
ಎಷ್ಟೋ ವರ್ಷದ ಕೆ ಎಸ್ ಆರ್ ಟಿ ಸಿ ಕನಸು ಇಂದು ನನಸು “
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಕೋಗಲೂರು ಗ್ರಾಮದಿಂದ ಮಲ್ಲಾಪುರ ಆಲೂರು ಕರೆಕಟ್ಟೆ ಮುಖಾಂತರ ದಾವಣಗೆರೆಗೆ ಮಹಿಳೆಯರು ಮತ್ತು ಸಾರ್ವಜನಿಕರು ಮತ್ತು ಮಕ್ಕಳು ಈ ಭಾಗದ ಎಲ್ಲಾ ನೌಕರರ ಆಸೆಯಂತೆ ಚನ್ನಗಿರಿ ತಾಲೂಕಿನ ಶಾಸಕರಾದ ಶಿವಗಂಗಾ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಕೋಗಲೂರು ಗ್ರಾಮದಿಂದ ಮಲ್ಲಾಪುರ ಆಲೂರು ಕರೆಕಟ್ಟೆ ಮುಖಾಂತರ ದಾವಣಗೆರೆಗೆ ಮಹಿಳೆಯರು ಮತ್ತು ಸಾರ್ವಜನಿಕರು ಮತ್ತು ಮಕ್ಕಳು ಈ ಭಾಗದ ಎಲ್ಲಾ ನೌಕರರ ಆಸೆಯಂತೆ ಚನ್ನಗಿರಿ ತಾಲೂಕಿನ ಶಾಸಕರಾದ ಶಿವಗಂಗಾ

ಪತ್ರಿಕಾ ದಿನಾಚರಣೆಯ ಮತ್ತು ಸನ್ಮಾನ ಕಾರ್ಯಕ್ರಮದಾವಣಗೆರೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಧ್ವನಿ ಇವರ ವತಿಯಿಂದಗುರುಭವನದಲ್ಲಿ ನಿನ್ನೆ ದಿನಾಂಕ 15-7 -2023 ಶನಿವಾರ ಸಂಜೆ 3 ಘಂಟೆಗೆ ದಾವಣಗೆರೆಯ ಶಾಸಕರಾದ ಶ್ರೀ ಶಾಮನೂರು ಶಿವಶಂಕರಪ್ಪ ಅವರು

ವಿಜಯನಗರ ಜಿಲ್ಲೆಯ ಕೊಟ್ಟೂರಿನಪಟ್ಟಣದಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಿವೃತ್ತ ಫೈರ್ ಆಫೀಸರ್ ಮಲ್ಕನಾಯ್ಕ್ ಅವರಿಗೆ ರೈಲ್ವೆ ಸ್ಟೇಷನ್ ಕಡೆಗೆ ವಾಯು ವಿಹಾರಕ್ಕೆ ಎಂದು ಹೋದಾಗ ಹುಚ್ಚು ನಾಯಿ ಹಿಂಬಾಲಿಸಿ ಅವರನ್ನು ಕೆಡವಿ ಕಚ್ಚಿ ತುಂಬಾ

ಮುಂಡಗೋಡ : ನಗರದ ಹೊಸ ಓಣಿಯಲ್ಲಿ ಶನಿವಾರ, ಬೈಕ್ ಮೇಲೆ ಬಂದ ಸರಗಳ್ಳರು ಮಹಿಳೆಯ ಬಂಗಾರದ ಸರ ಕದ್ದು ಪರಾರಿಯಾದ ಘಟನೆ ನಡೆದಿದ್ದು, ಈ ಘಟನೆ ನಗರದ ಜನರಲ್ಲಿ ಭಾರಿ ತಲ್ಲಣ ಮೂಡಿಸಿದೆ. ಕೆಲ

