
ಯಾದಗಿರಿ ಜಿಲ್ಲೆ ಶೇಕಡಾ 66.66 ಮತದಾನ
ಯಾದಗಿರಿ: ರಾಜ್ಯ ವಿಧಾನ ಸಭೆ ಚುನಾವಣೆಗೆ ಬುಧವಾರ ನಡೆದ ಮತದಾನದಲ್ಲಿ ಯಾದಗಿರಿ ಜಿಲ್ಲೆ ನಾಲ್ಕು ಮತಕ್ಷೇತ್ರಗಳಲ್ಲಿ ಸಾಯಂಕಾಲ 6 ಗಂಟೆಗೆ ಶೇ 66.66 ರಷ್ಟು ಮತದಾನ ಆಗಿದೆ.ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭಗೋಂಡಿತ್ತಾದರೂ ನಗರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಯಾದಗಿರಿ: ರಾಜ್ಯ ವಿಧಾನ ಸಭೆ ಚುನಾವಣೆಗೆ ಬುಧವಾರ ನಡೆದ ಮತದಾನದಲ್ಲಿ ಯಾದಗಿರಿ ಜಿಲ್ಲೆ ನಾಲ್ಕು ಮತಕ್ಷೇತ್ರಗಳಲ್ಲಿ ಸಾಯಂಕಾಲ 6 ಗಂಟೆಗೆ ಶೇ 66.66 ರಷ್ಟು ಮತದಾನ ಆಗಿದೆ.ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭಗೋಂಡಿತ್ತಾದರೂ ನಗರ

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಸರ್ಜಾಪುರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಚಿಕ್ಕಹೆಸರೂರ ಗ್ರಾಮದಲ್ಲಿ ಶಾಂತ ರೀತಿಯಿಂದ ಯಾವುದೇ ಅಹತಕರ ಘಟನೆ ನಡೆಯದಂತೆ ಚುನಾವಣಾ ಅಧಿಕಾರಿಗಳು,ಪೊಲೀಸ್ ಸಿಬ್ಬಂದಿ,ಗ್ರಾಮ ಪಂಚಾಯತ ಸಿಬ್ಬಂದಿ,ತಾಲೂಕ ಆಡಳಿತ ಸರಿಯಾದ ವ್ಯವಸ್ಥೆಯನ್ನು

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನಲ್ಲಿ ಯರಗನಾಳ್ ಗ್ರಾಮದ ಚುನಾವಣಾ ಸಮಯದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಎಂ,ಪಿ ರೇಣುಕಾಚಾರ್ಯ ಅವರು ಯರಗನಾಳ್ ಗ್ರಾಮಕ್ಕೆ ಭೇಟಿ ನೀಡಿದ ಸಮಯದಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಾರೆಎಂದು ಗ್ರಾಮದಲ್ಲಿ ಬಿಜೆಪಿ

ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಹುಣಸಗಿ ತಾಲೂಕಿನ ಕೊಡೆಕಲ್ ಹೋಬಳಿ ವಲಯದ ವಿವಿಧ ಗ್ರಾಮಗಳಾದ ಮಾರನಾಳ್ ತಾಂಡ ಜೋಗುಂಡ ಬಾವಿ ರಾಮರಾವ್ ನಗರ ತಾಂಡ ನಾರಾಯಣಪುರ ದೊಡ್ಡ ಚಾಪಿ ತಾಂಡಾ ಕೊಡೆಕಲ್ ಮಾರನಾಳ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ನಾಲ್ಕು ಬೂತ್ ಗಳಲ್ಲಿ ಮತದಾರರು ಶಾಂತಿಯುತವಾಗಿ ಉತ್ತಮ ರೀತಿಯಲ್ಲಿ ಮತದಾನ ಮಾಡಿದರು.ವಿಶೇಷ ಚೇತನರು ಹಾಗೂ ವಯೋ ವೃದ್ದರನ್ನು ವಿಶೇಷ ಕಾಳಜಿ ವಹಿಸಿ ಮತದಾನವನ್ನು ಅಚ್ಚು ಕಟ್ಟಾಗಿ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಡಿಜಿ ಶಾಂತನಗೌಡರು ಮತ್ತು ಬಿಜೆಪಿ ಅಭ್ಯರ್ಥಿಯಾದ ಎಂ ಪಿ ರೇಣುಕಾಚಾರ್ಯರು ಮತದಾನ ಮಾಡಿದರುಜಿಲ್ಲೆ ಹೊನ್ನಾಳಿ ತಾಲೂಕಿನಲ್ಲಿ ಮೂರು ವಿಶೇಷ ಮತಗಟ್ಟೆ ಎಂದು ಮಾಡಿದ್ದಾರೆ ಇದರಲ್ಲಿ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ವಾರ್ಡ್ ನಂಬರ್ ಒಂದರಲ್ಲಿ ಶಾಂತಿಯುತವಾದ ಮತದಾನ ನಡೆಯಿತು ಕಡುಬಿಸಲಿನಲ್ಲೂ ಲೆಕ್ಕಿಸದೆ ಗ್ರಾಮಸ್ಥರು ಉರುಪಿನಿಂದ ಮತದಾನ ಮಾಡಿದರು ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಆರೋಗ್ಯ ಇಲಾಖೆಯ

ಯಾದಗಿರಿ ಶಹಾಪುರ ತಾಲೂಕಿನ ವಿಧಾನಸಭೆ ಚುನಾವಣೆ ನಿಮಿತ್ತವಾಗಿ ಶಹಾಪುರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಶಾಸಕ ಶರಣಬಸಪ್ಪ ಗೌಡ ದರ್ಶನಪುರ ಹಾಗೂ ಧರ್ಮಪತ್ನಿ ಶ್ರೀಮತಿ ಭಾರತಿ ದರ್ಶನಪುರವರು ಭೀಮರಾಯನಗುಡಿ ಹತ್ತಿರದಲ್ಲಿ ಇವರು ಶಾಖಾಪುರ ಸದ್ಗುರು ವಿಶ್ವಾರಾಧ್ಯ

ಕಲಬುರ್ಗಿ ಕರ್ನಾಟಕ ವಿಧಾನಸಭೆಗೆ ಮೇ 10 (ಬುಧವಾರ) ನಡೆಯುವ ಚುನಾವಣೆಗೆ ಜಿಲ್ಲೆಯಾದ್ಯಂತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮತದಾನ ಕಾರ್ಯಕ್ಕೆ ಪಿ.ಆರ್.ಓ-3,098, ಎ.ಪಿ.ಆರ್.ಓ-3,098 ಹಾಗೂ ಪೋಲಿಂಗ್ ಆಫೀಸರ್-6,196 ಸೇರಿದಂತೆ ಒಟ್ಟು 12,392 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು

ರಾಯಚೂರು/ಲಿಂಗಸುಗೂರು: ಗೆಜ್ಜಲಗಟ್ಟಾ:ಟ್ಯಾ.ಸಾ.ಪ್ರೌಢ ಶಾಲೆಗೆ ಶೇ 94.44 ಫಲಿತಾಂಶ ಸಮೀಪದ ಗೆಜ್ಜಲಗಟ್ಟಾ ಗ್ರಾಮದಟ್ಯಾಗೋರ ಸ್ಮಾರಕ ಪ್ರೌಢ ಶಾಲೆಯ 2022-23 ಸಾಲಿನ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಶೇ. 94.44 ರಷ್ಟು ಫಲಿತಾಂಶ ಪಡೆದು ಶಾಲೆಗೆ
Website Design and Development By ❤ Serverhug Web Solutions