
ಜೆಡಿಎಸ್ ಸೇರ್ಪಡೆ ಸುದ್ದಿ ಸತ್ಯಕ್ಕೆ ದೂರ: ಸಂಗಪ್ಪ ಘಾಟೆ
ಔರಾದ : ಮೊನ್ನೆ ನಾಗಮಾರಪಳ್ಳಿ ಗ್ರಾಮಕ್ಕೆ ಜೆಡಿಎಸ್ ಮುಖಂಡ ಜೈಸಿಂಗ ರಾಠೋಡ ಗ್ರಾಮ ಸಂಚಾರ ಮಾಡಲು ಬಂದಾಗ ನನ್ನನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಪ್ರಯುಕ್ತ ಅತಿಥಿಗೆ ಆತಿಥ್ಯ ನೀಡಿದೆ ಆದರೆ ಕೆಲ ವ್ಯಕ್ತಿಗಳು ನಾನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಔರಾದ : ಮೊನ್ನೆ ನಾಗಮಾರಪಳ್ಳಿ ಗ್ರಾಮಕ್ಕೆ ಜೆಡಿಎಸ್ ಮುಖಂಡ ಜೈಸಿಂಗ ರಾಠೋಡ ಗ್ರಾಮ ಸಂಚಾರ ಮಾಡಲು ಬಂದಾಗ ನನ್ನನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಪ್ರಯುಕ್ತ ಅತಿಥಿಗೆ ಆತಿಥ್ಯ ನೀಡಿದೆ ಆದರೆ ಕೆಲ ವ್ಯಕ್ತಿಗಳು ನಾನು

ಯಾದಗಿರಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲಾ ಪಕ್ಷಗಳಲ್ಲಿ ಟಿಕೆಟ್ ಗಾಗಿ ಪೈಪೋಟಿ ಪ್ರಾರಂಭವಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಕುರುಬರು ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದು, ಯಾದಗಿರಿ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಐದು ಜನ ಕುರುಬರು
ಸಿಂಧನೂರು.ಮಾ.26ನಾಳೆಯಿಂದ ಅಂದರೆ ಮಾರ್ಚ್-27ರಿಂದ 5 ಮತ್ತು 8ನೇ ತರಗತಿಗಳಿಗೆ ರಾಜ್ಯ ಮಟ್ಟದ ಮೌಲ್ಯಾಂಕನ ಪರೀಕ್ಷೆಗಳು ನಡೆಯಲಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ವಟಗಲ್ ತಿಳಿಸಿದ್ದಾರೆ.ಅವರು ಈ ಕುರಿತು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ, ರಾಜ್ಯ ಪಠ್ಯಕ್ರಮವನ್ನು

ಬಾಗಲಕೋಟೆ :26:3:2023 ಇಂದು ಪ್ರಥಮ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಜಯಂತಿ ಜಿಲ್ಲಾ ಆಡಳಿ ಭವನದಿಂದ ಭವ್ಯ ಮೆರವಣಿಗೆ ಮೂಲಕ ಡೊಳ್ಳು ಬಾಜಾ ಭಜಂತ್ರಿ ಮೂಲಕ ಎಲ್ಐಸಿ ಮಾರ್ಗವಾಗಿ ಜಿಲ್ಲಾ ಕಲಾಭವನಕ್ಕೆ ಬಂದು ಸೇರಿ

ಮೈಸೂರು/ಪಿರಿಯಾಪಟ್ಟಣ:ಪಂಚರತ್ನ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಹೋಗುತ್ತಿರುವ ಕಾರ್ಯಕರ್ತರು ಇಂದು ಮೈಸೂರಿನಲ್ಲಿ ನಡೆಯುತ್ತಿರುವಂತ ಪಂಚರತ್ನ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಪಿರಿಯಾಪಟ್ಟಣ ತಾಲೂಕು ಹಂಡಿತವಳ್ಳಿ ಗ್ರಾಮದಿಂದ ಸುಮಾರು 150 ಜನ ಕಾರ್ಯಕರ್ತರು ಹೊರಟಿರುವುದು ಇದರ ನೇತೃತ್ವವನ್ನು ಗ್ರಾಮ

