
ಸಸಿಹಿತ್ಲು ಪ್ರಕೃತಿ ಮಡಿಲಲ್ಲಿ ನಂದಿನಿ ನದಿ ಉತ್ಸವ
ಸಸಿಹಿತ್ಲು, ಮಂಗಳೂರು ಫೆಬ್ರವರಿ 05 :ದಿನಾಂಕ 03 ರಂದು ಆರಂಭಗೊಂಡ ನಂದಿನಿ ನದಿ ಉತ್ಸವ ಇವತ್ತು ತೆರೆಕಾಣಲಿದೆ.ಸಸಿಹಿತ್ಲಿನ ರಮ್ಯ ಮನೋಹರ ಪ್ರಾಕೃತಿಕ ಸೌಂಧರ್ಯದ ಮದ್ಯೆ ನದಿಯ ನೀರಿನಲ್ಲಿ ದೋಣಿಗಳ ಕಲರವ. ನದಿಯ ಕಿನಾರೆಯಲ್ಲಿ ಜನಸ್ತೋಮ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಸಿಹಿತ್ಲು, ಮಂಗಳೂರು ಫೆಬ್ರವರಿ 05 :ದಿನಾಂಕ 03 ರಂದು ಆರಂಭಗೊಂಡ ನಂದಿನಿ ನದಿ ಉತ್ಸವ ಇವತ್ತು ತೆರೆಕಾಣಲಿದೆ.ಸಸಿಹಿತ್ಲಿನ ರಮ್ಯ ಮನೋಹರ ಪ್ರಾಕೃತಿಕ ಸೌಂಧರ್ಯದ ಮದ್ಯೆ ನದಿಯ ನೀರಿನಲ್ಲಿ ದೋಣಿಗಳ ಕಲರವ. ನದಿಯ ಕಿನಾರೆಯಲ್ಲಿ ಜನಸ್ತೋಮ
ಉತ್ತರ ಕನ್ನಡ:ಮುಂಡಗೋಡ ಶ್ರೀಮಾರಿಕಾಂಬಾ ಜಾತ್ರೆ ಮಹೋತ್ಸವದಲ್ಲಿ ಜನರ ಜೇಬಿಗೆ ಕತ್ತರಿ ಹಾಕುವ ಕೆಲ ನಿರ್ಧಾರಗಳನ್ನು ಕೈಗೊಂಡ ಮಾರಿಕಾಂಬಾ ದೇವಸ್ಥಾನ ದ ಜಾತ್ರಾ ಕಮೀಟಿ ಯವರ ವಿವೇಚನೆ ರಹಿತ ನಿರ್ಧಾರಕ್ಕೆ ಯಾರೋ ನಾಲ್ಕು ಜನ ಹಣ

ಹನೂರು ಕ್ಷೇತ್ರದ ಮಧುವನಹಳ್ಳಿ ಗ್ರಾಮದ ಹಾಲಿ ಸದಸ್ಯ ಮಹದೇವ ಪ್ರಸಾದ್ ಸೇರಿದಂತೆ ಮಸಣಶೇಟ್ಟಿ, ಮರಲು,ಸಿದ್ದಪ್ಪ,ಆರ್ ಮಹೇಶ್,ಬಿ ಮಾದೇಶ,ಯುವ ಮುಖಂಡರು ಶಿವು,ಗಿರಿಶ್,ಗವಿ, ಸೇರಿದಂತೆ ಅನೇಕ ಯುವಕರು ಹನೂರು ಜೆಡಿಎಸ್ ಅಭ್ಯರ್ಥಿ ಎಂ ಆರ್ ಮಂಜುನಾಥ್ ರವರ

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಚೇಳೂರು ತಾಲ್ಲೂಕಿನ ವಿವಿದ ಪಂಚಾಯಿತಿಗಳ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಸಭೆಯನ್ನು ಬಿಜೆಪಿ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧ್ಯಕ್ಷರು ಹಾಗೂ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಸಮಾಜ

ಯಾದಗಿರಿ: ಸುರಪುರ ತಾಲೂಕಿನ ಗೌಡಗೇರಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಮತ್ತು ಅಡಿಗಲ್ಲು ಸಮಾರಂಭ ಶಂಕುಸ್ಥಾಪನೆ. ಸನ್ಮಾನ್ಯ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ಶಹಾಪುರ ಶಾಸಕರು ನೆರವೇರಿಸಿದರು. ಸರಕಾರಿ ಪ್ರೌಢ ಶಾಲೆ ಕಟ್ಟಡ ಸಿಸಿ ರಸ್ತೆ ಮತ್ತು

ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಬಳಗಾನೂರಿನ ವಿದ್ಯಾಶ್ರೀ ಜೈನ್ ರೂಪಚಂದ್ ಜೈನ್ ಕುಟುಂಬದಿಂದ 12ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಕಾರ್ಯಕ್ರಮದ ಅಂಗವಾಗಿ “ಮಮತೆಯ ಮಡಿಲು”

ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಕೋಟೆ ವೀರೇಶ್ವರ ಕಲ್ಯಾಣ ಮಂಟಪದಲ್ಲಿ ನೆಡೆದ ಅಲ್ಪಸಂಖ್ಯಾತರ (ಮೈನಾರಿಟಿ) ಘಟಕದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಈ ಸಭೆಯನ್ನು ಅತ್ಯಂತ ಅಭೂತಪೂರ್ವಕವಾಗಿ ಯಶಸ್ವಿಗೊಳಿಸಿದರು ಈ ಸಭೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ

ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿನ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಗೆಲುವು ಸಾಧಿಸುತ್ತದೆ ಎಂಬ ಲೆಕ್ಕಾಚಾರ ಮತದಾರರಲ್ಲಿ ಕುತೂಹಲ ಮೂಡಿಸಿದೆ ಕಾರಣ ಗೋಕಾಕ ಸಾಹುಕಾರರ ಒಂದೊಂದು ದಾಳಗಳು ಮಾತಿನ ದಾಳಿಗಳು ತಾರಕ್ಕಕ್ಕೆರಿವೆ,ಇದರಿಂದಾಗಿ ಇಲ್ಲಿಯವರೆಗೆ

ಹಾವೇರಿ-ಹಾನಗಲ್ ತಾಲೂಕ ತಹಶೀಲ್ದಾರ ಕಚೇರಿಯಲ್ಲಿ 2023 ನೇ ವಿಧಾನಸಭಾ ಚುನಾವಣೆ ಮುಂಜಾಗ್ರತೆಯ ಕುರಿತು ಸಾರ್ವಜನಿಕರಿಗ ಮತದಾನ ಮಾಡುವ ಯಂತ್ರಗಳ ಕುರಿತು ಸಾರ್ವಜನಿಕರಿಂದ ಮತ ಚಲಾಯಿಸಿ ಮತದಾನ ಯಂತ್ರದ ಬಗ್ಗೆ ಜಾಗೃತಿ ಮೂಡಿಸಲಾಯಿತು ನಂತರ ಸಾರ್ವಜನಿಕರಿಗೆ

ಹನೂರು :ತಾಲ್ಲೂಕಿನ ಸೂಳೆರೀಪಾಳ್ಯ ಗ್ರಾ. ಪಂ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ ಮಾರಮ್ಮನ ದೇವಾಲಯದ ಆವರಣದಲ್ಲಿ ನೀರಿನ ಪೈಪ್ ಹೊಡೆದು ನೀರು ಪೋಲಾಗುತ್ತಿದ್ದರೂ ಇಲ್ಲಿನ ಜನ ಪ್ರತಿನಿಧಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಕಳೆದ 10 ದಿನಗಳಿಂದ
Website Design and Development By ❤ Serverhug Web Solutions