
ಭಾರತೀಯ ಜನತಾ ಪಾರ್ಟಿ ಸಿಂಧನೂರು ನಗರ ಮಂಡಲ ವತಿಯಿಂದ ಸ್ವಚ್ಛ ಭಾರತ ಅಭಿಯಾನ
ರಾಯಚೂರು// ಮೇ.28.ಭಾರತೀಯ ಜನತಾ ಪಾರ್ಟಿ ಸಿಂಧನೂರು ನಗರ ಮಂಡಲ ವತಿಯಿಂದ 15 ನೆ ವಾರ್ಡಿನಲ್ಲಿ ಸರ್ಕಾರಿ ಉರ್ದು ಹಿರಿಯ ಮತ್ತು ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ನಾಗರಾಜ್ ದೊರೆ ದೇವರಗುಡಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ರಾಯಚೂರು// ಮೇ.28.ಭಾರತೀಯ ಜನತಾ ಪಾರ್ಟಿ ಸಿಂಧನೂರು ನಗರ ಮಂಡಲ ವತಿಯಿಂದ 15 ನೆ ವಾರ್ಡಿನಲ್ಲಿ ಸರ್ಕಾರಿ ಉರ್ದು ಹಿರಿಯ ಮತ್ತು ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ನಾಗರಾಜ್ ದೊರೆ ದೇವರಗುಡಿ

ಭದ್ರಾವತಿ:ಪರಿಸರ ಉಳಿವಿಗಾಗಿ ಜಾಗೃತಿ ಮೂಡಿಸಲು ಆಂಧ್ರ ಪ್ರದೇಶದ ನೆಲ್ಲೂರಿನ ಯುವಕ ಗುರ್ರಂ ಚೈತನ್ಯರವರು ಸುಮಾರು 50 ಸಾವಿರ ಕಿ.ಮೀ.ಸೈಕಲ್ ಜಾಥಾ ಮೂಲಕ ಅಭಿಯಾನ ಕೈಗೊಂಡಿದ್ದಾರೆ.ಆಂದ್ರಪ್ರದೇಶದ ನೆಲ್ಲೂರಿನಿಂದ ಆರಂಭಗೊಂಡಿರುವ ಸೈಕಲ್ ಜಾಥಾ ಅಭಿಯಾನ 150 ದಿನಗಳನ್ನು

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಪಟ್ಟಣದಲ್ಲಿ ಶ್ರೀಹಿರೇಕಲ್ಮಠದಲ್ಲಿಕಾಂಗ್ರೆಸ್ ಅಭ್ಯರ್ಥಿ ಡಿ.ಜಿ.ಶಾಂತನಗೌಡ್ರರನ್ನು ಗೆಲ್ಲಿಸುವ ಮೂಲಕ ಜನಪರ ಕೆಲಸ ಮಾಡಲುಶಾಸಕರನ್ನು ಆರಿಸಿದ ಮತದಾರರಿಗೆ ತಲೆಬಾಗಿ ನಮಿಸೋಣ ಎಂದು ಹೇಳಿದರುಈ ಸಮಯದಲ್ಲಿ ತಾಲೂಕಿನ ಅನೇಕ ಮುಖಂಡರು ಮಾತನಾಡಿಬಿಜೆಪಿ ಸರ್ಕಾರದ

ಕಲಬುರ್ಗಿ:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಗನಿಗೆ ಮಂತ್ರಿ ಸ್ಥಾನ ನೀಡಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಮಗನಿಗೆ ಮಂತ್ರಿ ಸ್ಥಾನ ನೀಡಿದೆ ಇರುವುದಕ್ಕೆ ಜೇವರ್ಗಿ ತಾಲೂಕಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ತೀವ್ರ ನಿರಾಸೆ ಆಗಿದೆ ಎಂದು

ರಾಯಚೂರು ಜಿಲ್ಲೆ ಎಂದಾಕ್ಷಣ ತಟ್ಟನೆ ನೆನಪಾಗುವುದು ರಣಬಿಸಿಲು.ರಾಜ್ಯದಲ್ಲಿ ಅತ್ಯಧಿಕ ತಾಪಮಾನ ದಾಖಲಾಗುವ ಈ ಜಿಲ್ಲೆಯಲ್ಲಿ ಸಾರ್ವಜನಿಕರು ಮತ್ತು ಜಾನುವಾರುಗಳು ಮತ್ತು ಸಣ್ಣ ಮಕ್ಕಳು ಬಿಸಿಲಿಗೆ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.ರಣ ಬಿಸಿಲು ಎಂದಾಕ್ಷಣ ನೆನಪಾಗೋದು ಯಾದಗಿರಿ,ಕಲಬುರ್ಗಿ,ಕೊಪ್ಪಳ

