
ಕೈಯ ಮೇಲೆ ಹಚ್ಚೆ ಹಾಕಿಕೊಂಡ ಅಭಿಮಾನಿ
ವಿಜಯಪುರ/ದೇವರ ಹಿಪ್ಪರಗಿ:ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗೊಟಗುಣಕಿ ಗ್ರಾಮದ ಯುವಕ ಕುಮಾರ ಹಿರೇಮಠ ಜೆಡಿಎಸ್ ಪಕ್ಷದ ಅಭ್ಯರ್ಥಿ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು ರಾಜುಗೌಡ ಎಂ ಎಲ್ ಎ ಎಂದು ತನ್ನ ಕೈಯ ಮೇಲೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಜಯಪುರ/ದೇವರ ಹಿಪ್ಪರಗಿ:ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗೊಟಗುಣಕಿ ಗ್ರಾಮದ ಯುವಕ ಕುಮಾರ ಹಿರೇಮಠ ಜೆಡಿಎಸ್ ಪಕ್ಷದ ಅಭ್ಯರ್ಥಿ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು ರಾಜುಗೌಡ ಎಂ ಎಲ್ ಎ ಎಂದು ತನ್ನ ಕೈಯ ಮೇಲೆ

ರಾಯಚೂರು/ಲಿಂಗಸುಗೂರು:ತಾಲೂಕಿನ ಚಿಕ್ಕಹೆಸರೂರಿನಲ್ಲಿ ಮತಯಾಚನೆಗೆ ಆಗಮಿಸಿದ ಶಾಸಕರಿಗೆ ಊರಿನ ಗ್ರಾಮಸ್ಥರು ನೀವು ಐದು ವರ್ಷಕ್ಕೆ ಒಂದು ಸಾರಿ ಬಂದು ಮತ ಯಾಚನೆ ಮಾಡಿದರೆ ಹೆಂಗೆ ಎಂದು ಪ್ರಶ್ನೆ ಕೇಳಿದರು. ಅದಕ್ಕೆ ಶಾಸಕರು ನೀವು ಅನ್ಯತಾ ಭಾವಿಸಬಾರದು

ಶ್ರೀ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನದ ಹುಂಡಿಗಳಲ್ಲಿ 2.28 ಕೋಟಿ ರೂ. ಸಂಗ್ರಹ ಚಾಮರಾಜನಗರ/ಹನೂರು:ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದ ಮಹದೇಶ್ವರ ದೇವಸ್ಥಾನದಲ್ಲಿ ಹುಂಡಿಗಳ ಕಾಣಿಕೆ ಎಣಿಕೆ ಕಾರ್ಯದಲ್ಲಿ 2.28 ಕೋಟಿ ರೂ. ಸಂಗ್ರಹವಾಗಿದೆ. ಮ.ಬೆಟ್ಟದ ಬಸ್

ಗದಗ ಜಿಲ್ಲೆ ಲಕ್ಷ್ಮೇಶ್ವರ ನಗರಕ್ಕೆ ಪ್ರಪ್ರಥಮವಾಗಿ ಕೇಂದ್ರ ಗ್ರಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನಿನ್ನೆ ಶಿರಹಟ್ಟಿ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿ ಲಕ್ಷ್ಮೇಶ್ವರ ನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ

ಯಾದಗಿರಿ ಶಹಾಪುರ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಅಮೀನರೆಡ್ಡಿ ಯಾಳಗಿಯವರ ಪರ ರೋಡ್ ಶೋ ಮಾಡಲಾಯಿತು. ಚರಬಸವೇಶ್ವರ ಚೌಕ್ ನಲ್ಲಿ ಕಾರ್ಯಕರ್ತರ ಉದ್ದೇಶಿಸಿ ಮಾತನಾಡಿದರು. ದೇಶದಲ್ಲಿ ಸುಳ್ಳು ಭರವಸೆ ಕೊಟ್ಟು ಆಡಳಿತ ನಡೆಸಿದೆ ಎಂದರೆ ಅದು

