
ಜೆ ಡಿ ಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಹಲವು ಮುಖಂಡರು:ಶಾಸಕ ಆರ್ ನರೇಂದ್ರ
ಹನೂರು :ನನ್ನ ಅಭಿವೃದ್ಧಿ ಕಾರ್ಯ ಮೆಚ್ಚಿ ಹಲವು ಕಾರ್ಯಕರ್ತರು ಜೆ ಡಿ ಎಸ್ ಪಕ್ಷವನ್ನು ತೋರೆದು ನಮ್ಮ ಪಕ್ಷದ ಸಿದ್ದಾಂತವನ್ನು ಮೆಚ್ಚಿ ಇಂದು ಹಲವು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು,ಮರೂರು ಬಿ ಕೆ ಶಿವನಪ್ಪ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹನೂರು :ನನ್ನ ಅಭಿವೃದ್ಧಿ ಕಾರ್ಯ ಮೆಚ್ಚಿ ಹಲವು ಕಾರ್ಯಕರ್ತರು ಜೆ ಡಿ ಎಸ್ ಪಕ್ಷವನ್ನು ತೋರೆದು ನಮ್ಮ ಪಕ್ಷದ ಸಿದ್ದಾಂತವನ್ನು ಮೆಚ್ಚಿ ಇಂದು ಹಲವು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು,ಮರೂರು ಬಿ ಕೆ ಶಿವನಪ್ಪ

ವಿಜಯನಗರ ಜಿಲ್ಲೆ ಕೊಟ್ಟೂರುತಾಲೂಕು ಹಿರೇವಡ್ಡರಹಳ್ಳಿ ಗ್ರಾಮದ ಕೆರೆ ಕೆರೆ ವಿಸ್ತೀರ್ಣ ಸುಮಾರು 251 ಎಕ್ಕರೆ ಇದ್ದು ಕೆರೆಯ ಒಟ್ಟು ಎರಡುವರೆ ಕಿಲೋಮೀಟರ್ ಇರುತ್ತದೆ ಇದಕ್ಕೆ ಯಾವುದೇ ರೀತಿಯ ನಾಮ ಫಲಕವಾಗಲಿ ಇರುವುದಿಲ್ಲ. ಹಿರೇವಡ್ರಳ್ಳಿ ಗ್ರಾಮದ

ಸಿಂಧನೂರು//ಏ.03. ಸಿಂಧನೂರು ನಗರದ ಅನೇಕ ಜೆಡಿಎಸ್ ಮುಖಂಡರು 2023 ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ಆಗುತ್ತೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ ಎಂದು ಸಾರ್ವಜನಿಕರ ಮಾತಾಗಿದೆ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಯವರ

ಬಳ್ಳಾರಿ/ಸಿರುಗುಪ್ಪ:ಲಾಳಗೊಂಡ ಸಮಾಜದ ಮುಖಂಡರು ಮಾತನಾಡಿ ನಮ್ಮ ಸಮಾಜವನ್ನು ಜಾತಿ ಪಟ್ಟಿಗೆ ಸೇರ್ಪಡೆ ಮಾಡುವಂತೆ ಸುಮಾರು 30 ವರ್ಷಗಳಿಂದ ಮನವಿ ಸಲ್ಲಿಸಲಾಗುತ್ತಿತ್ತು. ಸರಕಾರ ಸಕಾರತ್ಮಕವಾಗಿ ಸ್ಪಂದನೆ ನೀಡಿರಲಿಲ್ಲ, ಆದರೆ ಕಳೆದ ಒಂದು ತಿಂಗಳಲ್ಲಿ ಸಿರುಗುಪ್ಪ ತಾಲೂಕಿನ

