
ಪ್ರಭು ಚೌಹಣರವರ ಹುಟ್ಟು ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಬೀದರ:ಔರಾದ ವಿಧಾನ ಸಭಾ ಕ್ಷೇತ್ರದ ಮಾಜಿ ಸಚಿವರು ಹಾಗೂ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಪ್ರಭು.ಬಿ.ಚವ್ಹಾಣ ರವರ 54ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ಪಟ್ಟಣದ ಆರಾಧ್ಯ ದೇವರಾದ ಶ್ರೀ ಅಮರೇಶ್ವರ ದೇವರಿಗೆ ವಿಷಯವಾಗಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೀದರ:ಔರಾದ ವಿಧಾನ ಸಭಾ ಕ್ಷೇತ್ರದ ಮಾಜಿ ಸಚಿವರು ಹಾಗೂ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಪ್ರಭು.ಬಿ.ಚವ್ಹಾಣ ರವರ 54ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ಪಟ್ಟಣದ ಆರಾಧ್ಯ ದೇವರಾದ ಶ್ರೀ ಅಮರೇಶ್ವರ ದೇವರಿಗೆ ವಿಷಯವಾಗಿ

ಜೇವರ್ಗಿ:ದಿನಾಂಕ 02-07 -2023 ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಗ್ರಂಥಾಲಯದಲ್ಲಿ ಅಧ್ಯಯನ ಮಾಡುತ್ತಿರುವ ಸ್ಪರ್ಧಾ ಆಕಾಂಕ್ಷಿಗಳಿಗೆ ರವಿವಾರ ಏರ್ಪಡಿಸಿದ ವಾರಾಂತ್ಯದ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಪ್ರಥಮ ಸ್ಥಾನ ಪಡೆದಿರುವ ಸ್ಪರ್ಧಾ ಆಕಾಂಕ್ಷಿಗಳಿಗೆ ದಿನಾಂಕ:05.07.2023

ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಎಲ್ಲಾ ಶಾಲೆಗಳಿಗೂ ಮಾದರಿ ನಮ್ಮ ಮೆದಗಿನಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ.ಗುರುಕುಲ ಸಂಪ್ರದಾಯದ ಶಿಕ್ಷಣದ ಜೊತೆಗೆ ಪರಿಸರ ಸ್ನೇಹಿಯೂ ಆದ ಕೃಷಿಯ ಮಹತ್ವವನ್ನು ತೋರಿಸುತ್ತಾ,ಮಕ್ಕಳಿಗೆ ಶಿಸ್ತು , ಸಂಯಮ,ಸಂಸ್ಕಾರ,ಸರಳತೆಯೊಂದಿಗೆ

ಸಿರುಗುಪ್ಪ:ಕಾಮಗಾರಿ ನಡೆಯದೇ ಬಿಲ್ ಮಾಡಿಕೊಂಡ ಪಂಚಾಯಿತಿ ಅಧಿಕಾರಿಗಳು?ಎಗ್ಗಿಲ್ಲದೇ ನಡೆದ ಹಗರಣಗಳು ತಮ್ಮ ತಪ್ಪನ್ನು ಮುಚ್ಚಿಹಾಕಲು ಅನಧಿಕೃತ ಹಾದಿಯಲ್ಲಿ ಪ್ರಯತ್ನ ನಡೆದಿದೆಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಅಧಿಕೃತ ಮಾಹಿತಿ ಪಡೆದು ಹಗರಣಕ್ಕೆ ಸಂಬ0ದಿಸಿದ ದಾಖಲೆಗಳನ್ನು ನೀಡಿ

ಲಿಂಗಸುಗೂರು:ಇಂದು ದಿನಾಂಕ 05.07.2023 ರಂದು ಫಾಲ್ಕ ಈ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ರವರ ಸುಗ್ಗಿ ಮಳಿಗೆ ಲಿಂಗಸುಗೂರಿನಲ್ಲಿ ಭವ್ಯವಾಗಿ ಉದ್ಘಾಟನೆಗೊಂಡಿತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದಂತಹ ಶ್ರೀಮತಿ ಡಾ.ಕುಸುಮ ಮಂಜುನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ

