
ಬಾಬೂಜಿಯವರ ಜನ್ಮದಿನ ಆಚರಣೆ
ಲಕ್ಷ್ಮೇಶ್ವರ:ತಹಸೀಲ್ದಾರ್ ಕಾರ್ಯಾಲಯದಲ್ಲಿ ಭಾರತ ಕಂಡ ಮಾಜಿ ಉಪಪ್ರಧಾನಿಗಳಾದ ಶ್ರೀ ಬಾಬು ಜಗಜೀವನ್ ರಾಮ್ ರವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಉಪತಹಸೀಲ್ದಾರ್ ರಾದ ಶ್ರೀ ನಟರಾಜ, ಕಂದಾಯ ನೀರಿಕ್ಷರಾದ ಶ್ರೀ ಬಸವರಾಜ್ ಕಾತ್ರಾಳ, ಶಿರಸ್ತೇದಾರ ಶ್ರೀಮತಿ ಹರಿಜನರವರು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಲಕ್ಷ್ಮೇಶ್ವರ:ತಹಸೀಲ್ದಾರ್ ಕಾರ್ಯಾಲಯದಲ್ಲಿ ಭಾರತ ಕಂಡ ಮಾಜಿ ಉಪಪ್ರಧಾನಿಗಳಾದ ಶ್ರೀ ಬಾಬು ಜಗಜೀವನ್ ರಾಮ್ ರವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಉಪತಹಸೀಲ್ದಾರ್ ರಾದ ಶ್ರೀ ನಟರಾಜ, ಕಂದಾಯ ನೀರಿಕ್ಷರಾದ ಶ್ರೀ ಬಸವರಾಜ್ ಕಾತ್ರಾಳ, ಶಿರಸ್ತೇದಾರ ಶ್ರೀಮತಿ ಹರಿಜನರವರು

ಸಿಂದಗಿ ಸಿಂದಗಿ ಪಟ್ಟಣದಲ್ಲಿ ಇರುವ ಜೆಡಿಎಸ್ ಕಾರ್ಯಾಲಯದಲ್ಲಿ ಜೆಡಿಎಸ್ ಪಕ್ಷದ ನೂತನ ತಾಲೂಕ ಘಟಕ ಅಧ್ಯಕ್ಷರಾಗಿ ಸಂತೋಷ್ ಹರನಾಳ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಬಸನಗೌಡ ಮಾಗಡಿ ತಿಳಿಸಿದ್ದಾರೆ ಈ ವಿಷಯ ಪತ್ರಿಕಾಗೋಷ್ಠಿ

ಸಿಂದಗಿ ಪಟ್ಟಣದಲ್ಲಿ ಇರುವ ಜೆಡಿಎಸ್ ಕಾರ್ಯಾಲಯದಲ್ಲಿ ಜೆಡಿಎಸ್ ಪಕ್ಷದ ನೂತನ ತಾಲೂಕ ಘಟಕ ಅಧ್ಯಕ್ಷರಾಗಿ ಸಂತೋಷ್ ಹರನಾಳ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಬಸನಗೌಡ ಮಾಗಡಿ ತಿಳಿಸಿದ್ದಾರೆ ಈ ವಿಷಯ ಪತ್ರಿಕಾಗೋಷ್ಠಿ ಯಲ್ಲಿ

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ ರಾಂ ರವರ 116 ಜಯಂತೋತ್ಸವ ಆಚರಣೆ ಮಾಡಲಾಯಿತು ಗ್ರಾಂ.ಪ.ಅಧ್ಯಕ್ಷ ಸುನೀಲಗೌಡ ಗೊಲ್ಲಾಳಪ್ಪಗೌಡ ಪಾಟೀಲ ಸಿಬ್ಬಂದಿ ರಾಜು

