
ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಕಲಿಕಾ ಹಬ್ಬದ ಉದ್ಘಾಟನೆ
ಹಾವೇರಿ ಹಾನಗಲ್ ತಾಲೂಕು ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಕಲಿಕಾ ಹಬ್ಬದ ಉದ್ಘಾಟನೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ರಾಮಚಂದ್ರ ಓಲೆಕಾರ ಡೋಲ ಬಡಿಯುವ ಮೂಲಕ ಕಲಿಕಾ ಹಬ್ಬಕ್ಕೆ ಚಾಲನೆ ನೀಡಿದರು ಕೊಪ್ಪರಸಿಕೊಪ್ಪ ಕ್ಲಸ್ಟರ್ ಮಟ್ಟದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹಾವೇರಿ ಹಾನಗಲ್ ತಾಲೂಕು ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಕಲಿಕಾ ಹಬ್ಬದ ಉದ್ಘಾಟನೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ರಾಮಚಂದ್ರ ಓಲೆಕಾರ ಡೋಲ ಬಡಿಯುವ ಮೂಲಕ ಕಲಿಕಾ ಹಬ್ಬಕ್ಕೆ ಚಾಲನೆ ನೀಡಿದರು ಕೊಪ್ಪರಸಿಕೊಪ್ಪ ಕ್ಲಸ್ಟರ್ ಮಟ್ಟದ

ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಅಧಿಕ ಸಂಖ್ಯೆಯಲ್ಲಿ ಮೋಟರ್ ಸೈಕಲ್ ಕಳ್ಳತನ ಆಗುತ್ತಿದ್ದು ,ಇವುಗಳನ್ನು ಪತ್ತೆ ಮಾಡುವ ಕುರಿತು ವೆಂಕಟಪ್ಪ ನಾಯಕ ಡಿ. ಎಸ್. ಪಿ ಸಿಂಧನೂರು ರವರ ಮಾರ್ಗದರ್ಶನದಲ್ಲಿ ದುರುಗಪ್ಪ ಡಿ.ಪಿಐ ನಗರ

ಕನಕಗಿರಿ: ತಾಲೂಕಿನ ನವಲಿ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಧ್ಯಕ್ಷರು/ಕಾರ್ಯಕಾರಿ ಮಂಡಳಿಯ ನೇತೃತ್ವದಲ್ಲಿ ಶ್ರೀ ವೀರ ಘoಟೆ ಬಸವ ಮಡಿವಾಳ ಮಾಚಿದೇವ ಜಯಂತಿಯನ್ನು ಆಚರಣೆ ಮಾಡಲಾಯಿತು, ಗ್ರಾಮದ ಗುರು ಹಿರಿಯರು ಮಡಿವಾಳ ಸಮಾಜದ

ವಿಜಯಪುರ:ಝಳಕಿ ಗ್ರಾಮಸ್ಥರಿಂದ ದಿನಾಂಕ 1-2-2023 ರಂದು ಮಡಿವಾಳ ಮಾಚಿದೇವ ಜಯಂತಿಯನ್ನು ಆಚರಿಸಲಾಯಿತು. ಗ್ರಾಂ. ಪ.ಅಧ್ಯಕ್ಷರಾದ ಸಣ್ಣಪ್ಪ ತಳವಾರ ಹಾಗೂ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ರಾಘವೇಂದ್ರ ಕಾಪಸೆ ಹಾಜರಾಗಿದ್ದರು.ಅಖಿಲ ಕರ್ನಾಟಕ ಸೇವಾ ಸಮಿತಿಯ