ಕಲಬುರಗಿ ಜಿಲ್ಲೆಯ ಜೇವರ್ಗಿ ಶಾಸಕರಾದ ಡಾಕ್ಟರ್ ಅಜಯ್ ಸಿಂಗ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತ ಮೌನೇಶ್ ಬಡಿಗೇರ್ ನಂದಿಹಳ್ಳಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಆಗಿರುವ ಕಾಂಗ್ರೆಸ್ ವಕ್ತಾರ

ವಿಜಯನಗರ:ಸಹಾಯಕ ಯೋಜನಾ ವ್ಯವಸ್ಥಾಪಕರಾಗಿದ್ದ (APM) ರವಿಕುಮಾರ್ ರವರು ನೂತನ ವಿಜಯನಗರ ಜಿಲ್ಲೆ ಆದನಂತರ ಯೋಜನಾ ನಿರ್ದೇಶಕರಾಗುತ್ತಾರೆ.ಇವರು ಮಂಡ್ಯ ಮೂಲದವರಾಗಿದ್ದು, ಸ್ಥಳಿಯ ಸಹೋದ್ಯೋಗಿಗಳ ಕಂಡರೆ ಕೀಳು ಮಟ್ಟದ ಭಾವನೆ,ಅವರಿಗೆ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಕೊಡುವುದು,ಮಧ್ಯೆ

ಹರಪನಹಳ್ಳಿ:ವಿಧಾನಸಭಾ ಕ್ಷೇತ್ರದ ನೂತನ ಮಹಿಳಾ ಶಾಸಕರಾಗಿ ಇತಿಹಾಸ ಸೃಷ್ಟಿಸಿದ ಸಹೋದರಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅವರು ಬೆಂಗಳೂರಿನಿಂದ ಹರಪನಹಳ್ಳಿಗೆ ಆಗಮಿಸಿದ ನಂತರ ಮೊದಲ ಬಾರಿಗೆ ಭೇಟಿ ನೀಡಿ ಶುಭಕೋರಿದ ಯುವ ಕಾಂಗ್ರೇಸ್ ಜಿಲ್ಲಾ ಕಾರ್ಯದರ್ಶಿ

ಯಾದಗಿರಿ/ಶಹಾಪುರ:ನಗರದ ಶಾ ಮಗನಲಾಲ್ ಚಮನಾಜಿ ಜೈನ್ ಶಾಲೆಯಲ್ಲಿ 2022-23 ರ ಸಾಲಿನಲ್ಲಿ ಸಿ.ಬಿ.ಎಸ್.ಇ 10ನೇ ವರ್ಗದ ವಾರ್ಷಿಕ ಪರಿಕ್ಷೆಯಲ್ಲಿ ಶಾಲೆಗೆ ಪ್ರತಿಶತ 100ರಷ್ಟು ಫಲಿತಾಂಶ ಬಂದಿದ್ದು ಹಾಗೂ ವೈಯಕ್ತಿಕವಾಗಿ 94.02 ಪ್ರತಿಶತ ಅಂಕಗಳೊಂದಿಗೆ ಶಾಲೆಗೆ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ನೀರಾವರಿ ಇಲಾಖೆ ಆವರಣದಲ್ಲಿ ಇಂದು ವನಸಿರಿ ಫೌಂಡೇಶನ್(ರಿ.) ರಾಜ್ಯ ಘಟಕ ರಾಯಚೂರು ವತಿಯಿಂದ ಅಮರ ಶ್ರೀ ಆಲದ ಮರದ ವಾರ್ಷಿಕೋತ್ಸವ ಹಾಗೂ ಹುಟ್ಟು ಹಬ್ಬದ ಸಮಾರಂಭವನ್ನು ಪೂಜ್ಯ ಶ್ರೀ
Website Design and Development By ❤ Serverhug Web Solutions