
ಕೃಷಿ ಸಹಕಾರ ಸಂಘಗಳು ಗ್ರಾಮೀಣ ಜನರ ಜೀವನಾಡಿ-ಕೆ. ಷಡಕ್ಷರಿ
ತಿಪಟೂರು-ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಗ್ರಾಮೀಣ ಜನರ ಜೀವನದೊಂದಿಗೆ ಬೆರೆತಿದ್ದು ಅವರ ಪ್ರತಿನಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ಒಂದಲ್ಲ ಒಂದು ರೀತಿಯ ಭಾಗವಾಗಿದೆ ಎಂದು ತುಮಕೂರು ಡಿಸಿಸಿ ಬ್ಯಾಂಕಿನ ನಿರ್ದೇಶಕರು ಹಾಗೂ ಮಾಜಿ ಶಾಸಕರಾದ ಶ್ರೀ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ತಿಪಟೂರು-ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಗ್ರಾಮೀಣ ಜನರ ಜೀವನದೊಂದಿಗೆ ಬೆರೆತಿದ್ದು ಅವರ ಪ್ರತಿನಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ಒಂದಲ್ಲ ಒಂದು ರೀತಿಯ ಭಾಗವಾಗಿದೆ ಎಂದು ತುಮಕೂರು ಡಿಸಿಸಿ ಬ್ಯಾಂಕಿನ ನಿರ್ದೇಶಕರು ಹಾಗೂ ಮಾಜಿ ಶಾಸಕರಾದ ಶ್ರೀ

ಬೀದರ್ ಜಿಲ್ಲೆಯ ಔರಾದ ತಾಲೂಕಿನ ತೇಗಂಪೂರ ಗ್ರಾಮದಲ್ಲಿ ಪವಾಡ ಪುರುಷ ರೇವಪ್ಪಯನ ಜಾತ್ರೆ ಆರಂಭವಾಗಿದೆ ಏಳು ದಿನಗಳ ಕಾಲ ನಡೆಯುವ ಶಿವನಾಮ ಸಪ್ತಾಹ ಐದನೆ ದಿನ ಮುಕ್ತಾಯವಾಗಿದ್ದುದಿನ ನಿತ್ಯ ಪ್ರಸಾದ ಹಾಗೂ ಪರಮ ಪೂಜ್ಯರ

ಹಾವೇರಿ/ಹಾನಗಲ್:ಆಯುಷ್ ಇಲಾಖೆ ಹಾವೇರಿ ಸರ್ಕಾರಿ ಯುನಾನಿ ಚಿಕಿತ್ಸಾಲಯ ಕೊಪ್ಪರಸಿಕೊಪ್ಪದಲ್ಲಿ ಏಳನೆಯ ರಾಷ್ಟ್ರೀಯ ಯುನಾನಿ ದಿನಾಚರಣೆಯನ್ನು ಮಾಡಲಾಯಿತು.ಈ ದಿನಾಚರಣೆಯ ಸ್ವಾಗತ ಭಾಷಣವನ್ನು ಡಾಕ್ಟರ್ ಆನಂದ ನಾಯಕ ಮಾಡಿದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಾಸಕರಾದ ಸನ್ಮಾನ್ಯ ಶ್ರೀನಿವಾಸ ಮಾನೆ

ಯಾದಗಿರಿ: ಇಂದು ವಡಗೇರಾ ತಾಲೂಕು ದಂಡಾಧಿಕಾರಿಗಳ ಕಚೇರಿ ಮುಂದೆ ಅಕ್ರಮ ಸಕ್ರಮ ಜಾರಿಗೊಳಿಸುವಂತೆ ಒತ್ತಾಯಿಸಿ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಈ ಸಂಧರ್ಭದಲ್ಲಿ ಜಿಲ್ಲಾ ಸಂಚಾಲಕರದ ಶಿವಪುತ್ರ ಜವಳಿ ಅವರು ಮಾತನಾಡಿ ಅಕ್ರಮ ಸಕ್ರಮ ಫಲಾನುಭವಿಗಳಿಗೆ

