
ಕಸದ ಬುಟ್ಟಿಗಾಗಿ ನೂಕು ನುಗ್ಗಲು
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಕಸದ ಬುಟ್ಟಿಯನ್ನು ವಿತರಿಸಬೇಕಾದ ಪಂಚಾಯಿತಿ ಅಧಿಕಾರಿಗಳು ಒಂದೇ ಕಡೆ ಕಸದ ಬುಟ್ಟಿ ಸoಗ್ರಹಿಸಿ ಒಂದೇ ಕಡೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಕಸದ ಬುಟ್ಟಿಯನ್ನು ವಿತರಿಸಬೇಕಾದ ಪಂಚಾಯಿತಿ ಅಧಿಕಾರಿಗಳು ಒಂದೇ ಕಡೆ ಕಸದ ಬುಟ್ಟಿ ಸoಗ್ರಹಿಸಿ ಒಂದೇ ಕಡೆ

ಹನೂರು:ವಿದ್ಯೆಯನ್ನು ಸಂಪಾದನೆ ಮಾಡಬೇಕಾದರೆ ಒಳ್ಳೆಯ ಗುರುವಿರಬೇಕು ಹಾಗೆಯೇ ಮುಂದೆ ಗುರಿಯಿರಬೇಕು ಸಮಾಜದಲ್ಲಿ ಪ್ರತಿಯೊಬ್ಬರೂ ಶಿಕ್ಷಣ ವಂತರಾದರೆ ಮಾತ್ರ ಉನ್ನತ ಮಟ್ಟಕ್ಕೇರಲು ಸಾದ್ಯ ಇಂದು ನಮ್ಮ ಗುರುಗಳು ನೀಡಿದ ಬೋಧನೆಯಿಂದ ನಾವು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ

ಕೊಪ್ಪಳ:ಹೊಸ ಪಕ್ಷಕ್ಕೆ ಸೇರ್ತಾರಾ ಕೊಪ್ಪಳ ತಾಲೂಕಿನ ಗ್ರಾಮೀಣ ಭಾಗದ ಎಸ್ಸಿ ಘಟಕದ ಅಧ್ಯಕ್ಷರಾದ ಬಸವರಾಜ್ ಜಿ ಹೊಸಮನಿ?ಬ ರಾಜ್ಯದಲ್ಲಿ ಹೊಸಪಕ್ಷ ಕಟ್ಟಿರುವ ಶ್ರೀಗಾಲಿ ಜನಾರ್ದನ್ ರೆಡ್ಡಿ ಅವರು ಕೊಪ್ಪಳ ತಾಲೂಕಿಗೆ ಹೆಮ್ಮೆಯಿಂದ ಚುನಾವಣೆಗಾಗಿ ಕಾರ್ಯಕರ್ತರನ್ನು

ಹನೂರು:ಯಾವುದೇ ಸರ್ಕಾರ ಬರಲಿ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಲ್ಲಿ ವಿಪಲವಾಗಿವೆ ಅಲ್ಲದೆ ಇದರಿಂದ ನಾವು ಬೆಳೆದ ಬೆಳೆಯು ನಾಶವಾಗಿ ನಷ್ಟ ಅನುಭವಿಸುವಂತಾಗಿದೆ ಎಂದುಕರ್ನಾಟಕ ರಾಜ್ಯ ರೈತ ಸಂಘದ ಚಾಮರಾಜನಗರ ಜಿಲ್ಲಾ ಅಧ್ಯಕ್ಷರಾದ ಬಸವಣ್ಣ

ಬಾಗಲಕೋಟೆ:2022-23ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದ ಬಾಗಲಕೋಟೆ ಜಿಲ್ಲೆ ಬಾಗಲಕೋಟೆ ತಾಲೂಕು ಜಿಲ್ಲಾ ಮಟ್ಟದ ಸಿರಿ ಧಾನ್ಯ ಮೇಳ ಹಾಗೂ ಸಾವಯವ ಸಿರಿ ಕಾರ್ಯಗಾರ ಮತ್ತು ವಸ್ತು ಪ್ರದರ್ಶನ

ಶಹಾಪುರ: ಶ್ರೀಜೀವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಭಾವ ನಮನ ಕಾರ್ಯಕ್ರಮದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಜೆಪಿ ಎಸ್ ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಿದರು.ಮೈಸೂರಿನ ಲಲಿತ್ ಮಹಲ್ ಹೋಟೆಲ್ ನಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯನ್ನು ಮುಖ್ಯಮಂತ್ರಿ

ಯಾದಗಿರಿ: ಶಹಾಪುರ ತಾಲೂಕಿನ ಸಿ.ಪಿ.ಎಸ್ ಮೈದಾನದಲ್ಲಿ ಕಾರ್ಯಕ್ರಮವನ್ನು ಇಂದು ದಿವಂಗತ ಅಚ್ಛಪ್ಪಗೌಡ ಸುಬೆದರ್ ಮತ್ತು ರೂರಲ್ ಆರ್ಭನ್ ಟ್ರಸ್ಟಿನ 5 ನೇ ವಾರ್ಷಿಕೋತ್ಸವದ ಸಮಾರಂಭ ಹಾಗೂ ಗೋಮಾತೆ ಪೂಜೆ ಹಾಗೂ ಬೃಹತ್ ಆರೋಗ್ಯ್ ಶಿಬಿರ

ಯಾದಗಿರಿ ಜಿಲ್ಲೆಯ ಶಹಾಪುರ ಕಲ್ಯಾಣ ಕರ್ನಾಟಕ ಪ್ರದೇಶಾಬಿವೃದ್ದಿ ಮಂಡಳಿ ಕಲಬುರಗಿ ಯಾದಗಿರಿ ಜಿಲ್ಲೆ ಶಹಾಪೂರ ತಾಲೂಕಿನ ರಸ್ತಾಪೂರ ಗ್ರಾಮದ ಸಿಸಿ ರಸ್ತೆ ಗ್ರಂಥಾಲಯ ಹಾಗೂ ಜೆಜೆಎಂ ಕಾಮಗಾರಿ ಶರಬಲಿಂಗೇಶ್ವರ ದೇವಸ್ಥಾನವರೆಗೆ ವಿವಿಧ ಕಾಮಗರಿಗಳಿಗೆ ನಮ್ಮ

ಯಾದಗಿರಿ ಜಿಲ್ಲೆಯ ಶಹಾಪುರ ವಿಧಾನಸಭಾ ಮತಕ್ಷೇತ್ರದ ಹದನೂರ ಗ್ರಾಮದ ಕೆಲ ಬಿಜೆಪಿ ಮುಖಂಡರುಗಳು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರುಗಳ ಆದೇಶದಂತೆ ಭಾಗವಹಿಸಿ,ಸನ್ಮಾನ್ಯ ಮಾಜಿ ಸಚಿವರು ಹಾಗೂ ಜನಪ್ರೀಯ ಶಾಸಕರು ಶರಣಬಸಪ್ಪಗೌಡ
Website Design and Development By ❤ Serverhug Web Solutions