
ಜಯಂತೋತ್ಸವದ ಅಂಗವಾಗಿ ಸ್ಪರ್ಧೆ
ಚಿಂಚೋಳಿ:ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರರವರ ೧೩೨ ನೇ ಜಯಂತೋತ್ಸವದ ನಿಮಿತ್ಯ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕಲ್ಲೂರ ರೋಡ ಗ್ರಾಮದ ಮಹಾನಾಯಕ ಡಾ.ಬಿ.ಆರ್.ನವಯುವಕ ಸಂಘದ ವತಿಯಿಂದ ಫ್ರಫ್ರಥಮ ಬಾರಿಗೆ ತಾಲೂಕಿನ ಎಲ್ಲಾ ವಿದ್ಯಾರ್ಥಿ ಯುವ ಜನರಿಗಾಗಿ ಡಾ.ಬಿ.ಆರ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಚಿಂಚೋಳಿ:ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರರವರ ೧೩೨ ನೇ ಜಯಂತೋತ್ಸವದ ನಿಮಿತ್ಯ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕಲ್ಲೂರ ರೋಡ ಗ್ರಾಮದ ಮಹಾನಾಯಕ ಡಾ.ಬಿ.ಆರ್.ನವಯುವಕ ಸಂಘದ ವತಿಯಿಂದ ಫ್ರಫ್ರಥಮ ಬಾರಿಗೆ ತಾಲೂಕಿನ ಎಲ್ಲಾ ವಿದ್ಯಾರ್ಥಿ ಯುವ ಜನರಿಗಾಗಿ ಡಾ.ಬಿ.ಆರ್

ಚಿಕ್ಕ ಬಳ್ಳಾಪುರ:ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅರಸೀಕೆರೆ ಶ್ರೀ ಕೃಷ್ಣಾರೆಡ್ಡಿ ಅವರು ಹಮ್ಮಿಕೊಂಡಿರುವಂತಹ ಬಾಗೇಪಲ್ಲಿಯ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಆಗಿರುವಂತ ಕೃಷ್ಣ ರೆಡ್ಡಿ ಅವರು ಇವತ್ತಿನ ಒಂದು ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದರು ಈ ಸಮಾವೇಶಕ್ಕೆ

ಹಾವೇರಿ/ರಾಣೇಬೆನ್ನೂರು:ಮಾ7 ನಗರದ ದೊಡ್ಡಪೇಟೆಯಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮಲಿಂಗೇಶ್ವರ ಸಮಿತಿಶ್ರೀ ಬೀಮಲಿಂಗೇಶ್ವರ ಸೇವಾ ಸಮಿತಿ ಶ್ರೀ ಯುವಕ ಸಮಿತಿ ಜೆ. ಜಿ.ಸಿ.ಸಿ ಇವರ ಸಂಯುಕ್ತಾಶ್ರಯದಲ್ಲಿ ಪ್ರತಿವರ್ಷವು ಜೀವಂತ ಕಾಮಣ್ಣನ್ನು ಪ್ರತಿಷ್ಠಾಪನೆ ಮಾಡಿಕೊಂಡು ಬಂದಿರುತ್ತಾರೆ ಈ

ರಾಯಚೂರು//ಮಾ7. ಜಿಲ್ಲೆಯ ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್. ರಘುವೀರ ನಾಯಕ ಅವರು ಮತ್ತೊಂದು ಮಹತ್ವದ ಕೆಲಸ ಮಾಡಿದ್ದಾರೆ. ದೌರ್ಜನ್ಯಕ್ಕೆ ಒಳಗಾಗಿದ್ದ ಮತ್ತೊಂದು ಕುಟುಂಬಕ್ಕೆ ಸರಕಾರದಿಂದ 8 ಲಕ್ಷ

