
ವೆಂಕಟೇಶ್ ಬಡಿಗೇರ್ ಅವರು ಕವಿಗೋಷ್ಠಿಗೆ ಆಯ್ಕೆ
ವಿಜಯ ನಗರ:-ಜ. 27. ನಗರದ ಖ್ಯಾತಸಾಹಿತಿ ಲೇಖಕರು ಹಾಗೂ ಸಮಾಜ ಸೇವಕರಾದ ವಿಜಯನಗರದ ಶ್ರೀ ವೆಂಕಟೇಶ ಬಡಿಗೇರ್ ಅವರು, 2023 ರಂದು ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಪ್ರವಾಸೋದ್ಯಮ ಇಲಾಖೆ ಬೆಂಗಳೂರು ವಿಜಯನಗರ ಜಿಲ್ಲೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಜಯ ನಗರ:-ಜ. 27. ನಗರದ ಖ್ಯಾತಸಾಹಿತಿ ಲೇಖಕರು ಹಾಗೂ ಸಮಾಜ ಸೇವಕರಾದ ವಿಜಯನಗರದ ಶ್ರೀ ವೆಂಕಟೇಶ ಬಡಿಗೇರ್ ಅವರು, 2023 ರಂದು ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಪ್ರವಾಸೋದ್ಯಮ ಇಲಾಖೆ ಬೆಂಗಳೂರು ವಿಜಯನಗರ ಜಿಲ್ಲೆ

ಇಂಡಿ: ಯಾವ ಕಾಲಕ್ಕೂ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗುವ ವಿಚಾರವಿಲ್ಲ, ಈ ಹಿಂದೆಯೂ ಹೇಳಿದ್ದೇನೆ ಇಂದು ಸಹ ಅದನ್ನೆ ಪ್ರತಿಪಾದನೆ ಮಾಡುತ್ತೇನೆ. ರಾಜಕಾರಣ ಬರುತ್ತದೆ ಹೋಗುತ್ತದೆ ಅಧಿಕಾರಕ್ಕಾಗಿ ಹಪ ಹಪಿಸುವ ಜಾಯಮಾನ ನನ್ನದಲ್ಲ,ಪಕ್ಷದ ಸಿದ್ಧಾಂತ

ಇಂಡಿ ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ೩೦ ಕೋಟಿ ರೂ ವೆಚ್ಚದಲ್ಲಿ ಕಟ್ಟುತ್ತಿರುವ ೩೦೦ ಮಳಿಗೆಗಳ ಮೇಘಾ ಮಾರ್ಕೆಟಿಗೆ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಹೆಸರನ್ನು ಬರುವ ಫೆ. ೨ ರಂದು ನಾಮಕರಣ ಮಾಡಲಾಗುವದು

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಶ್ರೀರೇಣುಕಾ ಯಲ್ಲಮ್ಮ ದೇವಿಯ ಪ್ರಥಮ ಪುರಾಣ ಮತ್ತು ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮದಲ್ಲಿ ಪುರಾಣ ಪ್ರವಚನಕಾರರಾದ ಶ್ರೀ. ವೇ. ಮೂ.

ವಿಜಯಪುರಯ ನಗರ:-ಜ. 27. ನಗರದ ಖ್ಯಾತಸಾಹಿತಿ ಲೇಖಕರು ಹಾಗೂ ಸಮಾಜ ಸೇವಕರಾದ ವಿಜಯನಗರದ ಶ್ರೀ ವೆಂಕಟೇಶ ಬಡಿಗೇರ್ ಅವರು, 2023 ರಂದು ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಪ್ರವಾಸೋದ್ಯಮ ಇಲಾಖೆ ಬೆಂಗಳೂರು ವಿಜಯನಗರ ಜಿಲ್ಲೆ

ಸಿಂಧನೂರು ನಗರದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ವತಿಯಿಂದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಡಾ.ಬಿ.ಆರ್. ಅಂಬೇಡ್ಕರ್ ಕ್ರಾಂತಿವೀರ

ಮೈಸೂರು ಜಿಲ್ಲೆ ಬಿ. ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್. ಸಿ.ಕಾಲೋನಿ ಗ್ರಾಮದಲ್ಲಿ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಲಾಗಿದ್ದು ಬೆಳಿಗ್ಗೆ ಎಂಟು ಮೂವತ್ತಕ್ಕೆ ಧ್ವಜ ಹಾರೋಣಮಾಡಿ ರಾಷ್ಟ್ರಗೀತೆ , ಧ್ವಜ ಗೀತೆಯನ್ನು ಹಾಡಲಾಯಿತು

ಮೈಸೂರು ಜಿಲ್ಲೆ ಬಿ.ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಗಿ ಗ್ರಾಮದಲ್ಲಿ ಮಹಾನಾಯಕ ಗೆಳೆಯ ಬಳಗ ಸಂಘದ ವತಿಯಿಂದ 74ನೇ ಗಣರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮವನ್ನು ಆಚರಣೆ ಮಾಡಲಾಗಿದ್ದು ಈ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಹೆಚ್.ಡಿ. ಕೋಟೆ

ವನಸಿರಿ ಫೌಂಡೇಶನ್ ಮಾನವಿ ಘಟಕದ ಕಾರ್ಯದರ್ಶಿಗಳ ಸಹೋದರನಾದ ಶ್ರೀ ರವಿಕುಮಾರ ಮತ್ತು ಸಂಗೀತ ಅವರ ಮದುವೆ ಸಮಾರಂಭದಲ್ಲಿ ನೂತನ ವಧುವರರಿಗೆ ಫೌಂಡೇಶನ್ ವತಿಯಿಂದ ಸಸಿ ನೀಡಿ ಶುಭ ಹಾರೈಸಲಾಯಿತು ಇದೇ ಸಂದರ್ಭದಲ್ಲಿ ವನಸಿರಿ ಫೌಂಡೇಶನ್

ಸಿಂಧನೂರು ತಾಲೂಕಿನ ತುರವಿಹಾಳ ಪಟ್ಟಣದ ಶ್ರೀ ಶಂಕಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ ವನಸಿರಿ ಫೌಂಡೇಶನ್ ಸದಸ್ಯರಾದ ಶ್ರೀ ಶಂಕರಗೌಡ ದೇವರಮನಿ ಅವರ ಮದುವೆ ಸಮಾರಂಭ ಅದ್ದೂರಿಯಾಗಿ ನೆರವೇರಿತು.ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಸಸಿ ನೀಡುವ
Website Design and Development By ❤ Serverhug Web Solutions