
ವಿಜಯ ಸಂಕಲ್ಪ ಅಭಿಯಾನದ ವತಿಯಿಂದ ಗೋಡೆ ಬರಹ ಕಾರ್ಯಕ್ರಮ
ಹನೂರು ಮಂಡಲದ ಸತ್ತೇಗಾಲ ಶಕ್ತಿಕೇಂದ್ರದ ವ್ಯಾಪ್ತಿಯಲ್ಲಿ ಬರುವ ಹ್ಯಾಂಡ್ ಪೋಸ್ಟ್ , ಪಾಸ್ಕಲ್ ನಗರ , ತಿಲ್ಲೇಗೌಡನ ದೊಡ್ಡಿ, ಹಳೆಕೋಟೆ, ಶಿವನಸಮುದ್ರ ಯಡಕುರಿಯ, ಅಗ್ರಹಾರ, ಶಿಲುವೈಪುರ, ಸತ್ತೇಗಾಲ, ಗ್ರಾಮದಲ್ಲಿ ವಿಜಯ ಸಂಕಲ್ಪ ಅಭಿಯಾನದ ವತಿಯಿಂದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹನೂರು ಮಂಡಲದ ಸತ್ತೇಗಾಲ ಶಕ್ತಿಕೇಂದ್ರದ ವ್ಯಾಪ್ತಿಯಲ್ಲಿ ಬರುವ ಹ್ಯಾಂಡ್ ಪೋಸ್ಟ್ , ಪಾಸ್ಕಲ್ ನಗರ , ತಿಲ್ಲೇಗೌಡನ ದೊಡ್ಡಿ, ಹಳೆಕೋಟೆ, ಶಿವನಸಮುದ್ರ ಯಡಕುರಿಯ, ಅಗ್ರಹಾರ, ಶಿಲುವೈಪುರ, ಸತ್ತೇಗಾಲ, ಗ್ರಾಮದಲ್ಲಿ ವಿಜಯ ಸಂಕಲ್ಪ ಅಭಿಯಾನದ ವತಿಯಿಂದ

ಹನೂರು:ತಾಲ್ಲೂಕಿನ ಕೌದಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಅಬ್ದುಲ್ ರಹೀಮ್(86) ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ.ಕೆಲ ದಿನಗಳಿಂದ ಅಸ್ವಸ್ಥರಾಗಿದ್ದ ರಹೀಮ್ ಸಾಹೇಬರಿಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೆ ಇಂದು ಮದ್ಯಾಹ್ನ ಮೃತಪಟ್ಟರು.ನಾಳೆ ಬೆಳಿಗ್ಗೆ 11

ಹನೂರು :ಪಟ್ಟಣ ಪಂಚಾಯಿತಿ ಸಹಯೋಗದೊಂದಿಗೆ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸ್ವಚ್ಛತಾ ಜಾಥಾ ಕಾರ್ಯಕ್ರಮಕ್ಕೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ ಕುಮಾರ್ ಹಾಗೂ ನಾಮನಿರ್ದೇಶಿತ ಸದಸ್ಯ ಪುಟ್ಟರಾಜು ಹಸಿರು ನಿಶಾನೆ ತೋರುವ ಮೂಲಕ ಚಾಲನೆ

ಇಂದು ಜಯ ಕರ್ನಾಟಕ ಜನಪರ ವೇದಿಕೆಯಿಂದ ಧಾರವಾಡದ ಹೊಸ ಬಸ್ ನಿಲ್ದಾಣದ ಎದುರುಗಡೆ ಬಡ ಜನರು ತಮ್ಮ ಹೊಟ್ಟೆ ಪಾಡಿಗಾಗಿ ರಸ್ತೆಯ ಪಕ್ಕ ಡಬ್ಬಾ ಅಂಗಡಿಯನ್ನು ಇಟ್ಟುಕೊಂಡು ಸುಮಾರು ವರ್ಷಗಳಿಂದ ವ್ಯಾಪಾರ ಮಾಡಿ ಜೀವನವನ್ನು

