
ಹಳೆಯಂಗಡಿಯಲ್ಲಿ ಶಾಸಕರ ಬೃಹತ್ ಜನಸ್ಪಂದನಾ ಕಾರ್ಯಕ್ರಮ
ಹಳೆಯಂಗಡಿ, ಮುಲ್ಕಿ,ಫೆಬ್ರವರಿ 03 ,ಮುಲ್ಕಿ ಮೂಡಬಿದರೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಶ್ರೀ ಉಮಾನಾಥ ಕೋಟ್ಯಾನ್ ರವರು ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ ಸಭಾಭವನದಲ್ಲಿ ಬೃಹತ್ ಜನ ಸ್ಪಂದನಾ ಕಾರ್ಯಕ್ರಮ ಆಯೋಜಿಸಿದ್ದರು ಸರಕಾರದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹಳೆಯಂಗಡಿ, ಮುಲ್ಕಿ,ಫೆಬ್ರವರಿ 03 ,ಮುಲ್ಕಿ ಮೂಡಬಿದರೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಶ್ರೀ ಉಮಾನಾಥ ಕೋಟ್ಯಾನ್ ರವರು ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ ಸಭಾಭವನದಲ್ಲಿ ಬೃಹತ್ ಜನ ಸ್ಪಂದನಾ ಕಾರ್ಯಕ್ರಮ ಆಯೋಜಿಸಿದ್ದರು ಸರಕಾರದ

ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ದೇಗಲಮಡ್ಡಿ ಗ್ರಾಮದ ರೈತನಾದ ಬೀರಗೊಂಡ ತಂದೆ ಬಕ್ಕಪ್ಪ ಪೂಜಾರಿ ಎಂಬವರ ಸ್ವಂತ ಹೊಲದಲ್ಲಿ ಕೊಳವೆ ಬಾವಿಯನ್ನು ಕೊರೆಸಿದರು ಅದರಲ್ಲಿ ಅವನ ಅಳತೆಗೆ ಮೀರಿ ಸುಮಾರು ಐದೂವರೆ ಆರು ಇಂಚು

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಅಣವಾರ ಗ್ರಾಮದ ವೀರಶೈವ ಸಮಾಜದ ಮುಖಂಡರು ಮೂಲ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತವನ್ನು ಮೆಚ್ಚಿ ಚಿಂಚೋಳಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಾದ ಮಾನ್ಯ

ಭದ್ರಾವತಿ: 66/11 ಕೆವಿ. ಕೂಡ್ಲಿಗೆರೆ ವಿದ್ಯುತ್ ವಿತರಣಾ ಕೇಂದ್ರದ ಕೆಫೆ -4 ಕೆಫೆ -5 ಅರಳಿಹಳ್ಳಿ ಫೀಡರ್ ವ್ಯಾಪ್ತಿಯಲ್ಲಿ ಲಿಂಕ್ ಲೈನ್ ಕಾಮಗಾರಿ ನಿರ್ವಹಿಸುವ ಕಾರಣ ಫೆ.5 ರ ಭಾನುವಾರ ಬೆಳಿಗ್ಗೆ 10-00 ರಿಂದ

ಧಾರವಾಡ:2023ನೇ ಸಾಲಿನ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಯನ್ನು ಧಾರವಾಡ ಜಿಲ್ಲೆಗೆ ಒಳಪಡುವ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಮೂವರು ಮಹಿಳಾ ಸಾಧಕಿಯರಾದ ಶ್ರೀಮತಿ ಜಯಶ್ರೀ ದೇಶಮಾನೆ,ಶ್ರೀಮತಿ ಗೌರಮ್ಮ ದೊಡ್ಡಮನಿ,ಶ್ರೀ ಮತಿ ಗಾಯತ್ರಿ ಹೆಗ್ಗೋಡು ಅವರಿಗೆ ದಲಿತ