ಗದಗ:ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ ಸಾಧಕರ ಮಾತಾ ಪ್ರಕಾಶನ ಕಡಲಬಾಳು (ರಿ.)ಕರ್ನಾಟಕ ಹಾಗೂ ದೀ ಜರ್ನಿ ಆಪ್ ಸೂಸೈಟಿ(ರಿ.)ನವದೆಹಲಿ ಇವರು ಕೊಡಮಾಡುವ 2023ನೇ ಸಾಲಿನ ಶ್ರೀ ಪುಟ್ಟರಾಜ ಗವಾಯಿ ಸೇವಾ ರತ್ನ

ಕಲ್ಬುರ್ಗಿ ಜಿಲ್ಲೆಯ ಜೇನ್ನ ಶಿಟೋ ರಿಯೋ ಕರಾಟೆ ಶಾಲೇಯ ವಿದ್ಯಾರ್ಥಿಗಳು ಮೈಸೂರು ನಗರದಲ್ಲಿ ದಿನಾಂಕ 24-6-23 ಹಾಗೂ 25-6-23ರದು ನಡೆದ ರಾಜ್ಯ ಮಟ್ಟದ ಶಿಟೋರಿಯೋ ಕರಾಟೆ ಪಂದ್ಯಾವಳಿಯಲ್ಲಿ ಕಲ್ಬುರ್ಗಿ ನಗರದ ಜೇನ್ನ ಶಿಟೋರಿಯೋ ಕರಾಟೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ತಾಳಿಕೋಟೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ M.K.ಚೋರಗಸ್ತಿ ಅವರ ಸುಪುತ್ರಿಯ ಮದುವೆ ಸಮಾರಂಭದಲ್ಲಿ ಅಸ್ಕಿ ಫೌಂಡೇಶನ್ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರು ಶ್ರೀ ಸಿ ಬಿ ಅಸ್ಕಿ ಅವರು

ಲಿಂಗಸುಗೂರು:ಹಟ್ಟಿ ಚಿನ್ನದ ಗಣಿಯಲ್ಲಿರುವ ಎಐಟಿಯುಸಿ ಕಾರ್ಮಿಕ ಸಂಘಟನೆಯು ಎಡ ಪಂಥೀಯ ಸಂಘಟನೆಯಾಗಿರದೇ ಮೋದಿ ವಾದಿಗಳ ಎಐಟಿಯುಸಿ ಸಂಘಟನೆಯಾಗಿದೆ ಎಂದು ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಗಂಭೀ ರವಾಗಿ ಆರೋಪ ಮಾಡಿ ಮಾತನಾಡಿದ ಅವರು,ಎಐಟಿ ಯುಸಿ ಸಂಘಟನೆ

ಲಿಂಗಸುಗೂರು:ಸ್ಥಳೀಯ ಪುರಸಭೆ ಸದಸ್ಯರಾದ ಫಾತಿಮಾಬಿ ಮೌಲಾಸಾಬ,ಪ್ರಮೋದ ಕುಲಕರ್ಣಿ, ಮೌಲಾಸಾಬ ಚೋಟುಸಾಬ,ಶರಣಪ್ಪ ಬಸಪ್ಪ ಕೆಂಗೇರಿ ಅವರ ಮೇಲೆ ಅನರ್ಹತ ತೂಗುಕತ್ತಿ ನೇತಾಡುತ್ತಿದೆ.ಸ್ಥಳೀಯ ಪುರಸಭೆಗೆ ಜರುಗಿದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ 13 ಸದಸ್ಯರು ಆಯ್ಕೆಗೊಂಡಿದ್ದರು
Website Design and Development By ❤ Serverhug Web Solutions