
ಸಿ.ಎಂ ಕ್ಷೇತ್ರದಲ್ಲಿ ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಭಾರಿ ಅನ್ಯಾಯ
ಹಾವೇರಿ ಜಿಲ್ಲೆ ಶಿಗ್ಗಾವ್ ತಾಲೂಕಿನಲ್ಲಿ ಅಕ್ರಮ ಸಕ್ರಮ ಯೋಜನೆಯಲ್ಲಿ ಅರಣ್ಯ ಪ್ರದೇಶ ಹುಲ್ಲುಗಾವಲು ಈ ರೀತಿ ಹಲವಾರು ಸ್ಥಳಗಳಲ್ಲಿ ಹಾಗೂ ಜಮೀನುಗಳಲ್ಲಿ ಸುಮಾರು ವರ್ಷಗಳ ಹಿಂದೆಯೇ ಸಾಗುವಳಿ ಮಾಡುತ್ತಾ ಬಂದಿದ್ದೇವೆ ಈ ಹಿಂದೆಯೂ ನಮಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹಾವೇರಿ ಜಿಲ್ಲೆ ಶಿಗ್ಗಾವ್ ತಾಲೂಕಿನಲ್ಲಿ ಅಕ್ರಮ ಸಕ್ರಮ ಯೋಜನೆಯಲ್ಲಿ ಅರಣ್ಯ ಪ್ರದೇಶ ಹುಲ್ಲುಗಾವಲು ಈ ರೀತಿ ಹಲವಾರು ಸ್ಥಳಗಳಲ್ಲಿ ಹಾಗೂ ಜಮೀನುಗಳಲ್ಲಿ ಸುಮಾರು ವರ್ಷಗಳ ಹಿಂದೆಯೇ ಸಾಗುವಳಿ ಮಾಡುತ್ತಾ ಬಂದಿದ್ದೇವೆ ಈ ಹಿಂದೆಯೂ ನಮಗೆ

ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕಿನ ದೋಟಿಹಾಳದ ಶ್ರೀ ದಯಾನಂದಪುರಿ ಕ್ರೀಡಾ, ಸಾಂಸ್ಕೃತಿಕ,ಜಾನಪದ ಕಲಾ ಸಂಘ(ರಿ.) ಮತ್ತು ಶ್ರೀಗಾಯತ್ರಿ ಮಹಿಳಾ ಸಂಘ(ರಿ.)ದೋಟಿಹಾಳ ಇವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರಿಗೆ

ಸಿಂಧನೂರು//ಮಾ.28.ಇಂದು ಸಿಂಧನೂರು ವಿಧಾನಸಭಾ ಕ್ಷೇತ್ರದ ದುಮತಿ ಗ್ರಾಮದಲ್ಲಿ ಮತ್ತು ಸಾಸಲಮರಿ ಗ್ರಾಮದಲ್ಲಿ ಪಟಾಕ್ಷಿ ಬಿಡುವ ಮೂಲಕ ಅದ್ದೂರಿಯಾಗಿ ಸ್ವಾಗತವನ್ನು ಮಾಡಿದರು ಹಾಗೂ ಅನೇಕ ಹಿರಿಯ ಮುಖಂಡರು, &ಯುವಕರು ಕಲ್ಯಾಣ ರಾಜ್ಯ ಪ್ರಗತಿಪಕ್ಷಕ್ಕೆ ಸೇರ್ಪಡೆಯಾದರು. ನಂತರ

ಮೈಸೂರು: ವಾರ್ಡ ನಂಬರ್ 51ರ ರಾಮಾನುಜ ರಸ್ತೆಯ ಮಡಿವಾಳ ಸ್ವಾಮಿ ಮಠದ ಎದುರುಗಡೆ ಇರುವ ಅಕ್ಕ ಮಣ್ಣಿ ಆಸ್ಪತ್ರೆಯ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣ ವಾಗಿದ್ದುಆ ಕಟ್ಟಡಕ್ಕೆ ಶ್ರೀ ರಾಮಾನುಜಾಚಾರ್ಯ ಹಿರಿಯ ನಾಗರಿಕರ ಡೇ

ಗಂಗಾವತಿ: ಜಿಲ್ಲಾ ಪಂಚಾಯತ್ ಕೊಪ್ಪಳ, ಸಮಾಜ ಕಲ್ಯಾಣ ಇಲಾಖೆ , ಕೊಪ್ಪಳ ಹಾಗೂ ಪರಿಶಿಷ್ಟ ವರ್ಗಾಗಳ ಕಲ್ಯಾಣ ಇಲಾಖೆ, ಗಂಗಾವತಿ ಇವರ ಸಂಯುಕ್ತ ಆಶ್ರಯದಲ್ಲಿ ಗಂಗಾವತಿ ನಗರದ ಕ್ರೀಯೇಟಿವ್ ಪಾರ್ಕ್ ಹತ್ತಿರ ಕನಕಗಿರಿ ರಸ್ತೆ

