
ತಾಲ್ಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಶಿಕ್ಷಕರಾದ ಎಸ್.ಜಿ.ಬಬಲಾದಿ ಗುರುಗಳು 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿನ್ನೆ ಸೇವಾ ನಿವೃತ್ತಿ ಹೊಂದಿದ್ದಾರೆ ಅವರು ಗುಲ್ಬರ್ಗ, ಸನ್ನುರು , ಇಂಚಗೇರಿ,ತೆಲಗಿ ಮತ್ತು ಹಾನಗಲ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಶಿಕ್ಷಕರಾದ ಎಸ್.ಜಿ.ಬಬಲಾದಿ ಗುರುಗಳು 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿನ್ನೆ ಸೇವಾ ನಿವೃತ್ತಿ ಹೊಂದಿದ್ದಾರೆ ಅವರು ಗುಲ್ಬರ್ಗ, ಸನ್ನುರು , ಇಂಚಗೇರಿ,ತೆಲಗಿ ಮತ್ತು ಹಾನಗಲ್

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದ ಪ್ರತಿಷ್ಠಿತ ರಾಜೀವ ಗಾಂಧಿ ಸ್ಮಾರಕ ವಿದ್ಯಾಸಂಸ್ಥೆಯ ಶಾಲಾ ಕಟ್ಟಡಕ್ಕೆ ಇದೀಗ ಬೀಗಮುದ್ರೆ ಬಿದ್ದಿದೆ.ಈ ಸಂಸ್ಥೆಯ ಎಂ. ಸವಿತಾ,ಎಂ.ಕೃಷ್ಣಕಿಶೋರ ರೆಡ್ಡಿ, ಎಂ.ಸತ್ಯನಾರಾಯಣ ರೆಡ್ಡಿ ಹಾಗೂ ಇನ್ನಿತರರು ಹೈದರಾಬಾದಿನ ಹಣಕಾಸು ಸಂಸ್ಥೆಯಿಂದ

ವಿಧಾನ ಸಭೆ ಚುನಾವಣೆ ಮುಗಿದು ಒಂದು ತಿಂಗಳು ಹತ್ತಿರ ಬಂತು ಇತ್ತ ಕಡೆ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸುವಲ್ಲಿ ಹರಸಾಹಸ ಪಟ್ಟು ಸರ್ಕಾರ ರಚನೆ ಮಾಡಿದೆ ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವುಕುಮಾರ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಸರಕಾರಿ ನಿಯಮದ ಆದೇಶದಂತೆ ಪ್ರಾರಂಭಿಸಲಾಗಿದ್ದು ಮುಖ್ಯ ಗುರುಗಳಾದ ಬಸಯ್ಯ ಸಾಲಿಮಠ ಅವರ ನೇತೃತ್ವದಲ್ಲಿ ದೈಹಿಕ ಶಿಕ್ಷಕರು ನಬೀಲಾಲ ನಾಟಿಕರ್ ಹಾಗೂ ಶ್ರೀ ನಿಜಲಿಂಗಪ್ಪ

ಕಲಬುರಗಿ/ಜೇವರ್ಗಿ:ನಿಷ್ಠಾವಂತ ಕಾರ್ಯಕರ್ತರ ಭವಿಷ್ಯದ ಜೊತೆ ಚೆಲ್ಲಾಟವಾಡಿ ಪಕ್ಷ ವಿರೋಧಿಗಳಿಗೆ ಮಣೆ ಹಾಕಿದ ಶಾಸಕ ಅಜಯಸಿಂಗ್ ಅವರಿಗೆ ಪ್ರಸ್ತುತ ಈ ಐದು ವರ್ಷದ ಅವಧಿಯ ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿ ಆಗುವ ಭಾಗ್ಯ ಇಲ್ಲ ಅನ್ಸುತ್ತೆ ಅದಕ್ಕೆ

ಕಲಬುರ್ಗಿ:ಜೇವರ್ಗಿ ತಾಲೂಕ ಪಂಚಾಯಿತಿಯಲ್ಲಿ ಕೆಲಸ ಮಾಡಿದ ಹತ್ತು ಹಲವಾರು ಗ್ರಾಮಗಳಲ್ಲಿ ಕಾಮಗಾರಿಗಳನ್ನು ನುಂಗಿ ಹಾಕಿದ ಭ್ರಷ್ಟ ಅಧಿಕಾರಿ ಎಇಇ ಚಂದ್ರಕಾಂತ ಮತ್ತು ಇಂಜಿನಿಯರುಗಳು,ನೇದಲಗಿ ಗ್ರಾಮ ಪಂಚಾಯಿತಿ ಮತ್ತು ಮಂದೆವಾಲ ಗ್ರಾಮ ಪಂಚಾಯಿತಿಯಲ್ಲಿ ಬರುವ ಮಾಹಾತ್ಮ

ಯಾದಗಿರಿ:ಶಹಾಪುರ ತಾಲೂಕಿನ ಕನ್ನಕೋಳೂರು ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆಯ ವತಿಯಿಂದ 10 ನೇ ತರಗತಿಯಲ್ಲಿ 80% ಅಂಕ ಪಡೆದ ವಿದ್ಯಾರ್ಥಿಗಳಿಗೆ ನೋಟ್ ಬುಕ್,ಶುಲ್ಕ ಭಾಗ್ಯ,ವಾಟರ್ ಫಿಲ್ಟರ್ ವಿತರಣೆ

ವಿಜಯಪುರ:ಬಸವನ ಬಾಗೇವಾಡಿ ತಾಲ್ಲೂಕಿನ ವಡವಡಗಿ ಕ್ಲಸ್ಟರ್’ನ ಸರಕಾರಿ ಹಿರಿಯ ಪ್ರಾಥಮಿಕ ವಡವಡಗಿ ಬಡಾವಣೆ ಶಾಲೆಯಲ್ಲಿ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ತರಗತಿಗಳಿಗೆ ಚಾಲನೆ ನೀಡಲಾಯಿತು ಪ್ರಭಾರಿ ಮುಖ್ಯ ಗುರುಮಾತೆಯರಾದ ಶ್ರೀಮತಿ ಎಲ್.ವಾಯ್.ಸಂಸಿ,ಸಹ ಶಿಕ್ಷಕರಾದ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಪೇಟೆ ಸರ್ಕಾರಿ ಶಾಲೆ ಪ್ರಾರಂಭದ ಮೊದಲ ದಿನ ಶಾಲಾ ಅಭಿವೃದ್ಧಿ ಸಮಿತಿ ಮತ್ತು ಶಾಲಾ ಶಿಕ್ಷಕಿಯರು ಮಕ್ಕಳಿಗೆ ಹೂವು ನೀಡುವುದರ ಮೂಲಕ ಸ್ವಾಗತಿಸಿ ನಂತರಮಕ್ಕಳಿಗೆ ಪುಸ್ತಕ ವಿತರಣೆ ಮಾಡಿಸರ್ಕಾರಿ

ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಆರೋಗ್ಯ ಇಲಾಖೆ ಕೆ ಎಚ್ ಪಿ ಟಿ ಇವರ ಸಂಯೋಗದಲ್ಲಿ ಅಗ್ನಿ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಕ್ಷೇತ್ರ ಪ್ರಗತಿಯಲ್ಲಿರುವ ಕಾಮಗಾರಿ ಸ್ಥಳದಲ್ಲಿ ಗ್ರಾಮ ಆರೋಗ್ಯ ಕಾರ್ಯಕ್ರಮ
Website Design and Development By ❤ Serverhug Web Solutions