
ವೇಣೂರಿನ ಗುಂದೂರಿ ಗ್ರಾಮದಲ್ಲಿ ಪದೇ ಪದೇ ಬೆಂಕಿ ಅವಘಡ
ವೇಣೂರು, ಬೆಳ್ತಂಗಡಿ ತಾಲೂಕು , ಫೆಬ್ರವರಿ ೨೭ : ಇಲ್ಲಿನ ಗುಂದೂರಿ ಗ್ರಾಮದಲ್ಲಿ ಐದು ಕಿಲೋ ವಾಟ್ ಹೈ ಟೆನ್ಶನ್ ತಂತಿ ಹಾದು ಹೋಗುತ್ತಿದ್ದು ಕಳೆದ ಐದು ವರ್ಷಗಳಿಂದ ಟ್ರಾನ್ಸ್ ಫಾರ್ಮರ್ ಇರುವ ಸ್ಥಳದಲ್ಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವೇಣೂರು, ಬೆಳ್ತಂಗಡಿ ತಾಲೂಕು , ಫೆಬ್ರವರಿ ೨೭ : ಇಲ್ಲಿನ ಗುಂದೂರಿ ಗ್ರಾಮದಲ್ಲಿ ಐದು ಕಿಲೋ ವಾಟ್ ಹೈ ಟೆನ್ಶನ್ ತಂತಿ ಹಾದು ಹೋಗುತ್ತಿದ್ದು ಕಳೆದ ಐದು ವರ್ಷಗಳಿಂದ ಟ್ರಾನ್ಸ್ ಫಾರ್ಮರ್ ಇರುವ ಸ್ಥಳದಲ್ಲಿ

ಬಳ್ಳಾರಿ/ಸಿರುಗುಪ್ಪ: ಸ್ವಾತಂತ್ರ್ಯ ಬಂದು 75ವರ್ಷಗಳಾದರೂ ಇನ್ನು ಮೂಲಭೂತ ಸೌಲಭ್ಯಗಳಲ್ಲಿ ಪ್ರಮುಖ ಅಗತ್ಯವಾಗಿರುವ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿಲ್ಲ. ನೀರು ಪೂರೈಸುವುದು ಆಡಳಿತ ವ್ಯವಸ್ಥೆಯ ಆದ್ಯ ಕರ್ತವ್ಯ . ಜನ ಸಾಮಾನ್ಯರೂ ಶುದ್ಧ ನೀರು ಕುಡಿಯುವಂತಾಗಬೇಕೆಂದು

ಬೆಳಗಾವಿಯಲ್ಲಿ ಲಕ್ಷಾಂತರ ಅಭಿಮಾನಿಗಳ ಮಧ್ಯೆ ಸುಮಾರು 10.5 ಕಿಲೋ ಮೀಟರ್ ರೋಡ್ ಶೋ ಮಾಡುವುದರ ಮೂಲಕ ಹಳೆ ಪಿ.ಬಿ ರಸ್ತೆಯ ಮೂಲಕ ಎರಡು ಬದಿಯ ಅಪಾರ ಅಭಿಮಾನಿಗಳ ಮಧ್ಯೆ ಹೂವುಗಳ ಸುರಿಮಳೆಗಳ ನಡುವೆ ಮಾಲಿನಿ

ಹನೂರು:ತಾಲೂಕಿನ ಶೆಟ್ಟಳ್ಳಿ ಗ್ರಾಮದಿಂದ ಕುರಟ್ಟಿ ಹೊಸೂರು ಗ್ರಾಮಕ್ಕೆ ಸಂಬಂಧ ಕಲ್ಪಿಸುವ ರಸ್ತೆಗೆ ಶಾಸಕರಾದ ಆರ್.ನರೇಂದ್ರರವರು ಇಂದು ಭೂಮಿ ಪೂಜೆ ನೆರವೇರಿಸಿ ಮಾತನಾಡಿ ವಿಶೇಷ ಅನುದಾನದಡಿಯೇ ಈ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಿದ್ದು, ಸುಮಾರು ಒಂದುವರೆ ಕಿಲೋಮೀಟರ್

