
ನೂತನ ಜೆಡಿಎಸ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
ಸಿಂದಗಿ ಪಟ್ಟಣದಲ್ಲಿ ಇರುವ ಜೆಡಿಎಸ್ ಕಾರ್ಯಾಲಯದಲ್ಲಿ ಜೆಡಿಎಸ್ ಪಕ್ಷದ ನೂತನ ತಾಲೂಕ ಘಟಕ ಅಧ್ಯಕ್ಷರಾಗಿ ಸಂತೋಷ್ ಹರನಾಳ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಬಸನಗೌಡ ಮಾಗಡಿ ತಿಳಿಸಿದ್ದಾರೆ ಈ ವಿಷಯ ಪತ್ರಿಕಾಗೋಷ್ಠಿ ಯಲ್ಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಿಂದಗಿ ಪಟ್ಟಣದಲ್ಲಿ ಇರುವ ಜೆಡಿಎಸ್ ಕಾರ್ಯಾಲಯದಲ್ಲಿ ಜೆಡಿಎಸ್ ಪಕ್ಷದ ನೂತನ ತಾಲೂಕ ಘಟಕ ಅಧ್ಯಕ್ಷರಾಗಿ ಸಂತೋಷ್ ಹರನಾಳ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಬಸನಗೌಡ ಮಾಗಡಿ ತಿಳಿಸಿದ್ದಾರೆ ಈ ವಿಷಯ ಪತ್ರಿಕಾಗೋಷ್ಠಿ ಯಲ್ಲಿ

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ ರಾಂ ರವರ 116 ಜಯಂತೋತ್ಸವ ಆಚರಣೆ ಮಾಡಲಾಯಿತು ಗ್ರಾಂ.ಪ.ಅಧ್ಯಕ್ಷ ಸುನೀಲಗೌಡ ಗೊಲ್ಲಾಳಪ್ಪಗೌಡ ಪಾಟೀಲ ಸಿಬ್ಬಂದಿ ರಾಜು

ಹಾಸನ/ಬೇಲೂರು:ವಿಶ್ವ ವಿಖ್ಯಾತ ಬೇಲೂರು ಚನ್ನಕೇಶವ ಸ್ವಾಮಿ ಬ್ರಹ್ಮ ರಥೋತ್ಸವ ಹಾಸನ ಜಿಲ್ಲೆ ಬೇಲೂರು ಚನ್ನಕೇಶವ ಸ್ವಾಮಿ ಬ್ರಹ್ಮ ರಥೋತ್ಸವ 05/04/2023 ಬುಧವಾರ್ ಮದ್ಯಾಹ್ನ 03:00 ಗಂಟೆಗೆ ಜರುಗಿತು ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಸಂಸ್ಕೃತಿ

ಬಾಗಲಕೋಟೆ:”ಜಿಲ್ಲಾಡಳಿತ ಹಾಗೂ ನಗರಸಭೆ ಬಾಗಲಕೋಟೆ”ವತಿಯಿಂದ ಮತದಾರ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು,ಮತದಾರ ಜನ ಜಾಗೃತಿ ಕಾರ್ಯಕ್ರಮ ನಗರದ ಬುಧವಾರ ನಗರ ಸಭೆಯ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಮಾಡಿ ಮಾಡಿ ಮತದಾನ ಬೇಡ ಬೇಡ ಎಂಬ ಬಿಗೂ

ಹನೂರು:ಕ್ಷೇತ್ರ ವ್ಯಾಪ್ತಿಯ ಶಾಲೆಗಳಿಗೆ ಸದಾಕಾಲವು ಸೇವೆ ಸಲ್ಲಿಸುತ್ತಿರುವಬೆಂಗಳೂರಿನ ರೋಟರಿ ಡಿಸ್ಟ್ರಿಕ್ಟ್ 3190 ಸಂಸ್ಥೆ, ರೋಟ್ರ್ಯಾಕ್ಟ್ ಆರ್ಕ್ಯಾಡ್ಸ್ ಸಂಸ್ಥೆ ಹಾಗೂ ಇನ್ಟ್ರ್ಯಾಕ್ಟ್ ಡಿಸ್ಟ್ರಿಕ್ಟ್ 3190 ಎಂಬ ಸಂಸ್ಥೆಗಳ ಸಹಯೋಗದೊಂದಿಗೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ

ಹನೂರು :ರಾತ್ರಿ ಸುರಿದ ಭಾರಿ ಮಳೆಯ ಜೊತೆ ಸಿಡಿಲಿಗೆ ಹನ್ನೆರಡು ಮೇಕೆಗಳು ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನೂರು ಗ್ರಾಮದ ತೋಟದ ಬಯಲಿನಲ್ಲಿ ನಡೆದಿದೆ.ಕ್ಷೇತ್ರ ವ್ಯಾಪ್ತೀಯ ಹಲವೆಡೆ ಸುರಿದ

ವಿಜಯನಗರ ಜಿಲ್ಲೆ ಕೊಟ್ಟೂರು;ಜಿಲ್ಲಾಡಳಿತ ವಿಜಯನಗರ ಜಿಲ್ಲಾ ಪಂಚಾಯತಿ ವಿಜಯನಗರ ತಾಲೂಕ ಆಡಳಿತ ಕೊಟ್ಟೂರು ತಾಲೂಕ ಪಂಚಾಯತಿ ಕೊಟ್ಟೂರು ಪಟ್ಟಣ ಪಂಚಾಯಿತಿ ಕೊಟ್ಟೂರು ತಾಲೂಕ ಸ್ವೀಪ್ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಕೊಟ್ಟೂರು ಪಟ್ಟಣದ ಡಿಪಿಇಡಿ

ಕಲಬುರಗಿ – ಪ್ರತಿಷ್ಠಿತ ಎಚ್. ಕೆ. ಇ. ಸಂಸ್ಥೆಯ ಬೀದರ್, ಬಸವೇಶ್ವರ ಶಿಕ್ಷಣ ಮಾಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಇದೇ ಮಾರ್ಚ 31.2023 ರಂದು ಸುಮಾರು 25 ವರ್ಷ ನಿರಂತರ ಸೇವೆ ಸಲ್ಲಿಸಿ ಸೇವಾ ನಿವೃತ್ತಿ

ಬೀದರ್:ಶ್ರೀ ಶಾಂತಿಕಿರಣ ಚಾರಿಟೇಬಲ್ ಟ್ರಸ್ಟ್ (ರಿ) ಅಡಿಯಲ್ಲಿ ಬರುವ ಶ್ರೀ ಸ್ವಾಮಿ ನರೇಂದ್ರ ಪದವಿ ಪೂರ್ವ ಕಾಲೇಜು ಬೀದರನಲ್ಲಿ ದಿನಾಂಕ:-04/04/2023 ರಂದು ಶ್ರೀ ಮಹಾವೀರ ಜಯಂತಿಯನ್ನು ಆಚರಿಸಲಾಯಿತು ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿಯಾದ ಕಲ್ಪನಾ

ಚಿಕ್ಕಬಳ್ಳಾಪುರ:ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿಯಾಗಿರುವಂತಹ ಸಿ ಮುನಿರಾಜ್ ರವರು ಬಾಗೇಪಲ್ಲಿ ತಾಲೂಕು ಪಾತು ಪಾಳ್ಯ ಹೋಬಳಿಯ ದೇವರಾಸುಪಲ್ಲಿ ಗ್ರಾಮದಲ್ಲಿ ಸವಿತಾ ಸಮಾಜದ ಮುಖ್ಯಸ್ಥರು ಹಾಗೂ ದೇವರ ಹಮ್ಮಿಕೊಂಡಿರುವಂತಹ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ
Website Design and Development By ❤ Serverhug Web Solutions