
ಅಕಾಲಿಕ ಮರಣ ಹೊಂದಿದ ರೈತರಿಗೆ ಕೆಎಂಎಫ್ ಸಹಾಯ ಹಸ್ತ:ಎಚ್.ಉಮೇಶ್
ಗಂಗಾವತಿ:ತಾಲೂಕಿನ ಹೊಸಕೆರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಆಕಾಲಿಕ ಮರಣ ಹೊಂದಿದ ರೈತರಿಗೆ ಬಳ್ಳಾರಿರಾಯಚೂರು ವಿಜಯನಗರ ಮತ್ತು ಕೊಪ್ಪಳ ಹಾಲು ಒಕ್ಕೂಟದ ರೈತ ಕಲ್ಯಾಣ ಸೇವಾ ಟ್ರಸ್ಟ್ ವತಿಯಿಂದ ಹಾಲು ಉತ್ಪಾದಕರ ಸಹಕಾರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಗಂಗಾವತಿ:ತಾಲೂಕಿನ ಹೊಸಕೆರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಆಕಾಲಿಕ ಮರಣ ಹೊಂದಿದ ರೈತರಿಗೆ ಬಳ್ಳಾರಿರಾಯಚೂರು ವಿಜಯನಗರ ಮತ್ತು ಕೊಪ್ಪಳ ಹಾಲು ಒಕ್ಕೂಟದ ರೈತ ಕಲ್ಯಾಣ ಸೇವಾ ಟ್ರಸ್ಟ್ ವತಿಯಿಂದ ಹಾಲು ಉತ್ಪಾದಕರ ಸಹಕಾರ

ಉತ್ತರ ಕನ್ನಡ/ಮುಂಡಗೋಡ:”ಕೆಟ್ಟು ನಿಂತ ಟಾಟಾ ಏಸ್ ವಾಹನಗಳು,ಸರ್ಕಾರದ ಹಣ ಪೋಲು”ಎನ್ನುವ ತಲೆಬರಹದಲ್ಲಿ ಕರುನಾಡ ಕಂದ ಮಾರ್ಚ್ ೧೬ ರ ಸಂಚಿಕೆ ಹಾಗೂ www.karunadakanda.com ಲಿ ಸುದ್ದಿ ಪ್ರಕಟವಾಗಿತ್ತು. ಪಟ್ಟಣ ಪಂಚಾಯ್ತಿ ಮುಂಡಗೋಡ ಆವರಣದಲ್ಲಿ ಸಾಕಷ್ಟು

ಗದಗ:ಜಯ ಕರ್ನಾಟಕ ಜನಪರ ವೇದಿಕೆಯಿಂದವೇದಿಕೆಯ ಯುವ ಸಂಸ್ಥಾಪಕರಾದ ಶ್ರೀ ಬಿ.ಗುಣರಂಜನ್ ಶೆಟ್ಟಿಯವರ ಆದೇಶ ಮೇರೆಗೆ ಧಾರವಾಡ ತಾಲೂಕಿನ ಹಳ್ಳಿಗೇರಿ ಗ್ರಾಮದಲ್ಲಿ ರಾಜ್ಯ ಉಪಾಧ್ಯಕ್ಷರಾದ ಶ್ರೀಮುತ್ತು ಬೆಳ್ಳಕ್ಕಿ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಜಗದೀಶ್ ಜಾದವ್ ನೇತೃತ್ವದಲ್ಲಿ

ರಾಣೇಬೆನ್ನೂರು:- ಮಾ28. ಸಾರ್ವಜನಿಕ ಶಿಕ್ಷಣ ಇಲಾಖೆಯು ಎಸ್.ಎಸ್.ಎಲ್.ಸಿ. ಪರೀಕ್ಷೆ ಮಾರ್ಚ್31 ರಿಂದ ಏಪ್ರಿಲ್ 15 ವರೆಗೆ ನಡೆಯಲಿದ್ದು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಮನಸ್ಸು ಕೊಟ್ಟುಪರೀಕ್ಷೆ ಬರೆದು ಉತ್ತಮ ಅಂಕಗಳು ಪಡೆದು ಶಾಲೆ ಕಲಿಸಿದ ಗುರುಗಳಿಗೆ ಹಾಗೂ