ಗದಗ:”ಸಂಭ್ರಮದ ಹೋಳಿ ” ಲಕ್ಷ್ಮೇಶ್ವರ ತಾಲೂಕ ರಾಮಗೇರಿ ಗ್ರಾಮದಲ್ಲಿ ಚಿಣ್ಣರು ಸಂಭ್ರಮದಿಂದ ಹೋಳಿ ಹಬ್ಬ ಆಚರಣೆಯನ್ನು ಮಾಡಲಾಯಿತು. ವಿಶೇಷವೆಂದರೆ ಚಿಕ್ಕ ಮಕ್ಕಳಿಂದ ಮೊದಲಿಗೆ ಕಾಮಣ್ಣ ಪೂಜಾ ಕಾರ್ಯಕ್ರಮ ನೆರವೇರಿತು. ಸಂಭ್ರಮದಲ್ಲಿ ಸೇರಿದ್ದ ಚಿಣ್ಣರು “ಕಾಮಣ್ಣನ

ಚಾಮರಾಜನಗರ :ಹನೂರು :ನೂತನವಾಗಿ ನಿರ್ಮಿಸುತ್ತಿರುವ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯಿಂದ ದೀಪದ ಗಿರಿ ಒಡ್ಡುವಿನ ಹತ್ತಿರ 108 ಅಡಿ ಎತ್ತರದ ಮಲೆ ಮಾದೇಶ್ವರ ಸ್ವಾಮಿ ವಿಗ್ರಹ ಸ್ಥಾಪನೆ ಸ್ಥಳಕ್ಕೆ ಹೋಗುವ ರಸ್ತೆ ಮಧ್ಯ ಭಾಗದಲ್ಲಿದ್ದ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬೂದು ಬಾಳು ಗ್ರಾಮದ ಶ್ರೀವೆಂಕಟರಮಣ ಜಾತ್ರಾ ಮಹೋತ್ಸವ ಅಂಗವಾಗಿ ಅನ್ನ ಸಂತರ್ಪಣೆ ಶ್ರೀ ಬೂದ ಬಾಳು ವೆಂಕಟರಮಣ ಜಾತ್ರಾ ಮಹೋತ್ಸವ ಅಂಗವಾಗಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಜನಧ್ವನಿ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಭಾಗದ ಬಹುದಿನಗಳ ಕನಸು ಈಡೇರಿಸಿದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂನೀರಾವರಿ ಸಚಿವ ಗೋವಿಂದ ಕಾರಜೋಳ,ಹಂಸದ ರಮೇಶ ಜಿಗಜಿಣಗಿಯವರಿಗೆ ಈ ಭಾಗದ ರೈತರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ

ವಿಜಯಪುರ/ಇಂಡಿ:ಬರುವ ಚುನಾವಣೆಯಲ್ಲಿ ದಲಿತರು ಅಂಬೇಡ್ಕರ ಅವರು ನೀಡಿದ ಮತದಾನದ ಹಕ್ಕನ್ನು ಪ್ರಾಮಾಣಿಕವಾಗಿ ಉಪಯೋಗಿಸಬೇಕು. ಹಣ,ಹೆಂಡ,ಆಮಿಷಕ್ಕೆ ಒಳಗಾಗಬಾರದು ನಿಮ್ಮ ಮೇಲೆ ಕಳಕಳಿ ಇರುವ ವ್ಯಕ್ತಿ ಯಾವುದೇ ಪಕ್ಷದವನಿದ್ದರೂ ನಿಮಗೆ ಬೇಕಾದ ವ್ಯಕ್ತಿಗೆ ಮತ ನೀಡಬೇಕು ಎಂದು

ಮೈಸೂರು :- ಕಳೆದ ಎರಡು ದಿನಗಳಿಂದ ಮೈಸೂರು ಮಹಾನಗರ ಪಾಲಿಕೆ ಮುಂದೆ ಧರಣಿ ನಡೆಸುತ್ತಿರುವ ಪೌರಕಾರ್ಮಿಕರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ |ಕರ್ನಾಟಕ ಪ್ರಜಾ ಪಾರ್ಟಿ| “ರಾಜ್ಯಾಧ್ಯಕ್ಷ” [ಡಾ. ಬಿ, ಶಿವಣ್ಣ]
Website Design and Development By ❤ Serverhug Web Solutions