
ತಂಬಾಕು ಬೆಳೆಗಾರರ ಹೋರಾಟ
ತಂಬಾಕು ಬೆಳೆಗಾರರ ಹೋರಾಟ ಇಂದು ಮೈಸೂರಿನಲ್ಲಿ ಆರ್ಎಂಒ ಕಚೇರಿ ಮುಂದೆ ಕರ್ನಾಟಕ ರಾಜ್ಯ ತಂಬಾಕು ಬೆಳೆಗಾರ ಹಿತರಕ್ಷಣಾ ಹೋರಾಟ ಸಮಿತಿ ಇವರು ಇಂದು ಸುಮಾರು 16 ವರ್ಷಗಳಿಂದ ಲೇಸನ್ಸ್ ಇಲ್ಲದ ರೈತರು ತಂಬಾಕು ಮಾರಾಟ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ತಂಬಾಕು ಬೆಳೆಗಾರರ ಹೋರಾಟ ಇಂದು ಮೈಸೂರಿನಲ್ಲಿ ಆರ್ಎಂಒ ಕಚೇರಿ ಮುಂದೆ ಕರ್ನಾಟಕ ರಾಜ್ಯ ತಂಬಾಕು ಬೆಳೆಗಾರ ಹಿತರಕ್ಷಣಾ ಹೋರಾಟ ಸಮಿತಿ ಇವರು ಇಂದು ಸುಮಾರು 16 ವರ್ಷಗಳಿಂದ ಲೇಸನ್ಸ್ ಇಲ್ಲದ ರೈತರು ತಂಬಾಕು ಮಾರಾಟ

ಸಿಂಧನೂರು ನಗರದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಸುಮಾರು ಎರಡುವರೆ ವರ್ಷಗಳ ಕಾಲ ಆಶ್ರಯ ಪಡೆದಿದ್ದ ಮಾಣಿಕ್ಯಮ್ಮ ಕಳೆದ 8ನೇ ತಾರೀಕಿನಂದು ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ನೇತ್ರದಾನ ಮಹಾದಾನ

ಹನೂರು : ತಾಲೂಕಿನ ಅಂಬೇಡ್ಕರ್ ನಗರದ 1 ನೇ ವಾರ್ಡಿನಲ್ಲಿ ತೆರದ ನೀರಿನ ತೊಟ್ಟಿಗೆ ಬಿದ್ದ ಹಸು, ಅಗ್ನಿಶಾಮಕ ಸಿಬ್ಬಂದಿಗಳ ಕಾರ್ಯಾಚರಣೆ ಹನೂರು ಪಟ್ಟಣದಲ್ಲಿ ಬರುವ ಮೊದಲನೆಯ ವಾರ್ಡಿನ ಅಂಬೇಡ್ಕರ್ ನಗರದ ಬೀದಿಯಲ್ಲಿ ತೆರೆದ

ಯಾದಗಿರಿ ಜಿಲ್ಲೆಯ ಗುರಮಿಟಕಲ್ ತಾಲೂಕಿನ ಅನುಪುರ ಗ್ರಾಮದ ಜನರು ಕಲುಷಿತ ನೀರು ಸೇವನೆ ಇಬ್ಬರು ಮಹಿಳೆಯಾರು ಸಾವು 40ಕ್ಕೂ ಹೆಚ್ಚು ಜನ ಅಸ್ವಸ್ಥಕಲುಷಿತ ನೀರು ಸೇವಿಸಿ ಇಬ್ಬರು ಮಹಿಳೆಯಾರು ಸಾವುನ್ನಪ್ಪಿದ್ದು, 40ಕ್ಕೂ ಹೆಚ್ಚು ಜನ

ಯಾದಗಿರಿ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲೆಯ ವತಿಯಿಂದ ಶಿವರಾತ್ರಿ ಪ್ರಯುಕ್ತ 5 ರಿಂದ 18 ವರ್ಷದ ಮಕ್ಕಳಿಗಾಗಿ ಪ್ರಜ್ಞಾ ಯೋಗ ಶಿಬಿರವನ್ನು ಆಯೋಜನೆ ಮಾಡಲಾಗಿದೆ ಮತ್ತು ಯಾದಗಿರಿ ತಾಲೂಕಿನ ಮಕ್ಕಳು ಈ ಶಿಬಿರದಲ್ಲಿ

