್ರೀ ಫಕೀರೇಶ್ವರ ಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಶಹಾಪೂರ ವಿಕಾಸ ಅಕಾಡೆಮಿ ಹಿತೈಷಿಗಳ ಸಭೆಯಲ್ಲಿ ಮಾತನಾಡಿ ಬಸವರಾಜ ಪಾಟೀಲ್ ಸೇಡಂ ಸಮಗ್ರ ವಿಕಾಸದ ದೃಷ್ಟಿಯಲ್ಲಿ ಇರಿಸಿ ಕೊಂಡು ಕಲ್ಯಾಣ ಕರ್ನಾಟಕ ಭಾಗವನ್ನು ವಿಕಾಸ ಪ್ರಯೋಗ

ನಾಗಾವಿ ನಾಡು ಚಿತ್ತಾಪುರ ಕ್ಷೇತ್ರದ ಯುವಕರಿಂದ ಜೀವ್ನಾ ಅಂದ್ರೆ ಇಷ್ಟೇನಾ…?ಎಂಬ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಿರುಚಿತ್ರ ಇದೇ ತಿಂಗಳು ಅಂದ್ರೆ 30-09-2023 ರಂದು ಉತ್ತರ ಕರ್ನಾಟಕದ ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ

ಬೀದರ್/ಭಾಲ್ಕಿ:ಭಾತಂಬ್ರಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋರಚಿಂಚೋಳಿಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು,ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳಾದ ಮನೋಹರ ಹೊಲ್ಕರ್ ಅವರು ಭಾಗವಹಿಸಿದ್ದರು,b,r,p ಗಳಾದ ಸಂತೋಷ್ ಮುದಾಳೆ

ಬೀದರ್ನಲ್ಲಿ ಭಾನುವಾರ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದಿಂದ ಕಲಾವಿದೆ ಶಿವಾನಿ ಅವರಿಗೆ ಸನ್ಮಾನಿಸಲಾಯಿತು.ವಿಜಯಕುಮಾರ ಸೋನಾರೆ,ಸುನಿಲ್ ಭಾವಿಕಟ್ಟಿ,ಸುನಿಲ್ ಕಡ್ಡೆ, ಶಿವದಾಸ ಸ್ವಾಮಿ,ಕವಿತಾ ಸ್ವಾಮಿ ಶಿವದಾಸ ಸ್ವಾಮಿ ಇತರರು ಇದ್ದರು.ಸೋನಿ ಟಿವಿಯ ಇಂಡಿಯನ್ ಐಡಿಯಲ್ ಸಂಗೀತ ಸ್ಪರ್ಧೆಯ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶ್ರೀ ಬಸವೇಶ್ವರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಯಾದ ರವಿಚಂದ್ರ ಕಾಂಬಳೆ ಅವರು ಸದಾಕಾಲ ಸಾಮಾಜಿಕ ಕಾರ್ಯಗಳ ಮುಖಾಂತರ ಒಂದಿಲ್ಲ ಒಂದು ರೀತಿಯಲ್ಲಿ ತಮ್ಮ ಒಂದು ಸೇವಾ ಕಾರ್ಯ ಮಾಡುವುದರ ಮೂಲಕ

ಹನೂರು:ಪ್ರಸಿದ್ದ ಯಾತ್ರಾ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಲೆ ಮಹದೇಶ್ವರ ಬೆಟ್ಟದ ರಂಗಮಂದಿರದ ಆವರಣದಲ್ಲಿ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಉದ್ಘಾಟನೆ ಮಾಡಿದರು
Website Design and Development By ❤ Serverhug Web Solutions