ಗಂಗಾವತಿ: ರಾಜ್ಯ ಸರ್ಕಾರ ಬಡ ಮಕ್ಕಳಿಗೆ ಸಮವಸ್ತ್ರ ಹಾಗೂ ಶೂ ಸಮರ್ಪಕವಾಗಿ ವಿತರಿಸುವಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತಂದ ಲ್ಯಾಪ್ಟಾಪ್ ಯೋಜನೆ,ಬಡವರ, ಮಧ್ಯಮ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪಟ್ಟಣದಲ್ಲಿರುವ ಶ್ರೀ ಮಡಿವಾಳ ಮಾಚಿದೇವರ ಜಯಂತೋತ್ಸವ ಅಂಗವಾಗಿ ಇಂಡಿ ಕ್ಷೇತ್ರದ ಶಾಸಕರಾದ ಯಶವಂತರಾಯಗೌಡ ವ್ಹಿ. ಪಾಟೀಲ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶರಣ ಶ್ರೀ ಮಡಿವಾಳ ಮಾಚಿದೇವರಿಗೆ ಪುಷ್ಪಾರ್ಚನೆ ಹಾಗೂ

ಹನೂರು:ಕೊಳ್ಳೇಗಾಲ ಹನೂರು ಮುಖ್ಯ ರಸ್ಯೆಯು ಕಾಮಗಾರಿಗೆ ಚುರುಕು ಮುಟ್ಟಿಸಲು ಖುದ್ದು ಶಾಸಕರೆ ಕೊಂಗರಹಳ್ಳಿ ಗ್ರಾಮ ಪಂ. ಕಛೇರಿಗೆ ಬೇಟಿ ನೀಡಿದರು ಹಾಗೂ ಇದೇ ಸಮಯದಲ್ಲಿ ತಾಲ್ಲೂಕು ಉಪ ವಿಭಾಗಾಧಿಕಾರಿ ಗೀತಾ ಹುಡೇದ ಅವರು ಸಹ

ಹನೂರು :ಕ್ಷೇತ್ರದ ಪಳನಿಮೆಡು ಗ್ರಾಮದಲ್ಲಿ ಇಂದು ನೂತನವಾಗಿ ಯುವಕರು ಮತ್ತು ಗ್ರಾಮದ ಮಡಿವಾಳ ಜನತೆ ಸೇರಿ ವೀರ ಮಡಿವಾಳ ಯುವಕರ ಸಂಘ ರಚಿಸಲಾಯಿತುಸಂಘದ ಉದ್ಘಾಟನ ಕಾರ್ಯಕ್ರಮಕ್ಕೆ ಹನೂರು ಜೆಡಿಎಸ್ ಮಂಜುನಾಥ್ ರವರ ನೂತನ ಸಂಘವನ್ನು
ಜನ ಏನಂತಾರೆ? ಎಲುಬಿಲ್ಲದ ನಾಲಿಗೆಯ ಮಾತಿಗೆ ಮಿತಿ ಇಲ್ಲ,ಸೂಕ್ಷ್ಮತೆಗಳ ಅರ್ಥವೇನೆಂದು ಅದಕ್ಕೆ ತಿಳಿದಿಲ್ಲ.ಮಾತನಾಡುವುದು ಮನಸ್ಸಿನ ಇಚ್ಚೆಯಂತೆ,ಮನುಜ ಮನಸ್ಥಿತಿಗಳ ಪರಿವೇ ಇಲ್ಲದಂತೆ. ಅನಿಸಿದ್ದನ್ನು ಮಾಡಲು ಹೊರಟರೆಕುಗ್ಗಿಸುವ ಮಂತ್ರವನ್ನು ಜಪಿಸುವರುಅನಿಸಿಕೆಗಳನ್ನು ಹೇಳಬೇಕೆಂದರೆನಮ್ಮ ಜ್ಞಾನಕ್ಕೆ ಪರೀಕ್ಷೆ ಒಡ್ಡುವರು. ಯಾರು

ಯಾದಗಿರಿ : ಶಹಾಪುರ ತಾಲೂಕಿನ ವಿಭೂತಿಹಳ್ಳಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನ್ಯೆರ್ಮಲ್ಯ ಕಿಟ್ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶ್ರೀಮತಿ ರೇಣುಕಾ ಪಾಟೀಲ್ ತಾಲೂಕಾ ಪಂಚಾಯತ್ (ಸಿಇಓ)ಗಳಾದಶ್ರೀ
Website Design and Development By ❤ Serverhug Web Solutions