ರಾಜಕಾರಣಕ್ಕೆ ಶಿವಪುತ್ರಪ್ಪ ದೇಸಾಯಿ ಮಾದರಿ ಟಿಕೆಟಿಗೆ ಲಾಭಿ ಮಾಡಿಲ್ಲ ಅಖಂಡ ವಿಜಯಪುರದಲ್ಲಿ ಎಲ್ಲೇ ಟಿಕೆಟ್ ನೀಡಿದರು ಸ್ಪರ್ಧೆ : ಎಸ್ಆರ್ ಪಾಟೀಲ್ ದೇವರ ಹಿಪ್ಪರಗಿ: ತಾಲೂಕಿನ ಕೋರವಾರ ಗ್ರಾಮದಲ್ಲಿ ಹಿರಿಯ ರಾಜಕಾರಣಿ ಸಿಪುತ್ರಪ್ಪ ದೇಸಾಯಿ

ನವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟ(ರಿ.)ವತಿಯಿಂದ ಕೊಪ್ಪಳ ಜಿಲ್ಲಾ ಕಚೇರಿಯನ್ನು ಉದ್ಘಾಟನೆ ಮಾಡಲಾಯಿತು ಈ ಸಂದರ್ಭದಲ್ಲಿ ರಾಜ್ಯ ಗೌರವಾಧ್ಯಕ್ಷರಾದ ಶಿವಕುಮಾರ್ ಕಾರ್ಯಾಧ್ಯಕ್ಷರಾದ ನಾಗಪ್ಪ ಬಂಡಿ ವಡ್ಡರ್ ರಾಜ್ಯ ಮಹಿಳಾ

ಹೊಸದಿಲ್ಲಿ: ಸಂಬಂಧಪಟ್ಟ ಇಲಾಖೆ ಪಾನ್-ಆಧಾರ್ ಜೋಡಣೆ ಮಾಡದೆ ದೇಶದ ನಾಗರಿಕರು ಕಂಗಾಲಾಗಿದ್ದವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ ಆದಾಯ ತೆರಿಗೆದಾರರಿಗೆ ಇನ್ನೂ ಕೆಲವು ದಿನಗಳ ಸ್ವಲ್ಪ ಸಮಯವನ್ನು ಒದಗಿಸುವ ಸಲುವಾಗಿ ಪಾನ್-ಆಧಾರ್ ಜೋಡಣೆ

ಹನೂರು:ಕಾಂಚಳ್ಳಿಗ್ರಾಮದ ಮಕ್ಕಳ ಮಾರಮ್ಮನವರ ಜಾತ್ರಾ ಮಹೋತ್ಸವಕ್ಕೆ ಧಾರ್ಮಿಕ ಪೂಜಾ ಕೈಕಾರ್ಯ ಗಳು ವಿಧಿ ವಿಧಾನಗಳೊಂದಿಗೆ ಪ್ರಾರಂಭಗೊಂಡವು, ಗ್ರಾಮದ ಮಕ್ಕಳ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ಸಭೆ ಸೇರಿದ ಸರ್ವಸಮುದಾಯದ ಮುಖಂಡರು ಮುಂದಿನ ತಿಂಗಳು ಏಪ್ರಿಲ್ ಹತ್ತನೇ

ಕೊಪ್ಪಳ/ಕಾರಟಗಿ:ಸಂಪುಟ ಸಭೆಯಲ್ಲಿ ಮುಸ್ಲಿಂ ಸಮುದಾಯಕ್ಕಿದ್ದ 2(ಬಿ) ಮೀಸಲಾತಿಯನ್ನು ರದ್ದುಪಡಿಸಿದ ಕಾರಣ 2 (ಬಿ) ಅಡಿಯಲ್ಲಿ ಮುಸ್ಲಿಂ ಸಮುದಾಯಕ್ಕಿದ್ದ ಮೀಸಲಾತಿಯನ್ನು ಪುನರ್ ಸ್ಥಾಪಿಸುವಂತೆ ಬೃಹತ್ ಪ್ರತಿಭಟಿನೆ ಮೂಲಕ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕನಕಗಿರಿ
Website Design and Development By ❤ Serverhug Web Solutions