
ಅಮಿತ್ ಶಾ ಅವರಿಗೆ ಆತ್ಮೀಯ ಸ್ವಾಗತ ಕೋರಿದ ಮಂಡಲ ಅಧ್ಯಕ್ಷರು
ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದ ಮಲೆ ಮಹದೇಶ್ವರ ಮಂಡಲದ ಅಧ್ಯಕ್ಷರು ಭಾರತೀಯ ಜನತಾ ಪಾರ್ಟಿ ಪರವಾಗಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಜಿ ಅವರನ್ನು ಆತ್ಮೀಯವಾಗಿ ಮಲೆ ಮಹದೇಶ್ವರ ಮಂಡಲದ ಅಧ್ಯಕ್ಷರಾದ ಮೀನಾರವರು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದ ಮಲೆ ಮಹದೇಶ್ವರ ಮಂಡಲದ ಅಧ್ಯಕ್ಷರು ಭಾರತೀಯ ಜನತಾ ಪಾರ್ಟಿ ಪರವಾಗಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಜಿ ಅವರನ್ನು ಆತ್ಮೀಯವಾಗಿ ಮಲೆ ಮಹದೇಶ್ವರ ಮಂಡಲದ ಅಧ್ಯಕ್ಷರಾದ ಮೀನಾರವರು

ಕೊಪ್ಪಳ/ಗಂಗಾವತಿ:ಬಿಜೆಪಿಯ ಕಟ್ಟಾಳು,ಬಿಜೆಪಿ ಹಿರಿಯ ನಾಯಕಿ,ಕನಕಗಿರಿ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದ ಪುಷ್ಪಾಂಜಲಿ ಗುನ್ನಾಳ್ ಅವರು ಮತ್ತು ಅನೇಕ ಬಿಜೆಪಿ ಮುಖಂಡರು, ಶಾಸಕ ಪರಣ್ಣ ಮುನವಳ್ಳಿ ಅವರ ದುರಾಡಳಿತ ಹಾಗೂ ಬ್ರಷ್ಟಚಾರ ಖಂಡಿಸಿ ಮತ್ತು ಮಾಜಿ

ಚಾಮರಾಜನಗರ:ಹನೂರು ವಿಧಾನ ಸಭಾ ಕ್ಷೇತ್ರದಲ್ಲಿ ಡಾಕ್ಟರ್ ಪ್ರೀತನ್ ರ ಗೆಲುವೆ ಮೋದಿ ಗೆಲುವಿಗೆ ದಾರಿಯಾಗಲಿದೆ ಎಂದು ಇಂದು ನಡೆದ ಸಾರ್ವಜನಿಕ ಬಹಿರಂಗ ಸಭೆಯನ್ನೂದ್ದೇಷಿಸಿ ಕೇಂದ್ರ ಸಚಿವರಾದ ಅಮಿತ್ ಷಾ ತಿಳಿಸಿದರು.ಹನೂರು ಪಟ್ಟಣದ ಜಿ ವಿ

ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಜಿ ವಿ ಗೌಡ ಕಾಲೇಜಿನ ಪಕ್ಕದ ಮೈದಾನದಲ್ಲಿ ಬಿಜೆಪಿ ಸಾರ್ವಜನಿಕ ಸಭೆ ಜರುಗಿತು. ಹನೂರು ಪಟ್ಟಣದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಷಾಪ್ರೀತನ್ ನಾಗಪ್ಪ ಗೆಲ್ಲಿಸಲು ಎಲ್ಲರೂ

ಯಾದಗಿರಿ: ಕಳೆದ ಚುನಾವಣೆಯಲ್ಲಿ ನಮ್ಮ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ. ಈಗ 2023 ರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ವ್ಯಕ್ತಿಗೆ 420 (ಕಳ್ಳ) ಅಂತ ಕಲಿಯಬೇಕು.ನಾನು ಮುಖ್ಯಮಂತ್ರಿ ಇದ್ದ ವೇಳೆ ನನ್ನ ಬಳಿಗೆ ಬಂದು

ಕಲಬುರ್ಗಿ:ಜೇವರ್ಗಿ ತಾಲೂಕಿನ ಕೋಳಕೂರು ಗ್ರಾಮ ಪಂಚಾಯಿತಿಯಲ್ಲಿ ಕೋಳಕೂರು ಗ್ರಾಮದ ಕೃಷಿ ಕೂಲಿ ಕಾರ್ಮಿಕರು ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಮೇ 1 ರಂದು ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾಂತ ಕೃಷಿ

ವಿಜಯಪುರ ಇಂಡಿ ಮತಕ್ಷೇತ್ರಕ್ಕೆ ೨೦೧೩ ರಿಂದ ೨೦೨೩ ರ ವರೆಗೆ ೩,೫೦೦ ರೂ ಅನುದಾನ ತಂದು ಇಂಡಿ ಮತಕ್ಷೇತ್ರವನ್ನು ಎಲ್ಲ ವಿಧದಲ್ಲೂ ಅಭಿವೃದ್ಧಿ ಪಡಿಸಿದ ಶಾಸಕ ಯಶವಂತರಾಯಗೌಡ ಪಾಟೀಲರು ಎಂದು ಮಾಜಿ ಸಚಿವ ಜಮೀರ
ಬೆಂಗಳೂರು (ಮೇ.1): ಆಡಳಿತಾರೂಢ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಿದೆ. ಖಾಸಗಿ ಹೋಟೆಲ್ವೊಂದರಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದಾರೆ. ಪ್ರಜಾ ಪ್ರಣಾಳಿಕೆ ಹೆಸರಿನಲ್ಲಿ ಬಿಜೆಪಿಯ ಚುನಾವಣಾ ಪ್ರಣಾಳಿಕೆ

ಬೀದರಿನ ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಸಪ್ತಗಿರಿ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಜೆ.ಇ.ಇ.ಆಲ್ ಇಂಡಿಯಾ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ದಿನಾಂಕ:01-05-2023 ರಂದು ಸಂಸ್ಥೆಯ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.ಅದರಲ್ಲಿ,ಅಭಿಜೀಕ ತಂದೆ

ರಾಯಚೂರು// ಮೇ.01.ಇಂದು ಸಿಂಧನೂರು ವಿಧಾನಸಭಾ ಕ್ಷೇತ್ರದ ದಿದ್ದಿಗಿ,ರಾಮತ್ನಾಳ್, ಬನ್ನಿಗನೂರು,ಯಾಪಲಪರ್ವಿ,ವಲ್ಕoದಿನ್ನಿ, ರಾಗಲಪರ್ವಿ, ಪುಲದಿನ್ನಿ,ದುಮತಿ,ಗೋನವಾರ ಗ್ರಾಮಗಳಿಗೆ ಬೈಕ್ ಗಳ ಮೇಲೆ “ಭರವಸೆಯ ನಡೆ ಪ್ರಗತಿಯ ಕಡೆ” ಎನ್ನುವ ಘೋಷಣೆ ಮೂಲಕ ಗ್ರಾಮದ ಮನೆ ಮನೆಗೆ ತೆರಳಿ ಪ್ರಚಾರ
Website Design and Development By ❤ Serverhug Web Solutions