ಹನೂರು ವಿಧಾನಸಭಾ ಕ್ಷೇತ್ರದ ಬಂಡಳ್ಳಿ ಮತ್ತು ಹಲಗಾಪುರ ಗ್ರಾಮಗಳಲ್ಲಿ ಈ ದಿನ ಡಾ.ಎಸ್.ದತ್ತೇಶ್ ಕುಮಾರ್ ಸಾರಥ್ಯದ ಮಾನಸ ಫೌಂಡೇಶನ್(ರಿ.) ಸೇವಾ ರಥವು ಸಂಚರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಾದ ಸಂಧ್ಯಾ ಸುರಕ್ಷಾ ಯೋಜನೆ,

ಕಾಲೇಜು ಶಿಕ್ಷಣ ಇಲಾಖೆ,ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚಿಂಚೋಳಿ ,ತಾಲೂಕ ಚಿಂಚೋಳಿ ಜಿಲ್ಲೆ ಕಲಬುರ್ಗಿ ದಿನಾಂಕ 15/02/2023 ರಂದು ಕಾಲೇಜಿನ ಬಿ ಎ ಮತ್ತು ಬಿಕಾಂ ಪ್ರಥಮ ವರ್ಷದ ವಿಧ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮ

14 ಫೆಬ್ರುವರಿ 2023 , ಮಂಗಳವಾರದಂದು ಪಟ್ಟಣದ ಬಸವ ಮಂಟಪದಲ್ಲಿ ಜರುಗಿದ ವಿರಾಟ ವಿಶ್ವಕರ್ಮ ಸಮಾಜದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಸೃಷ್ಟಿಯ ನಿರ್ಮಾಣದಲ್ಲಿ ವಿಶ್ವಕರ್ಮನ ಪಾತ್ರ ಮಹತ್ತರವಾಗಿದೆ ಎಂದು ತಿಳಿಸಿದರು.ವಿಶ್ವಕರ್ಮನು ಬ್ರಹ್ಮಾಂಡದ

ತುಮಕೂರು:ಪಾವಗಡ ತಾಲೂಕಿನ ಮರಿದಾಸನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ತಿಪ್ಪಯ್ಯನದುರ್ಗ ಗ್ರಾಮದ ಜೆಡಿಎಸ್ ಪಕ್ಷದ ಸದಸ್ಯರಾದ “ಶಿವಲಿಂಗಪ್ಪ” ನವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ 18ಜನ ಸದಸ್ಯರ ಬಲವನ್ನು ಹೊಂದಿರುವ ಪಾವಗಡ ತಾಲೂಕಿನ ಮರಿದಾಸನಹಳ್ಳಿ ಗ್ರಾಮ ಪಂಚಾಯತಿಯಾಗಿದ್ದು ಅದರಲ್ಲಿ

ಬೀದರ್ ಜಿಲ್ಲೆಯ ಔರದ ತಾಲೂಕಿನ ತೇಗಂಪೂರ ಗ್ರಾಮದಲ್ಲಿ ಶ್ರೀ ರೇವಪ್ಪಯ್ಯಾ ಸ್ವಾಮಿಯ ಅಖಂಡ ಶಿವನಾಮ ಸಪ್ತಾಹದ ಏಳನೆಯ ದಿನದ ಪ್ರವಚನ ನೀಡುವುದಕ್ಕೆ ಗುರುವಾರ ಪವಾಡಪುರಷ ಎಂದೆ ಹೆಸರುವಾಸಿಯಾದ ಮಲ್ಲಗೀರಿ ಅವದೂತರಾದ ಶ್ರೀ ಬಸವಲಿಂಗ ಅವಧೂತರ
Website Design and Development By ❤ Serverhug Web Solutions