ಯಾದಗಿರಿ:ಸುರಪುರ ತಾಲೂಕಿನ ಏವೂರು ಗ್ರಾಮದಲ್ಲಿ ಶ್ರೀ ಸ್ವಯಂಭೂ ಸೋಮೇಶ್ವರ ಶ್ರೀ ಸಂಗಮೇಶ್ವರ ಏವೂರ್ ಶಾಸನಗಳ ಸಂಸ್ಕೃತಿಕ ಅಧ್ಯಯನ ಪುಸ್ತಕ ಬಿಡುಗಡೆ ಮಾಡಲಾಯಿತು.ಇದೇ ಸಂದರ್ಭದಲ್ಲಿ ಹಿರಿಯರಾದ ಶರಣಗೌಡ ಪಾಟೀಲ್ ಮತ್ತು ಮಲ್ಲನಗೌಡ ಪಾಟೀಲ್ ಮಾತನಾಡಿದರು ಭಾಸ್ಕರ್

ಮೈಸೂರು:ರಾಜ್ಯ ಮಟ್ಟದಲ್ಲಿ ಮೈಸೂರು ನಗರ ಪಾಲಿಕೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಪಾಲಿಕೆ ಸದಸ್ಯರುಗಳು ಮಾನ ಹರಾಜು ಹಾಕುತ್ತಿದ್ದಾರೆ ಎಂದು ಕರ್ನಾಟಕ ಪ್ರಜಾ ಪಾರ್ಟಿಯ ಯುವ ನಾಯಕ ತೇಜಸ್ವಿ ನಾಗಲಿಂಗ ಸ್ವಾಮಿ ಆರೋಪಿಸಿದ್ದಾರೆ. ಕಳೆದ

ಗದಗ:ಲಕ್ಷ್ಮೇಶ್ವರ ಪಟ್ಟಣದಲ್ಲಿ ಹಾವಳಿ ಹನುಮಪ್ಪ ದೇವಸ್ಥಾನ ಕಮಿಟಿ ಹಾಗೂ ಗಜಾನನ ಯುವಕ ಬಳಗದ ವತಿಯಿಂದ ಸಂಭ್ರಮದ ಶ್ರೀ ರಾಮ ನವಮಿ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಹೂವಿನ ಶಿಗ್ಲಿ ವಿರಕ್ತ ಮಠದ ಸ್ವಾಮೀಜಿಗಳು ಪೂಜಾ ಕಾರ್ಯಕ್ರಮ

ದಿನಾಂಕ 24-3-2023 ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೈಲಾಸ ನಗರದ ನಿವಾಸಿಗಳು 45 ವರ್ಷಗಳಿಂದ ವಾಸಿಸುತ್ತಿದ್ದರು ಮನುಷ್ಯನಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳಿಂದ ವಂಚಿತಾಗಿರುವ ಕಾರಣದಿಂದಾಗಿ ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾ ಘಟಕದ ಮನವಿ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರ ಚುಕ್ಕಾಣಿ ಹಿಡಿಯಲು ಬಿಜೆಪಿ ಕಾಂಗ್ರೆಸ್.ಜೆಡಿಎಸ್.ಪಕ್ಷಗಳು ಜಿದ್ದಾಜಿದ್ದಿನ ಪೈಪೋಟಿಗೆ ಅಭ್ಯರ್ಥಿಗಳು ಗೊಂದಲ ಮಾಡಿಕೊಂಡು ಪಕ್ಷಾಂತರ ಪರ್ವ ಆರಂಭಿಸಿದ್ದಾರೆ ಕೆಲವರು ಗೆಲುವು ಸಾಧಿಸುವ ನಿಟ್ಟಿನಲ್ಲಿ ಪಕ್ಷ ಬದಲಾಯಿಸಿದರೆ ಕೆಲವರು ಪಕ್ಷದ
Website Design and Development By ❤ Serverhug Web Solutions