ಹನೂರು :ಪವರ್ ಟಿ ವಿ ನಡೆಸಿದಂತಹ ಹನೂರು ವಿಧಾನಸಭಾ ಕ್ಷೇತ್ರದ ವೋಟಿಂಗ್ ಸಮೀಕ್ಷೆಯಲ್ಲಿ ಹನೂರು ಕ್ಷೇತ್ರದಲ್ಲಿ ವನ್ನಿಕುಲ ಕ್ಷತ್ರಿಯ ಸಮುದಾಯದವರು 2023ರ ಸಮೀಕ್ಷೆಯ ಪ್ರಕಾರ 25ಸಾವಿರಕ್ಕು ಅಧಿಕ ಜನರಿದ್ದು ಈ ಸಮುದಾಯದ ಹೆಸರನ್ನು ಕೈ

ಹಾಸನ/ಬೇಲೂರು:ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳಕ್ಕೆ ಪಾದಯಾತ್ರೆ ಹೋಗುವ ಬೆಂಗಳೂರು,ನೆಲಮಂಗಲ,ತುಮಕೂರು, ರಾಮನಗರ ಭಕ್ತಾದಿಗಳು ಬೇಲೂರಿನ ಮೂಲಕ ಹೋಗುತಾರೆ ಈ ಎಲ್ಲಾ ಭಕ್ತಾದಿಗಳಿಗೆ ಬೇಲೂರು ತಾಲೂಕು ಶಿವಯೋಗಿಪುರ ಗ್ರಾಮಸ್ಥರು ಉಚಿತವಾಗಿ ಊಟ,ತಿಂಡಿ ಮತ್ತು ತಂಪು ಪಾನೀಯಗಳನ್ನು ವ್ಯವಸ್ಥೆ ಮಾಡಿದರು

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ್ಯಾದಂತ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿ ಪಡಿಸಬೇಕೆಂದು ಇಂದು ಪಾವಗಡ ಜೆಡಿಎಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು ಈ ಸಭೆಯನ್ನು ಉದ್ದೇಶಿಸಿ ಎನ್.ಎ.ಈರಣ್ಣನವರು ಮಾತನಾಡುತ್ತಾ

ಈ ಬಾರಿಯೂ ಧಾರವಾಡ ಜಿಲ್ಲೆಯಾದ್ಯ್ಯಂತ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಬೆಳೆಯನ್ನು ಬೆಳೆದಿರುತ್ತಾರೆಕಾರಣ ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ತರುವ ಮುಂಚಿತವಾಗಿ ರೈತರು ಬೆಳೆದ ದವಸ ಧಾನ್ಯಗಳು ಸಂಪೂರ್ಣವಾಗಿ ಯಾವುದೇ ನಿಯಮಗಳನ್ನು ಜಾರಿ ಮಾಡದೆ ಸರ್ಕಾರ

ಹನೂರು :ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀಮಲೆಮಹದೇಶ್ವರ ಕ್ಷೇತ್ರಕ್ಕೆ ಆಗಮಿಸಿದ ಆಗಮಿಸಿದ ಕನ್ನಡದ ಪ್ರಖ್ಯಾತ ನಟ ದರ್ಶನ್ ರನ್ನು ಶ್ರೀ ಮಲೆ ಮಹದೇಶ್ವರ ಪ್ರಾಧಿಕಾರದಉಪ ಕಾರ್ಯದರ್ಶಿಗಳಾದ ಬಸವರಾಜ್ ಹಾಗೂ ಸಿಬ್ಬಂದಿಗಳು ಆತ್ಮೀಯವಾಗಿ ಬರಮಾಡಿಕೊಂಡರು.ಹನೂರು ತಾಲ್ಲೂಕಿನ ಶ್ರೀಮಲೆ

ಚಾಮರಾಜ ನಗರ ಜಿಲ್ಲೆಯ ಹನೂರು ತಾಲೂಕಿನ ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಮಾದೇಶ್ ಬಿನ್ ಗೋವಿಂದಯ್ಯ ಎನ್ನುವವರಿಗೆ ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಭಿೃದ್ಧಿ ಅಧಿಕಾರಿ ಶಿವಕುಮಾರ್ ಶೌಚಾಲಯ ಬಿಲ್ ಪಾವತಿ ಮಾಡಲು ನಿರಾಕರಿಸುತ್ತಿದ್ದಾರೆ ಎಂದು ಮಾದೇಶ್
Website Design and Development By ❤ Serverhug Web Solutions