ಯಾದಗಿರಿ: ಸುರಪುರ ತಾಲ್ಲೂಕಿನ ಆಲ್ದಾಳ ಗ್ರಾಮದ ಬಿಜೆಪಿ ಕಾರ್ಯಕರ್ತರು ನಾಳೆ ದಿನಾಂಕ ೫/೨/೨೦೨೩ ರವಿವಾರ ರಂದು ಸಮಯ ೧೧ ಗಂಟೆಗೆ ಆಲ್ದಾಳ ಗ್ರಾಮದ ಬಿಜೆಪಿ ಕಾರ್ಯಕರ್ತರು ಮನನೊಂದ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷ

ಸಿಂಧನೂರಿನ ಉಮೇಶ ಪತ್ತಾರ ಸುಕಲಪೇಟೆ ಅವರು ಆಂದ್ರಪ್ರದೇಶದ ಅಮಲಾಪುರಂನಲ್ಲಿ ಕೋನಸೀಮಾ ಚಿತ್ತಕಲಾ ಪರಿಷತ್ ಆಯೋಜಿಸಿದ್ದ ಅಂತರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಸೇವ್ ದ ನೇಚರ್ ಎಂಬ ಶೀರ್ಷಿಕೆಯ ಕಲಾಕೃತಿಯ ಚಿತ್ರಕಲೆಯನ್ನು ಬಿಡಿಸಿ ಚಿನ್ನದ ಪದಕ

ಜಗದ್ಗುರು ಶ್ರೀ ತಿಂಥಣಿ ಮೌನೇಶ್ವರ ಜಾತ್ರೆಯ ಅಂಗವಾಗಿ ಲೋಕ ಕಲ್ಯಾಣಕ್ಕಾಗಿ ಕಾರಟಗಿ ತಾಲೂಕಿನ ನಾಗನಕಲ್ಲು ಗ್ರಾಮದ ಶ್ರೀ ಜೀವಣ್ಣ ಕಾಳಪ್ಪ ಬಡಿಗೇರ ಇವರು ನಾಗನಕಲ್ಲು ಗ್ರಾಮದಿಂದ ಸತತವಾಗಿ ನಡೆದುಕೊಂಡು 28ನೇ ವರ್ಷದ ಪಾದಯಾತ್ರೆಯನ್ನು ಕೈಗೊಂಡಿದ್ದು

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗಣೇಶಪುರ ಗ್ರಾಮದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಕೆಲ ಮುಖಂಡರು ಎರಡು ರಾಷ್ಟ್ರೀಯ ಪಕ್ಷಗಳ ತೊರೆದು ಜೆಡಿಎಸ್ ಪಕ್ಷಕ್ಕೆ ಎಂ.ಆರ್.ಮಂಜುನಾಥ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು ಈ

ಶುಕ್ರವಾರದಂದು ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಪಶು ಆಸ್ಪತ್ರೆಯ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಅವರು ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಸಭಾಂಗಣವನ್ನು ನಿರ್ಮಾಣ ಮಾಡಲಾಗಿದೆ ಪಶು ವೈದ್ಯರು ಮತ್ತು ಪಶುಪಾಲಕರು ಒಂದೆಡೆ ಕುಳಿತು ಸಂವಾದ ಮಾಡುವ

ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಗ್ರಾಮೀಣ ಭಾಗದಿಂದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು ಈ ಕ್ರೀಡಾಕೂಟವನ್ನು ಶ್ರೀಸೋಮಶೇಖರ್ ಬಿರಾದಾರ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ.ಶಹಾಪೂರರವರು ಉದ್ಘಾಟನೆ ಮಾಡಿದರು.ಈ ಸಂದರ್ಭದಲ್ಲಿ ತಾಲೂಕ ಯೋಜನಾಧಿಕಾರಿಗಳು, ಇತರೆ ತಾಲೂಕ
Website Design and Development By ❤ Serverhug Web Solutions