ದಾವಣಗೆರೆ:- ಮಾ28. ವಾಸ್ತವವಾಗಿ ಹಣದ ಅಮಿಷಕ್ಕೆ ಒಳಗಾಗಿ, ಉನ್ನತ ಹುದ್ದೆಗಳ ನಿರೀಕ್ಷೆ, ಹೊರ ದೇಶಗಳಿಗೆ ಹೋಗುವ ಭರಾಟೆಯಲ್ಲಿ ಕೂಡು ಕುಟುಂಬದ ಸಂಸ್ಕಾರ, ಸಂಸ್ಕೃತಿ ಮಾನವೀಯ ಮೌಲ್ಯಗಳ ಸಂಬಂಧಗಳು ಮರೆಯಾಗುತ್ತಿರುವುದು ವಿಷಾದದ ಸಂಗತಿ.ಈ ಆಧುನಿಕ ತಂತ್ರಜ್ಞಾನದ

ಬಾಗಲಕೋಟ್ :27-3-2023 ರಂದು ಶ್ರೀ ಮುಖ್ಯಮಂತ್ರಿಗಳ ಅಮೃತ ನಗರ ಸ್ಥಾನ ಮುನ್ಸಿಪಾರ್ಟಿ ಯೋಜನೆ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಚರಂಡಿಯ ಅಭಿವೃದ್ಧಿ ಕಾಮಗಾರಿ ಯೋಜನೆಗೆ ಚಾಲನೆಯನ್ನು ಬಾಗಲಕೋಟ್ ಜನಪ್ರಿಯ ಶಾಸಕರಾದಂತ ವೀರಣ್ಣ ಚರಂತಿಮಠ , ನಗರಸಭೆ

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು ನಾರಾಯಣಪುರ ಗ್ರಾಮದಲ್ಲಿ ಶ್ರೀ ದುಂಡಿ ಬಸವೇಶ್ವರ ಜಾತ್ರೆ ಸಂಭ್ರಮ ನಾರಾಯಣಪುರ ಗ್ರಾಮದಲ್ಲಿ ಗ್ರಾಮದ ದೇವರಾದ ಶ್ರೀ ದುಂಡಿ ಬಸವೇಶ್ವರ ದೇವರ ಜಾತ್ರೆಯು ಪುರಾತನವಾದ ರಥದೊಂದಿಗೆ ಅದ್ದೂರಿಯಾಗಿ ಸಂಜೆ 5:00ಗೆ

ಹನೂರು :ಕಾಡಿನಿಂದ ಆಹಾರ ಅರಸಿ ಬಂದ ಚಿರತೆ ದಾಳಿಗೆ ಎರಡು ವರ್ಷದ ಕರು ಬಲಿಯಾಗಿರುವ ಘಟನೆ ಚಿಗತಾಪುರ ಗ್ರಾಮದಲ್ಲಿ ನಡೆದಿದ್ದು.ಗ್ರಾಮಸ್ಥರು ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳ ಬೇಜವಾಬ್ಧಾರಿಗೆ ಸಾರ್ವಜನಿಕರು ಭಯದ ವಾತವರಣದಲ್ಲಿ ಜೀವನ ಸಾಗಿಸುವ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕಟ್ಟಡ ಕಾರ್ಮಿಕ ಇಲಾಖೆಯ ಕಚೇರಿಯಲ್ಲಿಕಾರ್ಮಿಕರಿಗೆ ಮತ್ತು ಕಾರ್ಮಿಕ ಮಕ್ಕಳಿಗೆ ಬಂದಂತ ಕಿಟ್ಟು ಗಳ ವಿತರಣೆಯಲ್ಲಿ ಭಾರಿ ಗೋಲ್ಮಾಲ್ ಅಧಿಕಾರಿಗಳು ಮಾಡಿದ್ದಾರೆ ಎಂದು ಕಟ್ಟಡ ಕಾರ್ಮಿಕರು ಇಂದು ರಸ್ತೆಗೆದು ಪ್ರತಿಭಟನೆ

ಸಿಂಧನೂರು// ಮಾ.27.ಇಂದು ಸಿಂಧನೂರು ನಗರ ಮಂಡಲದ ವತಿಯಿಂದ ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮವನ್ನು ನಗರದ ಪುಟ್ಟರಾಜ ಗವಾಯಿಗಳ ಉದ್ಯಾನವನ ಹಾಗೂ ರಾಜ ವೀರಮದಕರಿ ನಾಯಕ ವೃತ್ತದ ವಾರ್ಡ ನಂಬರ್ 21 ಪ್ರಶಾಂತ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು
Website Design and Development By ❤ Serverhug Web Solutions