ಮುದ್ದೇಬಿಹಾಳ-ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಚೆನ್ನದಾಸರ /ಹೊಲೆಯ ದಾಸರ / ರಿ, ಮಾಲ ದಾಸರ / ರಿ, ಜನಸೇವಾ ಸಮೀತಿ ಬೆಂಗಳೂರು / ರಿ, ವಿಜಯಪುರ ಜಿಲ್ಲಾ ಘಟಕ ತಾಲೂಕಾ ಘಟಕ ಮುದ್ದೇಬಿಹಾಳ. ಇದರ

ಸಿಂಧನೂರು:- ಫೆ 28. ಬೇಲೂರಿನ ಸಂತೋಷ್ ನಾಗೇನಹಳ್ಳಿ ಅವರು ಸಮಾನ್ವಿ ಕ್ರಿಯೇಶನ್ಸ್ ಬೇಲೂರು ಸಮಸ್ತ ಅಡಿ ನಿರ್ಮಿಸಿರುವ ಪ್ರಥಮ ಚಿತ್ರ 1RAಬರಿ ಕಥೆ ಚಿತ್ರತಂಡವು ಇಂದು ಸಿಂಧನೂರಿಗೆ ಆಗಮಿಸಿ ಪತ್ರಿಕೆ ಘೋಷ್ಠಿಯಲ್ಲಿ ಮಾತನಾಡಿದ ಚಿತ್ರದ

ಹಾನಗಲ್: ನಗರದ ಪ್ರಮುಖ ಕೇಂದ್ರ ಬಿಂದುವಾಗಿ ಮೂಲಭೂತ ಸೌಕರ್ಯ ಒದಗಿಸುತ್ತಿರುವ ಹಾನಗಲ್ ಪುರಸಭೆ ವ್ಯಾಪ್ತಿಯಲ್ಲಿ ಬರುವ ವಿವಿಧ ವಾರ್ಡ್ಗಳಲ್ಲಿ ಸುಮಾರು 2 ಕೋಟಿ 47 ಲಕ್ಷ ರೂ ಅನುದಾನದ ಕಾಮಗಾರಿಯನ್ನು ಭೂಮಿ ಪೂಜೆ ಮತ್ತು

ಬಂಜಾರ ಸಮುದಾಯದ ಮಕ್ಕಳಿಗೆ ವಸತಿಶಾಲೆಗಳು ಅತಿ ಅವಶ್ಯಕವಾಗಿವೆ. ಶಿಕ್ಷಣ ಇದ್ದಲ್ಲಿ ಸಮುದಾಯ ಮುಂದೆ ಬರಲು ಸಾಧ್ಯ. ಈ ಸಮುದಾಯಕ್ಕೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಲಂಬಾಣಿ ಸಮುದಾಯದ ಮಕ್ಕಳಿ ಗಾಗಿಯೇ ಸರ್ಕಾರ ಪ್ರತ್ಯೇಕ

ಯಾದಗಿರಿ:ನಿನ್ನೆ ನಡೆದ ಶಹಾಪುರ ತಾಲೂಕಿನ ಉಕ್ಕಿನಾಳ ಗ್ರಾಮದಲ್ಲಿ ಆಶೀರ್ವಾದ ಟ್ರಸ್ಟ್ ಹುಣಸಗಿ ಇವರ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಮಾಡಿದ ಆಶೀರ್ವಾದ ಟ್ರಸ್ಟ್

ಹನೂರು :ಮಾರ್ಚ್ 1ರಂದು ವಿಜಯ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ವನ್ನು ಯಶಸ್ವಿ ಗೊಳಿಸಬೇಕು ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದತ್ತೆಶ್ ಕುಮಾರ್ ಅವರು ತಿಳಿಸಿದರು. ಹನೂರು ಪಟ್ಟಣದ
Website Design and Development By ❤ Serverhug Web Solutions