ಹಾಸನ/ಬೇಲೂರು:ವಿಶ್ವ ವಿಖ್ಯಾತ ಬೇಲೂರು ಚನ್ನಕೇಶವ ಸ್ವಾಮಿ ಬ್ರಹ್ಮ ರಥೋತ್ಸವ ಹಾಸನ ಜಿಲ್ಲೆ ಬೇಲೂರು ಚನ್ನಕೇಶವ ಸ್ವಾಮಿ ಬ್ರಹ್ಮ ರಥೋತ್ಸವ 05/04/2023 ಬುಧವಾರ್ ಮದ್ಯಾಹ್ನ 03:00 ಗಂಟೆಗೆ ಜರುಗಿತು ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಸಂಸ್ಕೃತಿ

ಬಾಗಲಕೋಟೆ:”ಜಿಲ್ಲಾಡಳಿತ ಹಾಗೂ ನಗರಸಭೆ ಬಾಗಲಕೋಟೆ”ವತಿಯಿಂದ ಮತದಾರ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು,ಮತದಾರ ಜನ ಜಾಗೃತಿ ಕಾರ್ಯಕ್ರಮ ನಗರದ ಬುಧವಾರ ನಗರ ಸಭೆಯ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಮಾಡಿ ಮಾಡಿ ಮತದಾನ ಬೇಡ ಬೇಡ ಎಂಬ ಬಿಗೂ

ಹನೂರು:ಕ್ಷೇತ್ರ ವ್ಯಾಪ್ತಿಯ ಶಾಲೆಗಳಿಗೆ ಸದಾಕಾಲವು ಸೇವೆ ಸಲ್ಲಿಸುತ್ತಿರುವಬೆಂಗಳೂರಿನ ರೋಟರಿ ಡಿಸ್ಟ್ರಿಕ್ಟ್ 3190 ಸಂಸ್ಥೆ, ರೋಟ್ರ್ಯಾಕ್ಟ್ ಆರ್ಕ್ಯಾಡ್ಸ್ ಸಂಸ್ಥೆ ಹಾಗೂ ಇನ್ಟ್ರ್ಯಾಕ್ಟ್ ಡಿಸ್ಟ್ರಿಕ್ಟ್ 3190 ಎಂಬ ಸಂಸ್ಥೆಗಳ ಸಹಯೋಗದೊಂದಿಗೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ

ಹನೂರು :ರಾತ್ರಿ ಸುರಿದ ಭಾರಿ ಮಳೆಯ ಜೊತೆ ಸಿಡಿಲಿಗೆ ಹನ್ನೆರಡು ಮೇಕೆಗಳು ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನೂರು ಗ್ರಾಮದ ತೋಟದ ಬಯಲಿನಲ್ಲಿ ನಡೆದಿದೆ.ಕ್ಷೇತ್ರ ವ್ಯಾಪ್ತೀಯ ಹಲವೆಡೆ ಸುರಿದ

ವಿಜಯನಗರ ಜಿಲ್ಲೆ ಕೊಟ್ಟೂರು;ಜಿಲ್ಲಾಡಳಿತ ವಿಜಯನಗರ ಜಿಲ್ಲಾ ಪಂಚಾಯತಿ ವಿಜಯನಗರ ತಾಲೂಕ ಆಡಳಿತ ಕೊಟ್ಟೂರು ತಾಲೂಕ ಪಂಚಾಯತಿ ಕೊಟ್ಟೂರು ಪಟ್ಟಣ ಪಂಚಾಯಿತಿ ಕೊಟ್ಟೂರು ತಾಲೂಕ ಸ್ವೀಪ್ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಕೊಟ್ಟೂರು ಪಟ್ಟಣದ ಡಿಪಿಇಡಿ

ಕಲಬುರಗಿ – ಪ್ರತಿಷ್ಠಿತ ಎಚ್. ಕೆ. ಇ. ಸಂಸ್ಥೆಯ ಬೀದರ್, ಬಸವೇಶ್ವರ ಶಿಕ್ಷಣ ಮಾಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಇದೇ ಮಾರ್ಚ 31.2023 ರಂದು ಸುಮಾರು 25 ವರ್ಷ ನಿರಂತರ ಸೇವೆ ಸಲ್ಲಿಸಿ ಸೇವಾ ನಿವೃತ್ತಿ
Website Design and Development By ❤ Serverhug Web Solutions