ಸಿಂದಗಿ:ಸಿಂದಗಿ ತಾಲ್ಲೂಕಿನ ಗೋಲಗೇರಿ ಗ್ರಾಮದ ಮುಸ್ಲಿಂ ಬಾಂಧವರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಮುಸ್ಲಿಂ ಮೀಸಲಾತಿಯ ನಾಲ್ಕು ಪರ್ಸೆಂಟ್ ಈ ಡಬಲ್ ಎಸ್ ಗೆ ವರ್ಗಾಯಿಸಲು ತೀರ್ಮಾನಿಸುವ ಸರ್ಕಾರದ ವಿರುದ್ಧ ಮುಸ್ಲಿಂ ಬಾಂಧವರು ಇದು ಅಸಂವಿಧಾನಿಕವಾಗಿದೆ

ಮೀಸಲಾತಿ ವಿರುದ್ಧ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ಚನ್ನಳಿ ಗ್ರಾಮದ ಬಂಜಾರ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.ಬಂಜಾರ ಸಮುದಾಯದವರು, ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಮ್ಮ ಸ್ವ ಗ್ರಾಮದ ರಸ್ತೆ ತಡೆದು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ

ಸಿರುಗುಪ್ಪ: ಏ-02: ನಮ್ಮ ಬಿಜೆಪಿ ಪಕ್ಷದಲ್ಲಿ ಕುಟುಂಬ ರಾಜಕೀಯ ಇಲ್ಲ. ಅಲ್ಲದೆ ಸಿರುಗುಪ್ಪ ಪರಿಶಿಷ್ಟ ಪಂಗಡದ ಮೀಸಲು ವಿಧಾನಸಭಾ ಕ್ಷೇತ್ರ ವಾಗಿದ್ದು ಈಗಾಗಲೇ ಅವರು ಎರಡು ಬಾರಿ ಬಿಜೆಪಿ ಮತ್ತು ಒಂದು ಬಾರಿ ಸಾಮಾನ್ಯ

ಬೆಂಗಳೂರು: ದಿನಾಂಕ 31.3.2023ರಂದು ಬೆಳಿಗ್ಗೆ 10: 30ಗಂಟೆಗೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಯುವ ಘಟಕದ ಕಾರ್ಯದರ್ಶಿಯಾಗಿ ಡಾ. ಬೆಟ್ಟಪ್ಪ ಕೆ. ಬೆಂಗಳೂರಿನ ಶ್ರೀ ಪುಟ್ಟಣ್ಣ ಚೆಟ್ಟಿ ಪುರಭವನ ಟೌನ್ ಹಾಲ್ ಬೆಂಗಳೂರು

ಹನೂರು ವಿಧಾನಸಭಾ ಕ್ಷೇತದ ಜೆಡಿಎಸ್ ಅಭ್ಯರ್ಥಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಾರ್ಯಕರ್ತರು ಹಾಗೂ ಜೆಡಿಎಸ್ ಮುಖಂಡರ ಜೋತೆಗೂಡಿ ಕ್ಷೇತ್ರದ ಪುಣ್ಯ ಸನ್ನಿಧಿ ಮಲೆ ಮಹದೇಶ್ವರ ಬೆಟ್ಟ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ.. ಕಾಡಂಚಿನ ಭಾಗ ಗೋಪಿನಾಥ

Mysore breking ಮೈಸೂರು: ಕಳೆದ ಕೆಲವು ದಿನಗಳಿಂದ ಕೃಷ್ಣ ರಾಜ ಕ್ಷೇತ್ರದಲ್ಲಿ ಕರ್ನಾಟಕ ಪ್ರಜಾ ಪಾರ್ಟಿ ಯ ಅಭ್ಯರ್ಥಿಯಾದ ತೇಜಸ್ವಿ ನಾಗಲಿಂಗ ಸ್ವಾಮಿ ರವರ ಕುರಿತು ಹರಿದಾಡುತ್ತಿರುವ ಸುಳ್ಳು ವದಂತಿಯನ್ನು ಕುರಿತು ಪ್ರತಿಕ್ರಿಯಿಸಿದ್ದಾರೆ ಕೃಷ್ಣ
Website Design and Development By ❤ Serverhug Web Solutions