
ವಿವಿಧ ಪಕ್ಷಗಳ ನಾಯಕರು ಬಿಜೆಪಿಗೆ ಸೇರ್ಪಡೆ
ಬೀದರ:ಔರಾದ ಮುಖಂಡರಾದ ಡಾ. ಬಿ.ವೈ ಪಾಟೀಲ್ ಮುಸ್ತಾಪೂರ, ನಾಗೇಂದ್ರ ಪಾಟೀಲ್, ಅಕ್ಷಯ ಪಾಟೀಲ್ ಸೇರಿ ಔರಾದನ ಹಲವು ಮುಖಂಡರು ವಿವಿಧ ಪಕ್ಷಗಳನ್ನು ತೊರೆದು ಸಚಿವ ಪ್ರಭು ಚವ್ಹಾಣ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಪಟ್ಟಣದಲ್ಲಿನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೀದರ:ಔರಾದ ಮುಖಂಡರಾದ ಡಾ. ಬಿ.ವೈ ಪಾಟೀಲ್ ಮುಸ್ತಾಪೂರ, ನಾಗೇಂದ್ರ ಪಾಟೀಲ್, ಅಕ್ಷಯ ಪಾಟೀಲ್ ಸೇರಿ ಔರಾದನ ಹಲವು ಮುಖಂಡರು ವಿವಿಧ ಪಕ್ಷಗಳನ್ನು ತೊರೆದು ಸಚಿವ ಪ್ರಭು ಚವ್ಹಾಣ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಪಟ್ಟಣದಲ್ಲಿನ

ಮೈಸೂರು:ಸಾಹಿತಿಗಳು ಹಾಗೂ ಚಳುವಳಿಗಾರರಾದ ನ. ನಾಗಲಿಂಗ ಸ್ವಾಮಿಯವರ ಪುತ್ರರಾದ“ತೇಜಸ್ವಿ ನಾಗಲಿಂಗ ಸ್ವಾಮಿ” ರವರು ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.ಚುನವಣಾ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿ.ಇಂದು ಮೈಸೂರು

ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸಂತೋಷ್ ಭೀಮರಾಯ ದಾಸ್ ಸಾ. ಚಿಮ್ಮಾಇದಲಾಯಿ ಇವರ ಬ್ಯಾಂಕ್ ಖಾತೆಗೆ 3,20,000 ರೂಪಾಯಿಗಳು SBI ಬ್ಯಾಂಕ್ ನಿಂದ ಸಂತೋಷ್ ರೆಡ್ಡಿ ಅವರ ಖಾತೆಗೆ ಜಮೆ ಆಗಬೇಕಿದ್ದ ಹಣ ಸಂತೋಷ್

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಅಂಬೇಡ್ಕರ್ ಭವನದ ಕ್ರೀಡಾಂಗಣದಲ್ಲಿ ಆಯೋಜಿಸಿದ ಬೃಹತ್ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ತಾಲೂಕಿನಲ್ಲಿ ಶಾಸಕರನ್ನಾಗಿ ದೊಡ್ಡಪ್ಪಗೌಡ ಅವರನ್ನು

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಎಂ ಪಿ ರೇಣುಕಾಚಾರ್ಯ ಪರ ದಿಡಗೂರು ಗ್ರಾಮದಲ್ಲಿ ಅವರ ಕಾರ್ಯಕರ್ತರು ಗ್ರಾಮದ ಪ್ರತಿ ಮನೆ ಮನೆಗೂ ಭೇಟಿ ನೀಡಿ ರೇಣುಕಾಚಾರ್ಯ ಅವರು

ಯಾದಗಿರಿ: ಶಹಾಪುರ ನಗರದಲ್ಲಿ ನಿನ್ನೆ ಸಿ,ಎಂ, ಇಬ್ರಾಹಿಂ ತಮ್ಮ ಮಾತಿನ ಶೈಲಿಯಲ್ಲಿ ಬಸವಣ್ಣ ವಚನಗಳು ಹೇಳುವ ಮುಖಾಂತರ ಬಿಜೆಪಿ ಮತ್ತು ಕಾಂಗ್ರೆಸ್ ಈ ಎರಡು ಪಕ್ಷಗಳಿಗೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ನೈತಿಕತೆ ಇಲ್ಲ

ಬೀದರ ಉತ್ತರ ವಿಧಾನ ಸಭಾ ಕ್ಷೇತ್ರದಜೆಡಿಎಸ್ ಪಕ್ಷದ ಅಭ್ಯರ್ಥಿಯಾದಸೂರ್ಯಕಾಂತ ನಾಗಮಾರಪಳ್ಳಿಅವರು ಬೀದರ ಗ್ರಾಮಾಂತರದ ಹಳೆಂಬರ( ಅಲಿಯಂಬರ ) ಗ್ರಾಮದಲ್ಲಿ ಮತಯಾಚನೆ ಮಾಡಿದರು.ಈ ವೇಳೆ ಗ್ರಾಮದ ಯುವಕರು ಬೈಕ ರಾಲ್ಲಿ ಮೂಲಕ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕರಾದ ಎಸ್ ಎನ್ ಸುಬ್ಬಾರೆಡ್ಡಿ ಅವರಿಂದ ಚುನಾವಣಾ ಪ್ರಚಾರವು ಅದ್ದೂರಿಯಾಗಿ ನೆರವೇರಿತು ನೂರಾರು ಕಾರ್ಯಕರ್ತರೊಂದಿಗೆ ಚೋಳೂರಿನಲ್ಲಿ ಜನಸಾಗರವೇ ತುಂಬಿತ್ತು ಈ ಸಂದರ್ಭದಲ್ಲಿ

ಕಲಬುರಗಿ ಜಿಲ್ಲೆಯ ಜೇವರ್ಗಿ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ವಿಜಯ್ ಕುಮಾರ್ ಜೆ ಮಲ್ಲೇದ ಇವರ ಪಕ್ಷದ ಚಿನ್ನೆಯ ಗುರುತು ಗಾಜಿನ ಲೋಟವಾಗಿದ್ದು ಜೇವರ್ಗಿ ತಾಲೂಕಿನ 72 ಹಳ್ಳಿಗಳಿಗೆ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ ಈಗಾಗಲೇ

ದಾವಣಗೆರೆ ಜಿಲ್ಲೆ ಹೊನ್ನಳ್ಳಿ ತಾಲೂಕಿನ ಕಾಂಗ್ರೆಸ್ ಅಭ್ಯರ್ಥಿಯಾದ ಡಿಜೆ ಶಾಂತನಗೌಡರ ಪರವಾಗಿ ಹೊನ್ನಾಳಿ ತಾಲೂಕಿನಲ್ಲಿ ಸಾವಿರಾರು ಜನರ ಸಂದೇಶ ಮತ ಬೇಟೆಯನ್ನು ಡಿ.ಕೆ.ಶಿವಕುಮಾರ್ ಯಾಚಿಸಿದರುಹೊನ್ನಾಳಿಯ ನಿಮ್ಮ ಮುತ್ತುರಾಜ ಶ್ರೀ ರೇಣುಕಾಚಾರ್ಯ ಸಿಎಂ ಕಾರ್ಯದರ್ಶಿಯಾದರು ಏನು
Website Design and Development By ❤ Serverhug Web Solutions