ಬೀದರ ಉತ್ತರ ವಿಧಾನ ಸಭಾ ಕ್ಷೇತ್ರದಜೆಡಿಎಸ್ ಪಕ್ಷದ ಅಭ್ಯರ್ಥಿಯಾದಸೂರ್ಯಕಾಂತ ನಾಗಮಾರಪಳ್ಳಿಅವರು ನಿನ್ನೆ ಚಾಂಬೋಳ ಗ್ರಾಮದಲ್ಲಿ ಪ್ರಚಾರ ಮತ್ತು ಮತಯಾಚನೆ ಮಾಡುತ್ತಿರುವ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಸಂಸ್ಥಾಪಕರು ಮತ್ತು ಮಾಜಿ ಪ್ರಧಾನಿಗಳಾದಶ್ರೀ ಹೆಚ್.ಡಿ. ದೇವೇಗೌಡರು ವಿಡಿಯೋ

ಬೀದರ ಉತ್ತರ ವಿಧಾನ ಸಭಾ ಕ್ಷೇತ್ರದಜೆಡಿಎಸ್ ಪಕ್ಷದ ಅಭ್ಯರ್ಥಿಯಾದಸೂರ್ಯಕಾಂತ ನಾಗಮಾರಪಳ್ಳಿ ಅವರ ಪರವಾಗಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಉಮಾಕಾಂತ ನಾಗಮಾರಪಳ್ಳಿ ಅವರು ಸಹೋದರನಿಗಾಗಿ ವಾರ್ಡ ನಂ 11 ಹಾಗೂ 12ರಲ್ಲಿ ಡೋರ್ ಟೂ

ಬೀದರ ಉತ್ತರ ವಿಧಾನ ಸಭಾ ಕ್ಷೇತ್ರದಜೆಡಿಎಸ್ ಪಕ್ಷದ ಅಭ್ಯರ್ಥಿಯಾದಸೂರ್ಯಕಾಂತ ನಾಗಮಾರಪಳ್ಳಿ ಅವರು ಇಂದು ಬೀದರ ಗ್ರಾಮಾಂತರ ಮೀರಗಂಜ ಹಾಗೂ ಸಿಪ್ಪಲಗೇರಾ ಗ್ರಾಮದಲ್ಲಿ ಭರ್ಜರಿ ಪ್ರಚಾರ ಮತ್ತು ಮತದಾರರಲ್ಲಿ ಮತಯಾಚನೆ ಮಾಡಿದರು.ಉತ್ತರ ವಿಧಾನ ಸಭಾ ಕ್ಷೇತ್ರದಸಮಗ್ರ

ಬೀದರ ಎ-೨೮ ಬೀದರ ವಿಧಾನಸಭಾ ಕ್ಷೇತ್ರದಲ್ಲಿ ಜನತಾದಳದಿಂದ ಸ್ಪರ್ಧಿಸಿರುವ ಶ್ರೀ ಸೂರ್ಯಕಾಂತ ನಾಗಮಾರಪಳ್ಳಿ ರವರಿಗೆ ಲಿಂಗಾಯತ ಸಮಾಜ ಸಂಪೂರ್ಣವಾಗಿ ಬೆಂಬಲಿಸಲು ತೀರ್ಮಾನಿಸಲಾಯಿತು. ಈ ಕುರಿತು ನಿನ್ನೆ ನಗರದಲ್ಲಿ ನಡೆದ ಸಮಾಜದ ಮುಖಂಡರುಗಳ ಬೃಹತ ಸಭೆಯಲ್ಲಿ

ಕಲಬುರಗಿ/ಜೇವರ್ಗಿ:ಕರ್ನಾಟಕ ವಿಧಾನ ಸಭೆ ಸಾರ್ವತ್ರಿಕ ಚುನಾವಣೆ 2023 ರ ಕಾರ್ಯಕ್ರಮವನ್ನು ಜೇವರ್ಗಿಯ ಜನಪ್ರಿಯ ಶಾಸಕರಾದ ಡಾ|| ಅಜಯ್ ಧರ್ಮಸಿಂಗ್ ರವರ ನೇತೃತ್ವದಲ್ಲಿ ಕಾಂಗ್ರೆಸ್ ಹಿಂದೆ ಮಾಡಿದ ಅಭಿವೃದ್ಧಿ ಮತ್ತು ಮುಂದಿನ ದೇಶದ ಅಭಿವೃದ್ದಿಯ ಕುರಿತು
Website Design and Development By ❤ Serverhug Web Solutions