ಇಂಡಿ ಪಟ್ಟಣದ ಡಾ||ಬಿ. ಆರ್.ಅಂಬೇಡ್ಕರ್ ವೃತ್ತದ ಬಳಿ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭವು ನೆರವೇರಿತು. ವಿಜಯಪುರ ಜಿಲ್ಲಾ ನಗರಾಭಿವೃದ್ಧಿ ಮತ್ತು ಇಂಡಿ ಪುರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಈ ಸಭೆಯು ನೆರವೇರಿತು.ಪುರಸಭೆಯ ಎಲ್ಲಾ ಸದಸ್ಯರಿಗೂ

ಹನೂರು ತಾಲೂಕಿನಿಂದ ಬಂಡಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಸೇತುವೆ ಕಾಮಗಾರಿ ವಿಳಂಬ ಭಾರಿ ವಾಹನಗಳು ಸಂಚರಿಸಲು ಕಷ್ಟಕರ ಅದೆ ಮಾರ್ಗದ ರಸ್ತೆಯಲ್ಲಿ ಮಣ್ಣಿನ ಪ್ಯಾಚ್ ವರ್ಕ್ ಹನೂರು ತಾಲೂಕಿನಿಂದ ಬಂಡಳ್ಳಿ ಗ್ರಾಮಕ್ಕೆ

ಹನೂರು:ನಮ್ಮ ದೇಶ ಕಂಡ ಅತ್ಯುತ್ತಮ ನಮ್ಮ ನಾಯಕ ಸನ್ಮಾನ್ಯ ಶ್ರೀನರೇಂದ್ರಮೋದಿ ಜಿ ಅವರಿಗೆ ಚಾಮರಾಜನಗರ ಜಿಲ್ಲೆಯ ವಿಶ್ವಕರ್ಮ ಸಮುದಾಯ ದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸುತ್ತೇವೆ.ತಾವು ನೆನ್ನೆ 1/2/2023 ರಂದು ಬಜೆಟ್ ಮಂಡನೆಯಲ್ಲಿ ಮಂಡಿಸಿದ್ದ

ಯಾದಗಿರಿ:ಇಂದು ಯಾದಗಿರಿ ಜಿಲ್ಲೆಯ ಪ್ರವಾಸಿ ಮಂದಿರದಲ್ಲಿ ನಡೆದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ತಾಲೂಕ ಸಂಚಾಲಕರನನ್ನಾಗಿ ಮಲ್ಲಪ್ಪ ಪೂಜಾರಿ, ಸ.ಸಂಚಾಲಕರನನ್ನಾಗಿ,ದೊಡ್ಡಪ್ಪ ಕಾಡಂಗೇರಿ, ಚನ್ನಬಸಪ್ಪ ಗುರಸಣಿಗಿ,ಹಣಮಂತ ಬೆಂಡಗಂಬಳಿ, ಖಜಾಂಚಿಯಾಗಿ ಶರಣಪ್ಪ ಉಳ್ಳೆಸೂಗುರ,ಸಮಿತಿ ಸದಸ್ಯರಾಗಿ ಮಲ್ಲಪ್ಪ ತಡಬಿಡಿ,ಸಣ್ಣ ಮಾನಪ್ಪ

ಹೊಸ ವರ್ಷ ಸಂಭ್ರಮಿಸಿದ ಮಾರನೇಯ ದಿನ ಅಸ್ತಂಗತರಾದ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ಅಂತ್ಯಕ್ರಿಯೆ ಸಂದರ್ಭದಲ್ಲಿ ನಾಡಿನ ಎಲ್ಲಾ ಸುದ್ದಿ ವಾಹಿನಿಗಳು ಜಾಹೀರಾತು ಇಲ್ಲದೆ ದಿನದ 24 ಗಂಟೆಯೂ ಸುದ್ದಿಯನ್ನು ಪ್ರಸಾರ ಮಾಡಿದ
Website Design and Development By ❤ Serverhug Web Solutions