ಹನೂರು:ಕೊಳ್ಳೇಗಾಲ ತಾಲೂಕಿನ ತೆಳ್ಳನೂರು ಗ್ರಾಮದಲ್ಲಿ ನೂತನವಾಗಿ ಪಶುವೈದ್ಯಕೀಯ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಹನೂರು ಕ್ಷೇತ್ರದ ಶಾಸಕ ಎಂಆರ್ ಮಂಜುನಾಥ್ ಕ್ಷೇತ್ರದ ಹಲವೆಡೆ ವೈದ್ಯರಿಲ್ಲದ ಕಾರಣ ನಾನು ಈಗಾಗಲೇ ಉನ್ನತ ಮಟ್ಟದ ಅಧಿಕಾರಿಗಳ ಜೊತೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ತಾಳಿಕೋಟೆಯಲ್ಲಿ ರೈತ ಸಂಪರ್ಕ ಕೇಂದ್ರ 2023-24 ನೇ ಸಾಲಿನ ಮುಂಗಾರು ಹಂಗಾಮಿನ ಹಾಗೂ ಪರಿಕರಗಳ ವಿತರಣೆ ಕಾರ್ಯಕ್ರಮವನ್ನು ಕೇಂದ್ರದಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರಾದ ಶ್ರೀ ಸಿ ಎಸ್ ನಾಡಗೌಡ,(ಅಪ್ಪಾಜಿ)

ಕಲ್ಬುರ್ಗಿ:ಕರ್ನಾಟಕ ರಾಜ್ಯದ ಹಲವಾರು ಶಾಲೆ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳ ಸ್ವಯಂ ರಕ್ಷಣೆಯ ಆದ್ಯತೆಯ ಮೆರೆಗೆ ಮೊದಲಿನ ಸರ್ಕಾರವು ಅನುದಾನ ಬಿಡುಗಡೆ ಮಾಡಿತ್ತು ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಹಾಗೂ ವಸತಿ ನಿಲಯಗಳಲ್ಲಿ ಕರಾಟೆ, ಸ್ವಯಂ ರಕ್ಷಣೆ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಟಿಪ್ಪು ಸುಲ್ತಾನ್ ಚೌಕ್ ವಾರ್ಡಿನ ಮಹಿಳೆಯರಿಗೋಸ್ಕರ ಸಾರ್ವಜನಿಕ ಶೌಚಾಲಯ ಇಲ್ಲದಿರುವುದು ಮುಜುಗರದ ಸಂಗತಿಯಾಗಿದೆ ದಯವಿಟ್ಟು ಶೌಚಾಲಯ ಕಟ್ಟಿ ಕೊಡಿ ಇಲ್ಲದಿದ್ರೆ ಸಂಬಂಧಪಟ್ಟ ಅಧಿಕಾರಿಗಳು ರಾಜೀನಾಮೆ ಕೊಟ್ಟು

ಮುಂಡಗೋಡ:ಉತ್ತರ ಕನ್ನಡ ಜಿಲ್ಲೆ ಪ್ರವಾಸೋದ್ಯಮದ ತವರು ಉತ್ತರ ಕರ್ನಾಟಕ ಭಾಗದ ಜನ ಕರಾವಳಿ ಭಾಗಗಳಿಗೆ ತೆರಳಲು ರಾಜ್ಯ ಹೆದ್ದಾರಿ 69 ಮೂಲಕವೇ ಮುಂಡಗೋಡ ಮಾರ್ಗದ ಮೂಲಕ ತೆರಳಬೇಕು ಆದರೆ ಪ್ರವಾಸಿಗರಿಗೆ ಹಾಗೂ ತಾಲೂಕಿನ ಜನರಿಗೆ

ರಾಯಚೂರು ಜಿಲ್ಲೆಯ ಲಿಂಗಸೂಗೂರ ತಾಲೂಕಿನ ಚಿಕ್ಕೆಹೆಸರೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ ಡಿ ಎಂ ಸಿ ರಚನೆ ಹಾಗೂ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಎಸ್ ಡಿ ಎಂ ಸಿ
Website Design and Development By ❤ Serverhug Web Solutions